ಮನು ಬಳಿಗಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನು ಬಳಿಗಾರ್ ಮಾತಾನಾಡುತ್ತಿರುವುದು

ಮನು ಬಳಿಗಾರ, ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೆ.ಎ.ಎಸ್ ಅಧಿಕಾರಿಯಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಸಕ್ರೀಯ ಪಾತ್ರವಹಿಸುತ್ತಿದ್ದಾರೆ. ಉತ್ತಮ ಭಾಷಣಕಾರರಾದ ಇವರು ಹಲವು ಕಾದಂಬರಿಗಳನ್ನು, ಕವನ ಸಂಕಲನಗಳನ್ನು ರಚಿಸಿದ್ದಾರೆ. ಸಾಹಿತ್ಯ ಸೇವೆಗಾಗಿ ಇವರಿಗೆ ಬೆಂಗಳೂರು ಮಹಾನಗರ ಪಾಲಿಕೆ ನೀಡುವ " ಕೆಂಪೇಗೌಡ ಪ್ರಶಸ್ತಿ" ದೊರೆತಿದೆ.

ಆಡಳಿತ[ಬದಲಾಯಿಸಿ]

ಇತರ ಕೆಲಸ[ಬದಲಾಯಿಸಿ]

ಸಾಹಿತ್ಯ ಕ್ಷೇತ್ರ[ಬದಲಾಯಿಸಿ]

ಕವಿತೆಗಳು[ಬದಲಾಯಿಸಿ]

ಮನು ಬಳಿಗಾರ್ ರವರ ಅಯ್ದ ಕವನಗಳು.

ನಾಟಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. http://kannadasahithyaparishattu.in/
  2. http://www.thehindu.com/todays-paper/manu-baligar-set-to-head-parishat/article8294267.ece