ಎಸ್.ಜಿ.ಸಿದ್ದರಾಮಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಟ್ಯಾಗ್ಗಳು: Reverted Emoji ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
ಚು Reverted edits by 223.237.161.13 (talk) to last revision by Gopala Krishna A ಟ್ಯಾಗ್: Rollback |
||
೯ ನೇ ಸಾಲು: | ೯ ನೇ ಸಾಲು: | ||
ಬಿ.ಎ: ಸರ್ಕಾರಿ ಕಾಲೇಜು, ತುಮಕೂರು |
ಬಿ.ಎ: ಸರ್ಕಾರಿ ಕಾಲೇಜು, ತುಮಕೂರು |
||
ಬಿ.ಎ.ಆನರ್ಸ್: ಸೆಂಟ್ರಲ್ ಕಾಲೇಜು, ಬೆಂಗಳೂರು |
ಬಿ.ಎ.ಆನರ್ಸ್: ಸೆಂಟ್ರಲ್ ಕಾಲೇಜು, ಬೆಂಗಳೂರು |
||
ಎಂ.ಎ: ಸೆಂಟ್ರಲ್ ಕಾಲೇಜು, ಬೆಂಗಳೂರು |
ಎಂ.ಎ: ಸೆಂಟ್ರಲ್ ಕಾಲೇಜು, ಬೆಂಗಳೂರು |
||
==ವೃತ್ತಿ ಜೀವನ== |
==ವೃತ್ತಿ ಜೀವನ== |
೧೦:೫೦, ೨೬ ಡಿಸೆಂಬರ್ ೨೦೨೦ ನಂತೆ ಪರಿಷ್ಕರಣೆ
ಪ್ರೊ.ಎಸ್.ಜಿ.ಸಿದ್ಧರಾಮಯ್ಯ
ಜನನ
ಪ್ರೊ.ಎಸ್.ಜಿ.ಸಿದ್ಧರಾಮಯ್ಯಹುಟ್ಟಿದ್ದು 19.11.1946 ರಲ್ಲಿ. ತಂದೆ ಗುರುಸಿದ್ದಯ್ಯ, ತಾಯಿ:ಶ್ರೀಮತಿ ರೇವಕ್ಕ
ವಿದ್ಯಾಭ್ಯಾಸ
ವಿದ್ಯಾಭ್ಯಾಸ: ಪ್ರಾಥಮಿಕ - ಸಿಂಗಾಪುರ (ಚಿಕ್ಕನಾಯಕನಹಳ್ಳಿ ತಾಲೂಕು) ಪ್ರೌಡಶಾಲೆ: ಶ್ರೀರಾಂಪುರ, ಹೊಸದುರ್ಗ ತಾಲೂಕು ಬಿ.ಎ: ಸರ್ಕಾರಿ ಕಾಲೇಜು, ತುಮಕೂರು ಬಿ.ಎ.ಆನರ್ಸ್: ಸೆಂಟ್ರಲ್ ಕಾಲೇಜು, ಬೆಂಗಳೂರು ಎಂ.ಎ: ಸೆಂಟ್ರಲ್ ಕಾಲೇಜು, ಬೆಂಗಳೂರು
ವೃತ್ತಿ ಜೀವನ
ಕನ್ನಡ ಅಧ್ಯಾಪಕರಾಗಿ
- ಶ್ರೀ ಸಿದ್ದಗಂಗಾ ಕಾಲೇಜು, ತುಮಕೂರು
- ಸರ್ಕಾರಿ ಕಾಲೇಜು, ಸಿಂಧನೂರು
- ಸರ್ಕಾರಿ ಕಾಲೇಜು, ಮಡಿಕೇರಿ
- ಸರ್ಕಾರಿ ಕಲಾ ಕಾಲೇಜು, ತುಮಕೂರು
- ಸರ್ಕಾರಿ ಕಾಲೇಜು, ಕೊರಟಗೆರೆ
ಪ್ರಾಂಶುಪಾಲರಾಗಿ
- ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕನಾಯಕನ ಹಳ್ಳಿ
- ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಧುಗಿರಿ
- ಸರ್ಕಾರಿ ಕಲಾ ಕಾಲೇಜು, ತುಮಕೂರು
ಪ್ರಾಧ್ಯಾಪಕರಾಗಿ
- ತುಮಕೂರು ಸ್ನಾತಕೋತ್ತರ ಕೇಂದ್ರದಲ್ಲಿ 5 ವರ್ಷ ಸೇವೆ.
- ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ 2005ರಿಂದ 2008ರವರೆಗೆ ಸೇವೆ.
ಕೃತಿಗಳು
ಕಾವ್ಯ
- ಗಾಲ್ಫ್ ಉಬ್ಬಿನ ಮೇಲೆ
- ಕಾಡುವ ಬೇಲಿ ಹೂ
- ಅವಳೆದೆಯ ಜಂಗಮ (ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಿತ ಕೃತಿ)
- ಸೊಲ್ಲು ಫಲವಾಗಿ (ಪು.ತಿ.ನ. ಕಾವ್ಯ ಪ್ರಶಸ್ತಿ)
- ಮರುಜೇವಣಿ (ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಿತ ಕೃತಿ)
- ಅಕ್ಕರೆಬಳಗ (ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ)
- ಬೀದಿ ಅಲ್ಲಮ
- ಕಾಯ ಮಾಯದ ಹಾಡು
- ಉರಿವ ಬತ್ತಿ ತೈಲ
- ಅರಿವು ನಾಚಿತ್ತು
ವಿಮರ್ಶೆ
- ಅಂಬಿಗರ ಚೌಡಯ್ಯ - ಒಂದು ಓದು
- ಯಡೆಗುಂಟೆ ಗೆಣೆಸಾಲು
- ಕೇಡಿಲ್ಲವಾಗಿ
- ಸಾಲಾವಳಿ
- ನಿಶ್ಯಬ್ದದ ಜಾಡು
- ಕಣ್ಣಗಾಯದ ಕಾಳುದಾರಿಗಳು
ಅನುಭವ ಕಥನ
- ಕನ್ನಡ ಪುಸ್ತಕ ಜಗತ್ತು
ನಾಟಕ
- ದಂಡೆ
- ದಾಳ (ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಿತ ಕೃತಿ)
- ಅನ್ನದಾತ
ಪ್ರಶಸ್ತಿ, ಗೌರವ
- ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ೩ಬಾರಿ
- ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ
- ಪು.ತಿ.ನ. ಕಾವ್ಯ ಪ್ರಶಸ್ತಿ