ಜಯಂತಿ ಎಸ್. ಬಂಗೇರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಯಂತಿ ಎಸ್. ಬಂಗೇರ ಇವರು ಮೂಡಬಿದಿರೆಯ ಪ್ರಥಮ ಲೇಖಕಿ,ಇವರು "ಕಿತ್ತೂರು ರಾಣಿ ಚೆನ್ನಮ್ಮ" ಪ್ರಶಸ್ತಿ ಪಡೆದಿದ್ದಾರೆ[೧].ಇವರ ಸಾಹಿತ್ಯ ಕೆಲಸಗಳು ಅಪಾರ.ಕಥೆ, ಕಾದಂಬರಿ,ನಾಟಕ ಹೀಗೆ ಎಲ್ಲದರಲ್ಲೂ ಪಳಗಿರುವ ಇವರು ನಟಿಯಾಗಿಯೂ ಗುರುತಿಸಿಕೊಂಡವರು.ಕನ್ನಡ- ತುಳು ಎರಡು ಭಾಷೆಗಳಲ್ಲೂ ನಾಟಕಗಳನ್ನೆಲ್ಲಾ ಬರೆಯುವುದಾದರೂ ತುಳುವಿನ ಮೇಲೆ ಅಪಾರ ಪ್ರೀತಿ ಇತ್ತು.

ಕೃತಿ[ಬದಲಾಯಿಸಿ]

ಇವರ ಮೊದಲ ಕೃತಿ 'ಮನಸ್ಸ್ ಬದಲಾನಗ'

ಕಾದಂಬರಿ[ಬದಲಾಯಿಸಿ]

  • ಸೊರಗೆದ ಪೂ

ನಾಟಕಗಳು[ಬದಲಾಯಿಸಿ]

  1. ಮಾಯಿದ ಪುಣ್ಯಮೆ
  2. ಸತ್ಯ ನೆಗಪುನಗ
  3. ಮಾಪು ಮಲ್ಪುಲ ಮುಂತಾದವು

ಪ್ರಶಸ್ತಿಗಳು[ಬದಲಾಯಿಸಿ]

ಈ ಮೇಲ್ಕಂಡ ಕೃತಿ, ಕಾದಂಬರಿ, ನಾಟಕಗಳಿಗೆ ಇವರಿಗೆ ದೊರಕಿರುವ ಪ್ರಶಸ್ತಿಗಳು;[ಬದಲಾಯಿಸಿ]

  1. ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  2. ತುಳುಕೂಟ, ಉಡುಪಿ ಇವರಿಂದ ೨೦೦೨ರ ಎಸ್.ಯು.ಪಣಿಯಾಡಿ ಪ್ರಶಸ್ತಿ
  3. ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ನಾಟಕ ಪ್ರಶಸ್ತಿ
  4. ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ[೨]
  5. ತುಳುನಾಡ ತುಳುಶ್ರೀ ಪ್ರಶಸ್ತಿ[೩]

ಇತರ ಮಾಹಿತಿಗಳು[ಬದಲಾಯಿಸಿ]

  1. ಇವರು ನಟಿಯಾಗಿ ದಕ್ಷಿಣಕನ್ನಡದಿಂದಾಚೆ ಬೆಂಗಳೂರು,ದೆಹಲಿಗಳಲ್ಲಿಯೂ ಅಭಿನಯಿಸಿದ್ದಾರೆ.
  2. 'ಬಂದೇ ಬರತಾವ ಕಾಲ' ಟಿ.ವಿ. ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ.
  3. ಈಗ ಏನನ್ನಾದರೂ ಸಾಧಿಸಬೇಕೆಂಬ ತುಡಿತವಿರುವ ಇವರು ತುಳು ಪತ್ರಿಕೆಯೊಂದನ್ನು ಹೊರತರುವ ತರತುರಿಯಲ್ಲಿದ್ದಾರೆ.

ಉಲ್ಲೇಖ[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-03-05. Retrieved 2015-12-12.
  2. "ಆರ್ಕೈವ್ ನಕಲು". Archived from the original on 2016-03-04. Retrieved 2015-12-12.
  3. "ಆರ್ಕೈವ್ ನಕಲು". Archived from the original on 2016-03-04. Retrieved 2015-12-12.