ಸದಸ್ಯ:Vinaykumar kashappanavar/sandbox
ದೇವನೂರು ಮಹಾದೇವ[ಬದಲಾಯಿಸಿ]
ದೇವನೂರು ಮಹಾದೇವ ಇವರು ಕನ್ನಡದ ಪ್ರಖ್ಯಾತ ಸಾಹಿತಿಗಳಲ್ಲಿ ಒಬ್ಬರು. ದೇವನೂರು ಮಹಾದೇವ ಅವರು ನಾಡುಕಂಡ ಅತ್ಯಂತ ಸರಳ ಲೇಖಕರಾಗಿದ್ದು, ಇವರ ಸಾಹಿತ್ಯ ಕೃಷಿಯಲ್ಲಿ ಸಾಮಾಜಿಕ ಕಳಕಳಿ ಇರುತ್ತದೆ.
ಸಾಹಿತ್ಯ ಕೃತಿಗಳು[ಬದಲಾಯಿಸಿ]
ಕಥಾಸಂಕಲನಗಳು[ಬದಲಾಯಿಸಿ]
- "ದ್ಯಾವನೂರು"
- "ಒಡಲಾಳ"'
ಕಿರುಕಾದಂಬರಿ[ಬದಲಾಯಿಸಿ]
- ಕುಸುಮಬಾಲೆ
- ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ
ದೇವನೂರುರವರ ಬರಹಗಳ ಸಂಕಲನ[ಬದಲಾಯಿಸಿ]
- "ಎದೆಗೆ ಬಿದ್ದ ಅಕ್ಷರ"
ಪತ್ರಿಕೋದ್ಯಮ[ಬದಲಾಯಿಸಿ]
- ನರಬಂಡಾಯ’ ಹೆಸರಿನ ಪತ್ರಿಕೆ ನಡೆಸಿದರು. ಬಳಿಕ ಅದಕ್ಕೆ ‘ಪಂಚಮ’ ಎಂದು ಹೆಸರಿಟ್ಟರು.
ಗೌರವ, ಪುರಸ್ಕಾರ[ಬದಲಾಯಿಸಿ]
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
- ೨೦೧೧ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರಿ ಪ್ರಶಸ್ತಿಯನ್ನು ಕೊಟ್ಟೂ ಗೌರವಿಸಿದೆ,
- ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ೧೯೯೦ರಲ್ಲಿ ‘ಕುಸುಮಬಾಲೆ’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.