ಎಂ.ಜಿ.ಭೀಮರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಂ.ಜಿ.ಭೀಮರಾವ್ ಇವರು ಕನ್ನಡದ ಜನಪ್ರಿಯ ಲೇಖಕ. ಇವರ ಕೆಲವು ಕಾದಂಬರಿಗಳು ಇಂತಿವೆ:

  • ರಾಜೀವಪುರ
  • ವಿಶಾಲನಯನ
  • ಬೆಟ್ಟಕ್ಕೆ ಹೊತ್ತ ಕಲ್ಲು
  • ಬೇಡಿ ಬಂದ ಭಾಗ್ಯ
  • ಬಲಿಪೀಠ
  • ಒಂದೇ ಹಾಡು ಎರಡು ರಾಗ