ಸದಸ್ಯ:Yashas gowda/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಾರಾಷ್ಟ್ರ ಭಾರತದ ಪಶ್ಚಿಮದ ರಾಜ್ಯಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರವು ಜನಸಂಖ್ಯೆಯಲ್ಲಿ ಭಾರತದ ಎರಡನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗು ವಿಸ್ತೀರ್ಣದಲ್ಲಿ ಮೂರನೆಯ ಅತಿ ದೊಡ್ಡ ರಾಜ್ಯವಾಗಿದೆ.

ಮಹಾರಾಷ್ಟ್ರವು ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ, ವಾಯವ್ಯದಲ್ಲಿ ಗುಜರಾತ್ ಹಾಗು ದಾದ್ರಾ ಮತ್ತು ನಗರ ಹವೇಲಿಯಿಂದ, ಈಶಾನ್ಯದಲ್ಲಿ ಮಧ್ಯಪ್ರದೇಶದಿಂದ, ಪೂರ್ವದಲ್ಲಿ ಛತ್ತೀಸಘಡದಿಂದ, ದಕ್ಷಿಣದಲ್ಲಿ ಕರ್ನಾಟಕದಿಂದ, ಆಗ್ನೇಯದಲ್ಲಿ ಆಂಧ್ರಪ್ರದೇಶದಿಂದ ಹಾಗು ನೈಋತ್ಯದಲ್ಲಿ ಗೋವಾದಿಂದ ಸುತ್ತುವರಿಯಲ್ಪಟ್ಟಿದೆ.

ಪರಿವಿಡಿ

   ೧ ಶಿಕ್ಷಣ
   ೨ ನೋಡಿ
   ೩ 2014ರ ಅಕ್ಟೋಬರ್ ನ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ ಫಲಿತಾಂಶ
   ೪ ದೇವೇಂದ್ರ ಫಡ್ನವಿಸ್‌ ಅವರ ಮಂತ್ರಿಮಂಡಲ
   ೫ ಛಾಯಾಂಕಣ
       ೫.೧ ಬಾಹ್ಯ ಸಂಪರ್ಕಗಳು

ಶಿಕ್ಷಣ

   ಮಹಾರಾಷ್ಟ್ರದ ವಿಶ್ವವಿದ್ಯಾಲಯಗಳು

ನೋಡಿ

   2014ರ ಅಕ್ಟೋಬರ್ ಹರಿಯಾನ ಮತ್ತು ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ


2014ರ ಅಕ್ಟೋಬರ್ ನ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ ಫಲಿತಾಂಶ ಮಹಾರಾಷ್ಟ್ರ ಗೆಲವು(ಶೇ.ಗಳಿಸಿದ ವೋಟು)

16-10-2014 ಅಕ್ಟೋಬರ್ ಮತದಾನವಾಗಿ

19-10-2014ರಂದು ಎಣಿಕೆಯಾದ ಫಲಿತಾಂಶ ಬಿಜೆಪಿ 122 (27.8%)(-1, ಮೃತ)=121 ಕಾಂ. 44 (42) (17.9%) ಎನ್ಸಿಪಿ 41 (17.3%) ಎಸ್.ಎಸ್. 63 (19.4%) ಎಮ್.ಎನ್.ಎಸ್ 1 (3.1%) ಪಕ್ಷೇತರರು 7 (4.7%) ಇತರೆ 12(9%) ನೋಟಾ 0.4%

(ಬಿ.ಜೆ.ಪಿ.:ಭಾರತೀಯ ಜನತಾ ಪಕ್ಷ (ಪಾರ್ಟಿ); ಕಾಂ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್; ಎನ್.ಸಿ.ಪಿ.:ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ; ಎಸ್.ಎಸ್.: ಶಿವಸೇನಾ ; ಎಮ್.ಎನ್.ಎಸ್.:ಮಹಾರಾಷ್ಟ್ರ ನವನಿರ್ಮಾಣ್ ಸೇನಾ)

   Oct 28, 2014ರಂದು ಮಹಾರಾಷ್ಟ್ರ ವಿಧಾನಸಭೆಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ದೇವೇಂದ್ರ ಫಡ್ನವಿಸ್ ದೇವೇಂದ್ರ ಫಡ್ನವಿಸ್‌ ಅವರು ಆಯ್ಕೆಯಾಗಿದ್ದಾರೆ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದಿ.31-10-2014 ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಫಡ್ನವಿಸ್‌ ಅವರು ಮಹಾರಾಷ್ಟ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದು, ಸಿಎಂ ಗಾದಿಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದವರು.

(2009=ಬಿಜೆಪಿ -46; ಕಾಂ-82; ಎನ್.ಸಿಪಿ.-44; ಎಂ.ಎಸ್.ಎಸ್. 13;ಪಕ್ಷೇತರರು 24;ಇತರರು -17.) ದೇವೇಂದ್ರ ಫಡ್ನವಿಸ್‌ ಅವರ ಮಂತ್ರಿಮಂಡಲ

       ಮಹಾರಾಷ್ಟ್ರದ ಕ್ಯಾಬಿನೆಟ್ ಮಂತ್ರಿಗಳ ಪಟ್ಟಿ
   ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ಗೃಹ ವಸತಿ , ನಗರಾಭಿವೃದ್ಧಿ ಮತ್ತು ಆರೋಗ್ಯ ಇಲಾಖೆಗಳನ್ನು ತಾವೇ ಸ್ವತಃ ಇರಿಸಿಕೊಂಡು, ತನ್ನ ಮಂತ್ರಿ ಮಂಡಲದ ಹತ್ತು ಸದಸ್ಯರಿಗೆ ಖಾತೆಗಳನ್ನು ಹಂಚಿದರು.

ಮುಖ್ಯಮಂತ್ರಿಗಳ ಕಛೇರಿ ಒದಗಿಸಿದ ಮಾಹಿತಿಯ ಪ್ರಕಾರ ವಿಶೇಷವಾಗಿ ಹಂಚದ ಖಾತೆಗಳು ಮುಖ್ಯಮಂತ್ರಿ ಬಳಿಯೇ ಇರುತ್ತದೆ.

   ಹಿರಿಯ ಬಿಜೆಪಿ ನಾಯಕ ಏಕನಾಥ್ ಖಡ್ಸೆ- ಆದಾಯ, ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ವಕ್ಫ್, ಕೃಷಿ, ಪಶುಸಂಗೋಪನೆ, ಡೈರಿ ಅಭಿವೃದ್ಧಿ ಮತ್ತು ಮೀನುಗಾರಿಕೆ, ಮತ್ತು ರಾಜ್ಯದ ಅಬಕಾರಿ ನೀಡಲಾಗಿದೆ.
   ರಾಜ್ಯ ಬಿಜೆಪಿ ಅಧ್ಯಕ್ಷ ಸುಧೀರ್ ಮುಂಗಟಿವಾರ್ ಇವರಿಗೆ ಹಣಕಾಸು ಮತ್ತು ಯೋಜನೆ, ಮತ್ತು ಅರಣ್ಯ ಇಲಾಖೆಗಳು ನೀಡಲಾಗಿದೆ..
   ವಿನೋದ್ ತಾವ್ಡೆ ಗೆ ಶಾಲೆಯ ಶಿಕ್ಷಣ ಮತ್ತು ಕ್ರೀಡೆ, ಹೆಚ್ಚಿನ ಮತ್ತು ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಮರಾಠಿ ಭಾಷಾ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಉಸ್ತುವಾರಿ ಕೊಡಲಾಗಿದೆ. ಅನ್ವಯಿಸುತ್ತದೆ