ಕೋಳಿವಾಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Koliwada
ಕೋಳಿವಾಡ
ಹಳ್ಳಿ
Nickname: 
ಕುಕ್ಕಟಪುರ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಗದಗ
Lok Sabha ConstituencyDHARWAD
Languages
 • Officialಕನ್ನಡ
Time zoneUTC+5:30 (IST)
Vehicle registrationKA 25


ಧಾರವಾಡ ಜಿಲ್ಲೆಯ ಈ ಗ್ರಾಮವು ಕರ್ಣಾಟ ಭಾರತ ಕಥಾಮಂಜರಿಯನ್ನು ರಚಿಸಿದ ಕುಮಾರವ್ಯಾಸನ ಹುಟ್ಟೂರು.[೧]

ಈ ಗ್ರಾಮದಲ್ಲಿ ಹಲವಾರು ಖ್ಯಾತ ಶಿಕ್ಶಣ ತಜ್ಯರು ಆಗಿ ಹೋಗಿದ್ದಾರೆ. ಭಾರತದ ಕೆಲವು ಮುಖ್ಯ ಸಂವಿಧಾನದ ತಿದ್ದುಪಡಿಗಳನ್ನು ಮಾಡಿದ ಮಾನ್ಯ ದ್ಯಾಮಪ್ಪ ಕಲ್ಲಪ್ಪ ನಾಯ್ಕರ್ ಅವರು ಈ ಊರಿನವರೇ ಎಂಬುದು ಹಲವಾರು ಜನರಿಗೆ ಗೊತ್ತಿಲ್ಲ. ಅದೇ ರೀತಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗವನ್ನು ಸಂಪೂರ್ಣವಾಗಿ ಕಟ್ಟಿ ಬೆಳೆಸಿದ ಮಾನ್ಯ ಲಿಂಗರಾಜ ಎಮ್ ಗುದ್ದ್ದಿನ ಅವರೂ ಈ ಊರಿನವರೆ. ಕರ್ನಾಟಕದ ಗ್ರಂಥಾಲಯ ವಿಜ್ಞಾನದಲ್ಲಿ ದೊಡ್ದ ಹೆಸರು ಮಾಡಿದ ಎಸ್ ಆರ್ ಗುಂಜಾಳ್, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವಿರ ಯೋಧ ಕರವಿರಪ್ಪ ಕಮತರ ಅವರೂ ಇಲ್ಲೇ ಹುಟ್ಟಿದವರು.ಆದರೆ ಬಹು ಜನ ಈ ಊರಿನಿಂದ ಈಗ ಬೇರೆ ಕಡೆ ಹೋಗಿದ್ದಾರೆ. ಕೆಲವರು ಧಾರವಾಡದಲ್ಲಿದ್ದರೆ ಕೆಲವ್ರು ಬೆಂಗಳೂರಿನಲ್ಲಿದ್ದಾರೆ. ಗ್ರಾಮಕ್ಕೆ ಬರುವ ನಾಲ್ಕು ಐದು ಬಸ್ಸುಗಳನ್ನು ಬಿಟ್ಟರೆ ಆಗಾಗ ಬರುವ ಟೆಂಪೊಗಳೇ ಸಂಚಾರಕ್ಕೆ ಮುಖ್ಯ ಸಾಧನಗಳು. ಪ್ರಸ್ತುತ ಇದು ದಾರವಾಡ ಜಿಲ್ಲೆಯ ಕೊನೆಯ ಹಳ್ಳಿಯಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "Kumaravyasa: Kumaravyasa's house in Koliwada". thehindu.com.
"https://kn.wikipedia.org/w/index.php?title=ಕೋಳಿವಾಡ&oldid=922503" ಇಂದ ಪಡೆಯಲ್ಪಟ್ಟಿದೆ