ಮೊಗಳ್ಳಿ ಗಣೇಶ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಮೊಗಳ್ಳಿ ಗಣೇಶ ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ, ವೈಚಾರಿಕ ವಿಮರ್ಶಕ. ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥರು.
ಜನನ[ಬದಲಾಯಿಸಿ]
ಬೆಂಗಳೂರು ಸಮೀಪದ ಸಂತೆ ಮೊಗಳ್ಳಿ ಅವರ ಹುಟ್ಟೂರು.
ಕೃತಿಗಳು[ಬದಲಾಯಿಸಿ]
ಕವನ ಸಂಕಲನ[ಬದಲಾಯಿಸಿ]
- ಸೂರ್ಯನನ್ನು ಬಚ್ಚಿಡಬಹುದೆ?
ಕಥಾಸಂಕಲನ[ಬದಲಾಯಿಸಿ]
- ಬುಗುರಿ
- ಭೂಮಿ
- ದೇವರ ದಾರಿ
ಕಾದಂಬರಿ[ಬದಲಾಯಿಸಿ]
- ತೊಟ್ಟಿಲು
ಪ್ರಬಂಧ ಸಂಕಲನ[ಬದಲಾಯಿಸಿ]
- ಕಥನ
ಸಾಂಸ್ಕೃತಿಕ ವಿಮರ್ಶೆ[ಬದಲಾಯಿಸಿ]
- ಸೊಲ್ಲು
ಉಲ್ಲೇಖಗಳು[ಬದಲಾಯಿಸಿ]
- .