ಹಣ್ಣೆಲೆ ಚಿಗುರಿದಾಗ (ಚಲನಚಿತ್ರ)
ಗೋಚರ
| ಹಣ್ಣೆಲೆ ಚಿಗುರಿದಾಗ (ಚಲನಚಿತ್ರ) | |
|---|---|
| ಹಣ್ಣೆಲೆ ಚಿಗುರಿದಾಗ | |
| ನಿರ್ದೇಶನ | ಎಂ.ಆರ್.ವಿಠಲ್ |
| ನಿರ್ಮಾಪಕ | ಶ್ರೀಕಾಂತ್ ನಹತಾ |
| ಕಥೆ | ತ್ರಿವೇಣಿಯವರ "ಹಣ್ಣೆಲೆ ಚಿಗುರಿದಾಗ" ಕಾದಂಬರಿಯ ಆಧಾರಿತ |
| ಸಂಭಾಷಣೆ | ಆರ್.ಎನ್.ಜಯಗೋಪಾಲ್ |
| ಪಾತ್ರವರ್ಗ | ರಾಜಕುಮಾರ್ ಕಲ್ಪನಾ ಆರ್.ನಾಗೇಂದ್ರರಾವ್, ದಿನೇಶ್, ರಂಗ, ಜಯಶ್ರೀ |
| ಸಂಗೀತ | ಎಂ.ರಂಗರಾವ್ |
| ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
| ಬಿಡುಗಡೆಯಾಗಿದ್ದು | ೧೯೬೮ |
| ಪ್ರಶಸ್ತಿಗಳು | ರಾಜ್ಯ ಸರಕಾರದ ದ್ವಿತಿಯ ಉತ್ತಮ ಚಿತ್ರ ೧೯೬೮ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್ಪ್ರೈಸಸ್ |
| ಸಾಹಿತ್ಯ | ಆರ್.ಎನ್.ಜಯಗೋಪಾಲ್ |
| ಹಿನ್ನೆಲೆ ಗಾಯನ | ಡಾ.ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ, ಎಲ್.ಆರ್.ಈಶ್ವರಿ |
| ಇತರೆ ಮಾಹಿತಿ | ಎ೦.ರ೦ಗರಾವ್ ಅವರಿಗೆ ಉತ್ತಮ ಸ೦ಗೀತ ನಿರ್ದೇಶಕ ರಾಜ್ಯ ಪ್ರಶಸ್ತಿ ಲಭಿಸಿತು. |