ಎಮ್.ಎಲ್.ಉಸ್ತಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಮ್.ಎಲ್.ಉಸ್ತಾದ
ಜನನವಿಜಯಪುರ, ಕರ್ನಾಟಕ
ವೃತ್ತಿರಾಜಕೀಯ
ರಾಷ್ಟ್ರೀಯತೆಭಾರತೀಯ
ಮಕ್ಕಳು4

ಎಮ್.ಎಲ್.ಉಸ್ತಾದರು ವಿಧಾನ ಸಭೆಯ ಮಾಜಿ ಸದಸ್ಯರು, ಸಚಿವರು ಹಾಗೂ ರಾಜಕೀಯ ಧುರೀಣರು.

ಜನನ[ಬದಲಾಯಿಸಿ]

ಎಮ್.ಎಲ್.ಉಸ್ತಾದರು ವಿಜಯಪುರ ನಗರದಲ್ಲಿ ಜನಿಸಿದ್ದರು.

ನಿರ್ವಹಿಸಿದ ಹುದ್ದೆಗಳು[ಬದಲಾಯಿಸಿ]

  • ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು.[೧]
  • 1990ರಲ್ಲಿ ಎಸ್.ಬಂಗಾರಪ್ಪನವರ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದರು.
  • 1999ರಲ್ಲಿ ಎಸ್.ಎಮ್.ಕೃಷ್ಣರವರ ಸಂಪುಟದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಸಚಿವ ಸಚಿವರಾಗಿದ್ದರು.
  • 1994ರಲ್ಲಿ ಜೆಡಿ ಇಂದ ಹಾಗೂ 2004ರಲ್ಲಿ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡರು.[೪]

ನಿಧನ[ಬದಲಾಯಿಸಿ]

31ನೇ ಜನೇವರಿ 2007ರಲ್ಲಿ 58ನೇ ವಯಸ್ಸಿನಲ್ಲಿ ಹೃದಯಾಗಾತದಿಂದ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]