ಜಯಲಕ್ಷ್ಮಿ ಶ್ರೀನಿವಾಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಯಲಕ್ಷ್ಮಿ ಶ್ರೀನಿವಾಸನ್ ಇವರು ಕನ್ನಡದ ಜನಪ್ರಿಯ ಲೇಖಕಿ. ಇವರು ೧೯೧೧ ಡಿಸೆಂಬರ ೧೨ರಂದು ತಮಿಳುನಾಡಿನ ಕರೂರು ಎನ್ನುವ ಊರಿನಲ್ಲಿ ಜನಿಸಿದರು. ಇವರ ತಾಯಿ ಸೀತಾಲಕ್ಷ್ಮಿ ; ತಂದೆ ರಾಮನಾಥನ್. ಇವರ ಕೆಲವು ಕೃತಿಗಳು ಇಂತಿವೆ:

ಕೃತಿಗಳು[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

  • ಪರಿಣಯ
  • ಪುಷ್ಪಹಾರ
  • ಪ್ರೇಮ

ಕಥಾಸಂಕಲನ[ಬದಲಾಯಿಸಿ]

  • ಪರಿಮಳೆ
  • ವಾತ್ಸಲ್ಯ
  • ಸುಲೋಚನೆ

ಜೀವನ ಚರಿತ್ರೆ[ಬದಲಾಯಿಸಿ]

  • ಸರೋಜ ನಳಿನಿ

ಅನುವಾದ[ಬದಲಾಯಿಸಿ]

  • ಕಲಾವಿದನ ತ್ಯಾಗ
  • ಚಿನ್ನದ ಬಳೆ ಮತ್ತು ಇತರ ಕಥೆಗಳು

ಬಾಲಸಾಹಿತ್ಯ[ಬದಲಾಯಿಸಿ]

  • ಮೂರು ಮುತ್ತುಗಳು
  • ಮಿಠಾಯಿ

ಗೃಹೋಪಯೋಗಿ[ಬದಲಾಯಿಸಿ]

  • ವೈಭವದ ಮನೆ

ಪುರಸ್ಕಾರ[ಬದಲಾಯಿಸಿ]