ಸದಸ್ಯ:Sharoona coelho

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಭಾಷೆ[ಬದಲಾಯಿಸಿ]

ನಮ್ಮ ನಾಡು ಕನ್ನಡ ನಾಡು.ನಮ್ಮ ಕನ್ನಡ ಭಾಷೆಗೆ ಎಂಟು ಜ್ನಾನಪೀಠ ಪ್ರಶಸ್ತಿ ಲಬಿಸಿದೆ.ಶ್ರೀ ರಾಮಾಯಣ ದರ್ಶನಂ ಎಂಬ ಕೃತಿಗೆ ಕುವೆಂಪು ರವರಿಗೆಜ್ನಾನಪೀಠ ಪ್ರಶಸ್ತಿ ದೊರಕಿದೆ.ನಾಕುತಂತಿ ಬರೆದವರು ದ.ರಾ.ಬೇಂದ್ರೆ.

ಕ್ರೀಡೆ[ಬದಲಾಯಿಸಿ]

ಹೊರಾಂಗಣ ಕ್ರೀಡೆ[ಬದಲಾಯಿಸಿ]

  • ಖೋ-ಖೋ
  • ವಾಲಿಬಾಲ್
  • ಜಿಬಿಲಿ
  • ಕಳ್ಳ-ಪೋಲಿಸ್
  • ಕ್ರಿಕೇಟ್

ಒಳಾಂಗಣ ಕ್ರೀಡೆ[ಬದಲಾಯಿಸಿ]

  • ಚೆನ್ನೆಮಣೆ
  • ಚದುರಂಗ
  • ಹಾವುಏಣಿ


ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

ಮಂಗಳೂರಿನ ಪ್ರಸಿದ್ದ ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

  1. ಮಂಗಳದೇವಿ ದೇವಸ್ಥಾನ
  2. ಮಿಲಾಗ್ರೀಸ್ ಚರ್ಚು
  3. ಕದ್ರಿ ಮಂಜುನಾಥ ದೇವಸ್ಥಾನ

ಶಿವಮೊಗ್ಗದಲ್ಲಿನ ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

  1. ಜೋಗ ಜಲಪಾತ
  2. ಸಕ್ರೆಬೈಲು
  3. ಹರಿಕೇರಿ
  4. ಮಂಡಗಡ್ದೆ

ಜ್ನಾನಪೀಠ ಪ್ರಶಸ್ಥಿ ವಿಜೇತರು[ಬದಲಾಯಿಸಿ]

  1. ಕುವೆಂಪು
  2. ದ,ರಾ,ಬೇಂದ್ರೆ
  3. ಶಿವರಾಮ ಕಾರಂತ
  4. ಮಾಸ್ತಿ ವೆಂಕಟೀಶ ಅಯ್ಯಂಗಾರ್
  5. ಗೋಕಾಕ್
  6. ಗಿರೀಶ್ ಕಾರ್ನಾಡ್
  7. ಅನಂತ ಮೂರ್ತಿ
  8. ಚಂದ್ರಶೇಕರ್ ಕಂಬಾರ


ಈ ಸದಸ್ಯರ ಊರು ಮಂಗಳೂರು.