ಹ.ವೆಂ.ನಾಗರಾಜರಾವ್
ಹ.ವೆಂ.ನಾಗರಾಜರಾವ್ ಇವರು ೧೯೨೬ ಮೇ ೫ರಂದು ತುಮಕೂರಿನಲ್ಲಿ ಜನಿಸಿದರು. ತುಮಕೂರಿನ ಶಾಲಾದಿನಗಳಲ್ಲಿ ಇವರು ಪತ್ರಕರ್ತ ಹೆಚ್.ಆರ್.ನಾಗೇಶರಾವ್ ಅವರ ಸಹಪಾಠಿ.
ಪತ್ರಿಕೋದ್ಯಮ[ಬದಲಾಯಿಸಿ]
ಹ.ವೆಂ.ನಾಗರಾಜರಾವ್ ಇವರು ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಪ್ರಜಾಮತ ವಾರಪತ್ರಿಕೆಯಲ್ಲಿ ಸಂಪಾದಕರಾಗಿ, ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಸಾಹಿತ್ಯ[ಬದಲಾಯಿಸಿ]
ಕವನ ಸಂಕಲನ[ಬದಲಾಯಿಸಿ]
- ಐದು ದೀಪದ ಕಂಬ
- ಮಹಾತ್ಮಾ ಗಾಂಧಿ ರಸ್ತೆ ಮತ್ತು ಇತರ ಕವನಗಳು
ಕಥಾಸಂಕಲನ[ಬದಲಾಯಿಸಿ]
- ಕತ್ತಲೆ ಬೆಳಕು
ಪ್ರಬಂಧ[ಬದಲಾಯಿಸಿ]
- ಸೃಜನಶೀಲ
ಪ್ರವಾಸ ಸಾಹಿತ್ಯ[ಬದಲಾಯಿಸಿ]
- ನವರಷ್ಯದ ನೋಟ