ಮೊಗಳ್ಳಿ ಗಣೇಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೊಗಳ್ಳಿ ಗಣೇಶ ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ, ವೈಚಾರಿಕ ವಿಮರ್ಶಕ. ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥರು.

ಜನನ[ಬದಲಾಯಿಸಿ]

ಬೆಂಗಳೂರು ಸಮೀಪದ ಸಂತೆ ಮೊಗಳ್ಳಿ ಅವರ ಹುಟ್ಟೂರು.

ಕೃತಿಗಳು[ಬದಲಾಯಿಸಿ]

ಕವನ ಸಂಕಲನ[ಬದಲಾಯಿಸಿ]

  • ಸೂರ್ಯನನ್ನು ಬಚ್ಚಿಡಬಹುದೆ?

ಕಥಾಸಂಕಲನ[ಬದಲಾಯಿಸಿ]

  • ಬುಗುರಿ
  • ಭೂಮಿ
  • ದೇವರ ದಾರಿ

ಕಾದಂಬರಿ[ಬದಲಾಯಿಸಿ]

  • ತೊಟ್ಟಿಲು

ಪ್ರಬಂಧ ಸಂಕಲನ[ಬದಲಾಯಿಸಿ]

  • ಕಥನ

ಸಾಂಸ್ಕೃತಿಕ ವಿಮರ್ಶೆ[ಬದಲಾಯಿಸಿ]

  • ಸೊಲ್ಲು

ಉಲ್ಲೇಖಗಳು[ಬದಲಾಯಿಸಿ]

  • .