ಕನಕಮುಸುಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ. ಕೆ.ಎನ್.ಗಣೇಶಯ್ಯರವರು ಬರೆದ ರೋಚಕ ಕಾದಂಬರಿಗಳಲ್ಲೊಂದು. ಮೌರ್ಯ ಚಂದ್ರಗುಪ್ತನು ತನ್ನ ಬದುಕಿನ ಕೊನೆಗಾಲವನ್ನು ಕರ್ನಾಟಕಶ್ರವಣಬೆಳಗೊಳದಲ್ಲಿ ಕಳೆದನಷ್ಟೆ. ಹಾಗೆ ದಕ್ಷಿಣಕ್ಕೆ ಬಂದಾಗ ಜೈನಧರ್ಮದ ಪ್ರಸಾರಕ್ಕೆಂದು ಮುಸುಕಿನ ಜೋಳ ಅಥವಾ ಗೋವಿನ ಜೋಳದ ರೂಪದಲ್ಲಿ ಅಪಾರ ಪ್ರಮಾಣದ ಬಂಗಾರವನ್ನು ತಂದಿದ್ದು ಆ ಬಂಗಾರದ ಹುಡುಕಾಟದ ಕಥೆ ಇಲ್ಲಿದೆ.