ಕೈಕೊಂಡ್ರನಹಳ್ಳಿ ವೀರಗಲ್ಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೈಕೊಂಡ್ರನಹಳ್ಳಿ ಶಿಲಾಸನ
ಕೈಕೊಂಡ್ರನಹಳ್ಳಿ ಶಿಲಾಶಾಸನದ ಸಮೀಪದ ಚಿತ್ರ
ಎತ್ತರ4.6 feet (1.4 m)
ನಿರ್ಮಾಣCE900
Map
ಕೈಕೊಂಡ್ರನಹಳ್ಳಿ ವೀರಗಲ್ಲು
ಶಿಲಾಶಾಸನ ಸ್ಥಳದ ದೃಶ್ಯ

ಕೈಕೊಂಡ್ರನಹಳ್ಳಿ ಶಿಲಾಶಾಸನವು ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಕೈಕೊಂಡ್ರನಹಳ್ಳಿ ಕೆರೆಯ ಸಮೀಪದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೯೦೦ರಲ್ಲಿ ಸ್ಥಾಪನೆಯಾಗಿದೆ. ಇದು ಕನ್ನಡ ಲಿಪಿಯಲ್ಲಿ ಇದೆ. ಈ ಶಾಸನದಲ್ಲಿ ಈ ಶಾಸನದಲ್ಲಿ ಬೇಗೂರು ನಾಗತಾರನ ಬಗ್ಗೆ ಉಲ್ಲೇಖ ಇದೆ. [೧]

ಶಾಸನ ಪಠ್ಯ[ಬದಲಾಯಿಸಿ]

ಅರ್ಥ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)

ಹೊರಕೊಂಡಿಗಳು[ಬದಲಾಯಿಸಿ]