ಅಮರಶಿಲ್ಪಿ ಜಕಣಾಚಾರಿ
ವಿಕಿಪೀಡಿಯ ಇಂದ
| ಅಮರಶಿಲ್ಪಿ ಜಕಣಾಚಾರಿ |
|
| ಬಿಡುಗಡೆ ವರ್ಷ | ೧೯೬೪ |
| ಚಿತ್ರ ನಿರ್ಮಾಣ ಸಂಸ್ಥೆ | ವಿಕ್ರಂ ಪ್ರೊಡಕ್ಷನ್ಸ್ |
| ನಾಯಕ | ಕಲ್ಯಾಣಕುಮಾರ್ |
| ನಾಯಕಿ | ಬಿ.ಸರೋಜಾದೇವಿ |
| ಪೋಷಕ ವರ್ಗ | ಉದಯಕುಮಾರ್, ಚಿ.ಉದಯಶಂಕರ್, ಚಿ.ಸದಾಶಿವಯ್ಯ, ನರಸಿಂಹರಾಜು |
| ಸಂಗೀತ ನಿರ್ದೇಶನ | ಎಸ್.ರಾಜೇಶ್ವರ ರಾವ್ |
| ಕಥೆ / ಕಾದಂಬರಿ | |
| ಚಿತ್ರಕಥೆ | |
| ಸಂಭಾಷಣೆ | |
| ಸಾಹಿತ್ಯ | ಚಿ.ಸದಾಶಿವಯ್ಯ |
| ಹಿನ್ನೆಲೆ ಗಾಯನ | ಘಂಟಸಾಲ ವೆಂಕಟೇಶ್ವರರಾವ್, ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ |
| ಛಾಯಾಗ್ರಹಣ | ಬಿ.ಎಸ್.ರಂಗಾ |
| ನೃತ್ಯ | |
| ಸಾಹಸ | |
| ಸಂಕಲನ | |
| ನಿರ್ದೇಶನ | ಬಿ.ಎಸ್.ರಂಗಾ |
| ನಿರ್ಮಾಪಕರು | ಬಿ.ಎಸ್.ರಂಗಾ |
| ಪ್ರಶಸ್ತಿಗಳು | |
| ಇತರೆ ಮಾಹಿತಿ | ಕನ್ನಡ ಚಿತ್ರರಂಗದ ಪ್ರಪ್ರಥಮ ಸಂಪೂರ್ಣ ವರ್ಣಮಯ ಚಲನಚಿತ್ರ |
ಕನ್ನಡದ ಪ್ರಪ್ರಥಮ ವರ್ಣಚಿತ್ರವೆಂಬ ಹೆಗ್ಗಳಿಕೆ ಈ ಚಿತ್ರದ್ದು. ಬೇಲೂರಿನಲ್ಲಿ ಜನಮನ ಸೂರೆಗೊಳ್ಳುವಂತಹ ಶಿಲ್ಪಗಳನ್ನು ಕಡೆದಿಟ್ಟ ಜಕಣಾಚಾರಿ(ಕಲ್ಯಾಣ್ ಕುಮಾರ್) ಚಿತ್ರದ ನಾಯಕ.