ಸೋಮಶೇಖರ ಇಮ್ರಾಪೂರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೋಮಶೇಖರ ಇಮ್ರಾಪೂರ ಇವರು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ೧೯೪೦ ಫೆಬ್ರುವರಿ ೧೪ರಂದು ಜನಿಸಿದರು.

ಸಾಹಿತ್ಯ[ಬದಲಾಯಿಸಿ]

ಡಾ| ಸೋಮಶೇಖರ ಇಮ್ರಾಪೂರ ಇವರ ಕೃತಿಗಳು ಇಂತಿವೆ:

ಕಾವ್ಯ[ಬದಲಾಯಿಸಿ]

  • ಬಿಸಿಲ ಹೂ
  • ಬೆಳದಿಂಗಳು
  • ಬೆಂಕಿ
  • ಗಂಡ ಹೆಂಡಿರ ಜಗಳ ಗಂಧ ತೀಡಿಧಾಂಗ
  • ಬಿರುಗಾಳಿ
  • ಹುತ್ತಗಳು
  • ಬೇವು-ಬೆಲ್ಲ
  • ಚಿತ್ತ-ಚಿತ್ತಾರ

ವಿಮರ್ಶೆ[ಬದಲಾಯಿಸಿ]

  • ಇತ್ತೀಚಿನ ಕನ್ನಡ ಕಾವ್ಯ ಮತ್ತು ಪರಿಸರ
  • ಕುವೆಂಪು-ಬೇಂದ್ರೆ (ತೌಲನಿಕ ವಿಮರ್ಶೆ)

ಜಾನಪದ[ಬದಲಾಯಿಸಿ]

  • ಜಾನಪದ ವಿಜ್ಞಾನ
  • ನಮ್ಮ ಜಾನಪದ ಸಮೀಕ್ಷೆ
  • ಜಾನಪದ ಕಿತ್ತೂರಿನ ಕಿಡಿಗಳು
  • ಜಾನಪದದಲ್ಲಿ ನರಗುಂದ ಬಾಬಾಸಾಹೇಬ
  • ಹಂತಿ,ಗೀಗಿ ಮತ್ತು ಲಾವಣಿ ಸಂಪ್ರದಾಯಗಳು
  • ಜಾನಪದ ವ್ಯಾಸಂಗ
  • ಜನಪದ ಒಗಟುಗಳು (ಮಹಾಪ್ರಬಂಧ)
  • ಜಾನಪದ ಆಲೋಕ

ಸಂಪಾದನೆ[ಬದಲಾಯಿಸಿ]

  • ಮೂವತ್ತಾರು ಮುಖ ಅರವತ್ಮೂರು ಕವನಗಳು
  • ಸಾವಿರದ ಒಗಟಗಳು
  • ಜನಪದ ಮಹಾಭಾರತ
  • ಹನುಮಂತನ ಲಿಂಗಧಾರಣ
  • ಚಿತ್ರಕೇತು
  • ಸಮೂಹ ಸಂವಹನ ಮಾಧ್ಯಮಗಳು ಮತ್ತು ಜಾನಪದ
  • ಮಹಿಳಾ ಜಾನಪದ

ಪುರಸ್ಕಾರ[ಬದಲಾಯಿಸಿ]

  • ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ
  • ಕರ್ನಾಟಕ ವಿದ್ಯಾವರ್ಧಕ ಸಂಘದ ಅಮ್ಮಿನಭಾವಿ ಪ್ರಶಸ್ತಿ
  • ಜಾನಪದ ತಜ್ಞ ಪ್ರಶಸ್ತಿ
  • ರಾಜ್ಯೋತ್ಸವ ಪ್ರಶಸ್ತಿ

== ಉಲ್ಲೇಖ == ‌


ಇದನ್ನೂ ಓದಿ[ಬದಲಾಯಿಸಿ]