ಜಿಂದೆ ನಂಜುಂಡಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಿಂದೆ ನಂಜುಂಡಸ್ವಾಮಿ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ:

  • ಓದಿಹೋದ ಗೂಢಚಾರ
  • ಚಾಣಕ್ಯರ ಸಂಘ
  • ಜಂಟಿ ಪ್ರೇಯಸಿ
  • ನಾನೇ ಕೊಲೆಗಾರ
  • ಮೃತ್ಯುಪಂಜರದಲ್ಲಿ ಮೃತ್ಯುಂಜಯ
  • ರಕ್ತದಾಹದ ರಣಹದ್ದು
  • ಸಾಯುತ್ತಿಯೇ ಎಚ್ಚರಿಕೆ
  • ಅರ್ಧ ರಾತ್ರಿ ಆಕ್ರಂದನ
  • ಕಾಸಿಲ್ಲದ ಕೇಸು
  • ಕೊಲ್ಲಬೇಡ ನಿಲ್ಲು
  • ಪೀತ ವರ್ಣದ ಪಿಶಾಚಿ
  • ಸಾಯಲು ಸಮಯವಿಲ್ಲ

ಹೊರಗಿನ ಕೊಂಡಿಗಳು[ಬದಲಾಯಿಸಿ]