ಕೆ.ವಿ.ರಾಜೇಶ್ವರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆ.ವಿ.ರಾಜೇಶ್ವರಿಯವರು ಕನ್ನಡದ ಜನಪ್ರಿಯ ಲೇಖಕಿ. ಇವರ ಕೆಲವು ಕಾದಂಬರಿಗಳು ಇಂತಿವೆ:

  • ವಂಶೋದ್ಧಾರಕ
  • ಮೊದಲ ಮೆಟ್ಟಿಲು
  • ಮಧೂಲಿಕ
  • ಚಿಗುರಿದ ಕುಡಿ
  • ಪಂಜರದ ಗಿಳಿ
  • ಸೌಂದರ್ಯ
  • ಹಂಸರಾಗ
  • ಹೊಂಬೆಳಕು
  • ಹೊಸ ಬದುಕು
  • ಸೂತ್ರಧಾರ
  • ಹರ್ಷದ ಹೊಂದೇರು
  • ಹೊನ್ನ ಹರಿಗೋಲು
  • ಹಿಮ ಮುಸುಕಿದ ಹೂವು
  • ಮಾನಸವೀಣಾ
  • ಮಧುರ ಗೀತೆ
  • ರಶ್ಮಿ
  • ಪ್ರೇಮದ ಶರತ್ತುಗಳು
  • ಸುಪ್ರೇಮ ಬಂಧನ
  • ಜೋಕರ್ (ಭಾಗ-೧)
  • ಜೋಕರ್ (ಭಾಗ-೨)
  • ಮರಳಿ ಬಂದಿತು ಶ್ರಾವಣ
  • ಸಂಧ್ಯಾ ಕಿರಣ

ಈ ಕಾದಂಬರಿಗಳು ಚಲನಚಿತ್ರವಾಗಿವೆ:

  • ಮಾನಸವೀಣಾ
  • ಮರಳಿ ಬಂದಿತು ಶ್ರಾವಣ