ದೇವಕಿ ಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೇವಕಿ ಮೂರ್ತಿ ಇವರು ೧೯೩೧ ಜೂನ ೨೩ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಾಯಿ ಕಮಲಾ; ತಂದೆ ಎಸ್.ಆನಂದರಾವ್.


ಇವರ ಕೆಲವು ಕೃತಿಗಳು ಇಂತಿವೆ:

  • ಉಪಾಸನೆ:- ೧೯೭೩, ೧೯೭೪, ೧೯೫೧; 'ಕನ್ನಡ ಪ್ರಭ' ,ಧಾರಾವಾಹಿಯಾಗಿ ಮೂಡಿ ಬಂದಿದೆ.
  • ಬಳ್ಳಿ ಚಿಗುರಿತು: -೧೯೭೪,೨೦೦೪,; 'ಪ್ರಜಾಮತ' ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಹೊರಬಂದಿದೆ.
  • ಶಿಶಿರ ವಸಂತ:- ೧೯೭೫; 'ತುಷಾರ', ತಿಂಗಳಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬೆಳಕು ಕಂಡಿದೆ.
  • ಸೆರೆ:- ೧೯೮೧; 'ಕನ್ನಡಫ್ರಭ' ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹೊರಬಂದಿದೆ.
  • ಚಂಡಮಾರುತ:- ೧೯೭೮; 'ಸಂಯುಕ್ತ ಕರ್ನಾಟಕ', ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿಬಂದಿದೆ.
  • ಒಡಕು ದೋಣಿ:- ೧೯೮೨; 'ವನಿತಾ' ಮಾಸಪತ್ರಿಕೆಯಲ್ಲಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ ಹಾಗೂ ಅದೇ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದಿದೆ.
  • ಆಹುತಿ:- ೧೯೮೪; 'ವನಿತಾ' ಮಾಸಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ ಹಾಗೂ ಆದೇ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬೆಳಕು ಕಂಡಿದೆ.
  • ಬಂದಿ:- ೧೯೯೬; ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬೆಳಕು ಕಂಡಿದೆ.ಈ ಕಾದಂಬರಿಗೆ ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿ ಲಭಿಸಿದೆ.
  • ಶೋಧ:- ೨೦೦೬; 'ತರಂಗ' ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹೊರಬಂದಿದೆ.
  • ಕುಂತಿ:- ಅಚ್ಚಿನಲ್ಲಿ.

ಕಥಾ ಸಂಕಲನ[ಬದಲಾಯಿಸಿ]

  • ಅವನ ನೆರಳು(೧೫ ಕಥೆಗಳು):- ೧೯೯೩; ಸುಧಾ, ತರಂಗ, ಮಂಗಳಾ, ವನಿತಾ ಪತ್ರಿಕೆಯಲ್ಲಿ ಪ್ರಕಟಗೊಂಡಿದವೆ.
  • ಕೆಂಪು ಗುಲಾಬಿ:- ಕಥಾ ಸಂಕಲನ: ೨೦೦೧; 'ಸುಧಾ' ಮತ್ತು 'ಮಂಗಳಾ' ವಾರಪತ್ರಿಕೆಗಳಲ್ಲಿ ಪ್ರಕಟವಾದ ಕಥೆಗಳ ಸಂಕಲನ:

ಪ್ರಶಸ್ತಿ [ಬದಲಾಯಿಸಿ]

  • ಅತ್ತಿಮಬ್ಬೆ ಪ್ರಶಸ್ತಿ ಲಭಿಸಿದೆ.

ಪ್ರವಾಸ ಕಥನ[ಬದಲಾಯಿಸಿ] ಯೂರೋಪ್ ಅಮೇರಿಕಾದ ಇಣುಕು ನೋಟ:- ೧೯೯೪

  • ಇವರ ಕಾದಂಬರಿ ‘ಉಪಾಸನೆ’ ಚಲನಚಿತ್ರವಾಗಿ ಜನಪ್ರಿಯವಾಯಿತು. ಚಲನಚಿತ್ರ ನಿರ್ದೇಶಕರು

ಪುಟ್ಟಣ್ಣ ಕಣಗಾಲ್.

[೧]ಉಲ್ಲೇಖ[ಬದಲಾಯಿಸಿ] Jump up ↑ ನಮ್ಮ ಬದುಕಿನ ಪುಟಗಳು (ಲೇಖಕಿಯರ ಆತ್ಮಕಥೆಗಳು) ಪ್ರಾಧಾನ ಸಂಪಾದಕರು ಡಾ.ಕೆ,ಆರ್.ಸಂಧ್ಯಾರೆಡ್ಡಿ. ಕರ್ನಾಟಕ ಲೇಖಕಿಯರ ಸಂಘ(ರಿ.) ಬೆಂಗಳೂರು ಪು. ಸಂ. ೧೩೭