ಸದಸ್ಯ:Sushma/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                       --Sushma (talk) ೧೧:೪೯, ೩೧ ಜನವರಿ ೨೦೧೪ (UTC)               

ಪರಿಚಯ[ಬದಲಾಯಿಸಿ]

ದ್ವಾರಕ (ಸಂಸ್ಕೃತದಲ್ಲಿ ದ್ವಾರಕಾವತಿ ) ಭಾರತದಲ್ಲಿ ಕಂಡ ಅತ್ಯಂತ ಪುರಾತನ ಸಪ್ತನಗರಿಗಳಾದ ಅಯೋಧ್ಯ , ಮಥುರ, ಹರಿದ್ವಾರ, ಬನಾರಸ್, ಕಂಬೆ , ಉಜ್ಜಯನಿ , ನಗರಿಗಳ ಜೊತೆಗೆ ಒಂದಾಗಿದೆ. ಪುರಾಣ ಪ್ರಸಿದ್ಧ . ಈ ನಗರಿಯು ಕೃಷ್ಣನ ನಗರಿಯಾಗಿತ್ತು ಎಂಬುದು ಪ್ರತೀತಿ. ಈ ನಗರಿಯು ಗೋಮತಿ ನದಿ ಮತ್ತು ಅರಬ್ಬಿ ಸಮುದ್ರದ ಸಂಗಮದಲ್ಲಿ ಇದ್ದೀತು ಎಂದು ಹೇಳಲಾಗಿದೆ. ಪುರಾಣಗಳ ಪ್ರಕಾರ ಶ್ರೀಕೃಷ್ಣನು ದ್ವಾರಕೆಯನು ನಿರ್ಮಿಸಿದನೆಂದು ಹಾಗೂ ಮಹಾಭಾರತದಲ್ಲಿ ಶ್ರೀಕೃಷ್ಣನು ಹೇಳುವ ಪ್ರಕಾರ ಅವನ ಸಾಮ್ರಾಜ್ಯವು ಅವನ ಕಾಲ ನಂತರ ಸಮುದ್ರದ ಅಲೆಗೆ ಸಿಕ್ಕಿ ಅಥವಾ ಸಮುದ್ರದ ಮಟ್ಟ ಹೆಚ್ಚಾಗಿ ಮುಳುಗಿಹೋಗುತ್ತದೆ ಎಂದು ಹೇಳಿದ್ದನು.

ದ್ವಾರಕದ ಪುರಾಣ[ಬದಲಾಯಿಸಿ]

ಪುರಾಣಗಳಲ್ಲಿ ದ್ವಾರಕೆಯ ಬಗ್ಗೆ ಬಹಳ ಮನೋಹರವಾಗಿ ಚಿತ್ರಿಸಿದ್ದಾರೆ, ಜರಾಸಂಧ ಮತ್ತು ಕಾಲಯವನನ ಆ ಕ್ರಮಣದಿಂದ ಯಾದವ ಜನಾಂಗವನ್ನು ಪಾರು ಮಾಡಬೇಕೆಂದು, ಶ್ರೀಕೃಷ್ಣನು ಯಾದವರೊಡನೆ ಮಥುರೆಯನ್ನು ಬಿಟ್ಟು ಸೌರಾಷ್ಟ್ರದ ದಡಕ್ಕೆ ಬಂದು ಸೇರಿದರು, ನಂತರ ಅಲ್ಲಿ ತಮ್ಮ ರಾಜಧಾನಿಯನ್ನು ನಿರ್ಮಿಸಲೆಂದು ದೇವಶಿಲ್ಪಿ ವಿಶ್ವಕರ್ಮನಿಗೆ ಮೊರೆಯಿಟ್ಟರು . ಆದರೆ ವಿಶ್ವಕರ್ಮನು , ಈ ಕಾರ್ಯ ಸಮುದ್ರದೇವ ಸ್ವಲ್ಪ ಭೂಮಿಯನ್ನು ಕೊಟ್ಟರೆ ಮಾತ್ರ ಸಾಧ್ಯ ಎಂದನು. ಅದರಂತೆಯೇ ಶ್ರೀ ಕೃಷ್ಣನು ಸಮುದ್ರದೇವನನ್ನು ಕುರಿತು ಪ್ರಾರ್ಥಿಸಿದಾಗ ಸಮುದ್ರ ದೇವನು ಕೃಷ್ಣನಿಗೆ ೧೨ ಯೋಜನಾ ಅಳತೆಯ ಭೂಮಿಯನ್ನು ಕೊಟ್ಟಿನಂತೆ. ನಂತರ ದೇವಶಿಲ್ಪಿ ವಿಶ್ವಕರ್ಮ ದ್ವಾರಕೆಯನ್ನು ಬಂಗಾರದಿಂದ ನಿರ್ಮಿಸಿದನಂತೆ.

ದ್ವಾರಕೆಯ ಬಗ್ಗೆ ಕೆಲವು ಪಂಡಿತರು , ಹಲವಾರು ಹಿಂದೂ ಶಾಸ್ತ್ರಗಳ ಅಧಾರದ ಮೇಲೆ , ಆ ಸ್ಥಳವನ್ನು ಬಹಳ ಪುರಾತನವಾದದ್ದು , ಸಹಸ್ರಾರು ವರುಷಗಳ ಹಳೆಯದು ಎಂದು ತಿರ್ಮಾನಿಸಿದ್ದರು. ಆಗ ಅವರ ಅಭಿಪ್ರಾಯಗಳನ್ನು ಅಲ್ಲಿನ ಸಂಶೋಧಕರು, ತಳ್ಳಿ ಹಾಕಿದರು . ದ್ವಾರಕೆಯ ಅವಶೇಷಗಳು ದೊರಕುವ ಮುನ್ನ ದ್ವಾರಕೆಯ ಕೇವಲ ಕಾಲ್ಪಿತ ನಗರಿಯೆಂದು ಕೆಲವು ವಿಮರ್ಶಕರು ಪರಿಗಣಿಸಿದ್ದರು, ಮತ್ತು ಅದರ ಅವಶೇಷಗಳನ್ನು ಹುಡುಕುವುದು ನಿರರ್ಥಕ ಎಂದು ಹೇಳಿದ್ದರು ಹಾಗು ಕುರುಕ್ಷೇತ್ರ ಯುದ್ದ ಕೇವಲ ಸಂಸಾರದ ತಿಕ್ಕಾಟವನ್ನು ಯುದ್ದದ ರೀತಿ ಉ ತ್ಪ್ರೇಕ್ಷಿ ಸಿದ್ದಾರೆ ಎಂದಿದ್ದರು.

ಡಾ || ಎಸ್.ಅರ್.ರಾವ್ ರವರ ಕಾರ್ಯಚರಣೆಗಳು[ಬದಲಾಯಿಸಿ]

ದ್ವಾರಕೆಯ ಕಾರ್ಯಚರಣೆಯನ್ನು ಮೊದಲಿಗೆ ಡೆಕ್ಕೆನ್ ಶಿಕ್ಷಣಾಲಯ ನಡೆಸಿತ್ತು. ನಂತರ ,ಈ ಸಂಶೋಧನ ಕಾರ್ಯವನ್ನು ಭಾರತದ ಹೆಸರಾಂತೆ ಪ್ರಖ್ಯಾತ ಪುರಾತನ ವಿಷಯದ ಸಂಶೋಧಕರಾದ ಡಾ || ಎಸ್.ಅರ್. ರಾವ್ ರವರು ,ಈ ಸಂಶೋಧನ ಕಾರ್ಯದ ಮುಂದಾಳತ್ವವನ್ನು ವಹಿಸಿದರು.--Sushma (talk) ೧೦:೨೬, ೩ ಮೇ ೨೦೧೪ (UTC)

ಡಾ || ಎಸ್.ಅರ್.ರಾವ್ ರವರು ಬಹು ಸಂಖ್ಯಾ ಹರಪ್ಪನ್ ನಗರಿಯನ್ನು ಹಾಗೂ ಲೋತಾಲ್ ಎಂಬ ಸಮುದ್ರ ತೀರ ನಗರಿಯನ್ನು ಗುಜರಾತಿನಲ್ಲಿ ಪತ್ತೆಹೆಚ್ಚಿದ್ದಾರೆ . ಇದರ ಜೊತೆಗೆ ಅವರು ಬೆಡ್ಸ (ಮಧ್ಯ ಪ್ರದೇಶದ ವಿಧಿಶ ) ಎಂಬ ಪ್ರದೇಶದಲ್ಲಿ ಕ್ರಿ.ಪೊ . ೩೦೦ ವರ್ಷಗಳ ಹಳೆಯ ದೇವಾಲಯವನ್ನು ಪತ್ತೆಹಚ್ಚಿದ್ದಾರೆ . ಅಲ್ಲಿ ಕೃಷ್ಣ ಬಲರಾಮರ ಪತಾಕೆಗಳು , ದೇವಾಲಯವನ್ನು ಪತ್ತೆ ಹಚ್ಚಿದ್ದಾರೆ . ಅಲ್ಲಿ ಕೃಷ್ಣ ಬಲರಾಮರ ಪತಾಕೆಗಳು, ಕೃಷ್ಣ ಸುತ ಪ್ರದ್ಯುಮ್ನ , ಮೊಮ್ಮಗ ಅನಿರುದ್ಧ ಮತ್ತು ಸಾತ್ಯ ಕಿಯರ ಕುರುಹು ಸಿಕ್ಕಿದೆ . ಇನ್ನು ಅವರ ಇತ್ತೀಚಿನ ಸಂಶೋಧನೆಗಳಲ್ಲಿ ಅಂದರೆ ಸುಮಾರು ೫೭೪ ಇಸವಿಯ ಹಳೆಯ ಸಂಮತನ ಸಿಂಹಾದಿತ್ಯೆ ಎಂಬ ಪ್ರದೇಶ ಮತ್ತು ಪಶ್ಚಿ ಮ ದಡದ ಸೌರಾಷ್ಟ್ರ ಮತ್ತು ಕೆಲವು ಕೃಷ್ಣ ವಾಸಿಸಿದ ರಾಜ್ಯಗಳ ಬಗ್ಗೆ ಪತ್ತೆಹಚ್ಚಿದ್ದಾರೆ .

ದ್ವಾರಕೆಯ ಬಗ್ಗೆ ಕೆಲವು ಪಂಡಿತರು , ಹಲವಾರು ಹಿಂದೂ ಶಾಸ್ತ್ರಗಳ ಅಧಾರದ ಮೇಲೆ , ಆ ಸ್ಥಳವನ್ನು ಬಹಳ ಪುರಾತನವಾದದ್ದು , ಸಹಸ್ರಾರು ವರುಷಗಳ ಹಳೆಯದು ಎಂದು ತಿರ್ಮಾನಿಸಿದ್ದರು. ಆಗ ಅವರ ಅಭಿಪ್ರಾಯಗಳನ್ನು ಅಲ್ಲಿನ ಸಂಶೋಧಕರು, ತಳ್ಳಿ ಹಾಕಿದರು . ದ್ವಾರಕೆಯ ಅವಶೇಷಗಳು ದೊರಕುವ ಮುನ್ನ ದ್ವಾರಕೆಯ ಕೇವಲ ಕಾಲ್ಪಿತ ನಗರಿಯೆಂದು ಕೆಲವು ವಿಮರ್ಶಕರು ಪರಿಗಣಿಸಿದ್ದರು, ಮತ್ತು ಅದರ ಅವಶೇಷಗಳನ್ನು ಹುಡುಕುವುದು ನಿರರ್ಥಕ ಎಂದು ಹೇಳಿದ್ದರು ಹಾಗು ಕುರುಕ್ಷೆತ್ರ ಯುದ್ದ ಕೇವಲ ಸಂಸಾರದ ತಿಕ್ಕಾಟವನ್ನು ಯುದ್ದದ ರೀತಿ ಉ ತ್ಪ್ರೇಕ್ಷಿ ಸಿದ್ದಾರೆ ಎಂದಿದ್ದರು.

ಆದರೆ ಡಾ || ಎಸ್.ಅರ್.ರಾವ್ ರವರು ಮೂಲಗ್ರಂಥಗಳಲ್ಲಿ ಕಂಡಿರುವುದನ್ನು ಅಲ್ಲ ಗಳೆಯಬಾರದು ಎಂದು ಹೇಳಿದ್ದರು. ಈ ಅನ್ವೇಷಣೆಗಾಗಿ ಮೊದಲು ಎಸ್.ಆರ್.ರಾವ್ ರವರ ತಂಡ ಮೊದಲಿಗೆ ಮೂಲಗ್ರಂಥಗಳಲ್ಲಿ ಇರುವ ಉಲ್ಲೇಖಗಳ ಬಗ್ಗೆ ಪರಿಶೀಲಿಸಿದರು . ಹಲವಾರು ಪುರಾತನ ಗ್ರಂಥಗಳನ್ನೇ ಪರಾಮರ್ಶೆಗೆ ಒಳಪಡಿಸಿ ಅದರ ಜೊತೆಗೆ ಸಂಶೋಧನೆಯನ್ನು ಪುಷ್ಟೀಕರಿಸಲಾಗಿದೆ.

ಈ ಸಂಶೋಧನೆ ಹಲವಾರು ಉದ್ದೇಶಗಳಿಂದಾಗಿ ನಡೆಸಿರುವುದು ಎಂದು ಡಾ || ಎಸ್.ಅರ್.ರಾವ್ ರವರು ಹೇಳುತ್ತಾರೆ ಸಮುದ್ರದೊಳಗಡೆ ದ್ವಾರಕಾ , ನಗರಿಯ ಹುಡುಕಾಟ , ದ್ವಾರಕಾನಗರಿಯು ನಿಜವಾಗಿಯೂ ಇತ್ತೆ?ಅದು ಮುಳುಗಿತ್ತೇ? ಎಂಬ ವಿಷಯಕ್ಕಾಗಿ ಮಾತ್ರ ಅಲ್ಲದೆ , ಮಹಾಭಾರತ ನಡೆದಿರುವ ಕಾಲವನ್ನು ತಿಳಿಯಲ ಸಹಕಾರಿಯಾಗುತ್ತದೆಯೆಂದು , ಡಾ || ಎಸ್.ಅರ್.ರಾವ್ ರವರು ಹೇಳುವಂತೆ ಕೆಲವು ಸಂಶೋಧಕರು ಹಾಗೂ ಭಾರತದ ನೌಕಾಪಡ್ಸೆ ಇದರ ಕುರಿತು ಸಮುದ್ರದೊಳಗಿದ ಪಶ್ಪಿಮ ದಡದಲ್ಲಿ ತಖ್ಗೆ ನಡೆಸಿದಾಗ ಎಲ್ಲರಲ್ಲೂ ಶತಶತಮಾನಗಳಿಂದ ಕಾಡಿದ ಪ್ರಶ್ನೆಗಳಿಗೆ ಉತ್ತರ ದೊರೆಯುವವು ಎಂಬ ನಂಬಿಕೆ ಮತ್ತು ಅದರ ಸತ್ಯಾಸತ್ಯತೆಗಳು ಲೋಕಕ್ಕೆ ತಿಳಿಸಬೇಕೆಂಬ ಆಸಕ್ತಿಯಿಂದ, ಈ ಯೋಜನೆ ಕೈ ಹಿಡಿದಿದ್ದರು.

ಡಾ || ಎಸ್.ಆರ್.ರಾವ್ ರವರು ಹೇಳುವಂತೆ , ಈ ಕಾರ್ಯಚರಣೆ ಅವರಿಗೊಂದು ಸವಾಲಾಗಿತ್ತು ಮತ್ತು ಅವರು ಹಲವಾರು ವಿಷಯಗಳ ಬಗ್ಗೆ ಗಮನಹರಿಸಬೇಕಾಗಿತ್ತು.

  • ದೊರಕಿದ ಕುರುಹುಗಳ ಸ್ವರೂಪಗಳು ಮಹಾಭಾರತದಲ್ಲಿ ದ್ವಾರಕೆಯ ಬಗ್ಗೆ ನೀಡಿರುವ ಸ್ವರುಪಗಳಿಗೆ ಹೊಂದಾಣಿಕೆಯಾಗುತ್ತೆವೆಯೇ?
  • ಮಹಾಭಾರತ ಮಹಾಕಾವ್ಯದಲ್ಲಿ ವಿವರಿಸಿರುವಂತೆ ದೊರಕಿರುವ ಕುರುಹುಗಳನ್ನು ಪುಷ್ಟೀಕರಿಸಿ ನೋಡುವುದು.
  • ಜೊತೆಗೆ ಪುರಾತನ ಗೋಮತಿ ನದಿ , ಸಮುದ್ರವನ್ನು ಸೇರುವ ನಿರ್ದಿಷ್ಟಜಾಗದ ಅನ್ವೇಷಣೆಯಾಗಬೇಕಿತ್ತು.
  • ಕೊನೆಯದಾಗಿ ದ್ವಾರಕಾನಗರಿ ಮುಳುಗಿದ ಕಾರಣವನ್ನು ಪತ್ತೆ ಹಚ್ಚುವುದು ಮತ್ತೊಂದು ಸಮಸ್ಯೆಯಾಗಿತ್ತು.

ಕಾರ್ಯಚರಣೆಗಳು[ಬದಲಾಯಿಸಿ]

      ದ್ವಾರಕೆಯ  ಕಾರ್ಯಚರಣೆಯನ್ನು  ಮೊದಲಿಗೆ  ಡೆಕ್ಕೆನ್  ಶಿಕ್ಷಣಾಲಯ  ನಡೆಸಿತ್ತು. ಡೆಕ್ಕನ್  ಶಿಕ್ಷಣಾಲಯದ  ಕಾರ್ಯಚರಣೆಯ  ನಂತರ  ಡಾ || ಎಸ್.ಅರ್.ರಾವ್ ರವರ  ತಂಡದ  ಕಾರ್ಯಚರಣೆ   ೧೯೮೩ ರಿಂದ ಶುರುವಾಯಿತು . ಈ  ಕಾರ್ಯಚರಣೆಯನ್ನು   ಎಂ.ಎ.ಯು.ಎನ್.ಐ.ಒ (ಮೆರೈನ್ , ಆರ್ಚಿಯೋಲಾಜಿ  ಅಫ಼್ ನ್ಯಾಶನಲ್  ಇನ್ಸ್ ಟಿಟ್ಯೊ ಟ್  ಆಫ಼್ ಒಶಿಯನೋಗ್ರಾಫ಼ಿ ) ನಡೆಸಿತು.
    ಈ  ಕಾರ್ಯಚರಣೆಗಾಗಿ  ಅವರು  ಹಲವು  ಅಧುನಿಕ

ದೊಳಗೆ ದ್ವಾರಕೆ==

ಪರಿಚಯ[ಬದಲಾಯಿಸಿ]

ದ್ವಾರಕ (ಸಂಸ್ಕೃತದಲ್ಲಿ ದ್ವಾರಕಾವತಿ ) ಭಾರತದಲ್ಲಿ ಕಂಡ ಅತ್ಯಂತ ಪುರಾತನ ಸಪ್ತನಗರಿಗಳಾದ ಅಯೋಧ್ಯ , ಮಥುರ, ಹರಿದ್ವಾರ, ಬನಾರಸ್, ಕಂಬೆ , ಉಜ್ಜಯನಿ , ನಗರಿಗಳ ಜೊತೆಗೆ ಒಂದಾಗಿದೆ. ಪುರಾಣ ಪ್ರಸಿದ್ಧ . ಈ ನಗರಿಯು ಕೃಷ್ಣನ ನಗರಿಯಾಗಿತ್ತು ಎಂಬುದು ಪ್ರತೀತಿ. ಈ ನಗರಿಯು ಗೋಮತಿ ನದಿ ಮತ್ತು ಅರಬ್ಬಿ ಸಮುದ್ರದ ಸಂಗಮದಲ್ಲಿ ಇದ್ದೀತು ಎಂದು ಹೇಳಲಾಗಿದೆ. ಪುರಾಣಗಳ ಪ್ರಕಾರ ಶ್ರೀಕೃಷ್ಣನು ದ್ವಾರಕೆಯನು ನಿರ್ಮಿಸಿದನೆಂದು ಹಾಗೂ ಮಹಾಭಾರತದಲ್ಲಿ ಶ್ರೀಕೃಷ್ಣನು ಹೇಳುವ ಪ್ರಕಾರ ಅವನ ಸಾಮ್ರಾಜ್ಯವು ಅವನ ಕಾಲ ನಂತರ ಸಮುದ್ರದ ಅಲೆಗೆ ಸಿಕ್ಕಿ ಅಥವಾ ಸಮುದ್ರದ ಮಟ್ಟ ಹೆಚ್ಚಾಗಿ ಮುಳುಗಿಹೋಗುತ್ತದೆ ಎಂದು ಹೇಳಿದ್ದನು.

ದ್ವಾರಕದ ಪುರಾಣ?=[ಬದಲಾಯಿಸಿ]

ಪುರಾಣಗಳಲ್ಲಿ ದ್ವಾರಕೆಯ ಬಗ್ಗೆ ಬಹಳ ಮನೋಹರವಾಗಿ ಚಿತ್ರಿಸಿದ್ದಾರೆ, ಜರಾಸಂಧ ಮತ್ತು ಕಾಲಯವನನ ಆ ಕ್ರಮಣದಿಂದ ಯಾದವ ಜನಾಂಗವನ್ನು ಪಾರು ಮಾಡಬೇಕೆಂದು, ಶ್ರೀಕೃಷ್ಣನು ಯಾದವರೊಡನೆ ಮಥುರೆಯನ್ನು ಬಿಟ್ಟು ಸೌರಾಷ್ಟ್ರದ ದಡಕ್ಕೆ ಬಂದು ಸೇರಿದರು, ನಂತರ ಅಲ್ಲಿ ತಮ್ಮ ರಾಜಧಾನಿಯನ್ನು ನಿರ್ಮಿಸಲೆಂದು ದೇವಶಿಲ್ಪಿ ವಿಶ್ವಕರ್ಮನಿಗೆ ಮೊರೆಯಿಟ್ಟರು . ಆದರೆ ವಿಶ್ವಕರ್ಮನು , ಈ ಕಾರ್ಯ ಸಮುದ್ರದೇವ ಸ್ವಲ್ಪ ಭೂಮಿಯನ್ನು ಕೊಟ್ಟರೆ ಮಾತ್ರ ಸಾಧ್ಯ ಎಂದನು. ಅದರಂತೆಯೇ ಶ್ರೀ ಕೃಷ್ಣನು ಸಮುದ್ರದೇವನನ್ನು ಕುರಿತು ಪ್ರಾರ್ಥಿಸಿದಾಗ ಸಮುದ್ರ ದೇವನು ಕೃಷ್ಣನಿಗೆ ೧೨ ಯೋಜನಾ ಅಳತೆಯ ಭೂಮಿಯನ್ನು ಕೊಟ್ಟಿನಂತೆ. ನಂತರ ದೇವಶಿಲ್ಪಿ ವಿಶ್ವಕರ್ಮ ದ್ವಾರಕೆಯನ್ನು ಬಂಗಾರದಿಂದ ನಿರ್ಮಿಸಿದನಂತೆ.

ದ್ವಾರಕೆಯ ಬಗ್ಗೆ ಕೆಲವು ಪಂಡಿತರು , ಹಲವಾರು ಹಿಂದೂ ಶಾಸ್ತ್ರಗಳ ಅಧಾರದ ಮೇಲೆ , ಆ ಸ್ಥಳವನ್ನು ಬಹಳ ಪುರಾತನವಾದದ್ದು , ಸಹಸ್ರಾರು ವರುಷಗಳ ಹಳೆಯದು ಎಂದು ತಿರ್ಮಾನಿಸಿದ್ದರು. ಆಗ ಅವರ ಅಭಿಪ್ರಾಯಗಳನ್ನು ಅಲ್ಲಿನ ಸಂಶೋಧಕರು, ತಳ್ಳಿ ಹಾಕಿದರು . ದ್ವಾರಕೆಯ ಅವಶೇಷಗಳು ದೊರಕುವ ಮುನ್ನ ದ್ವಾರಕೆಯ ಕೇವಲ ಕಾಲ್ಪಿತ ನಗರಿಯೆಂದು ಕೆಲವು ವಿಮರ್ಶಕರು ಪರಿಗಣಿಸಿದ್ದರು, ಮತ್ತು ಅದರ ಅವಶೇಷಗಳನ್ನು ಹುಡುಕುವುದು ನಿರರ್ಥಕ ಎಂದು ಹೇಳಿದ್ದರು ಹಾಗು ಕುರುಕ್ಷೇತ್ರ ಯುದ್ದ ಕೇವಲ ಸಂಸಾರದ ತಿಕ್ಕಾಟವನ್ನು ಯುದ್ದದ ರೀತಿ ಉ ತ್ಪ್ರೇಕ್ಷಿ ಸಿದ್ದಾರೆ ಎಂದಿದ್ದರು.

ಡಾ || ಎಸ್.ಅರ್.ರಾವ್ ರವರ ಕಾರ್ಯಚರಣೆಗಳು[ಬದಲಾಯಿಸಿ]

ದ್ವಾರಕೆಯ ಕಾರ್ಯಚರಣೆಯನ್ನು ಮೊದಲಿಗೆ ಡೆಕ್ಕೆನ್ ಶಿಕ್ಷಣಾಲಯ ನಡೆಸಿತ್ತು. ನಂತರ ,ಈ ಸಂಶೋಧನ ಕಾರ್ಯವನ್ನು ಭಾರತದ ಹೆಸರಾಂತೆ ಪ್ರಖ್ಯಾತ ಪುರಾತನ ವಿಷಯದ ಸಂಶೋಧಕರಾದ ಡಾ || ಎಸ್.ಅರ್. ರಾವ್ ರವರು ,ಈ ಸಂಶೋಧನ ಕಾರ್ಯದ ಮುಂದಾಳತ್ವವನ್ನು ವಹಿಸಿದರು.

ಡಾ || ಎಸ್.ಅರ್.ರಾವ್ ರವರು ಬಹು ಸಂಖ್ಯಾ ಹರಪ್ಪನ್ ನಗರಿಯನ್ನು ಹಾಗೂ ಲೋತಾಲ್ ಎಂಬ ಸಮುದ್ರ ತೀರ ನಗರಿಯನ್ನು ಗುಜರಾತಿನಲ್ಲಿ ಪತ್ತೆಹೆಚ್ಚಿದ್ದಾರೆ . ಇದರ ಜೊತೆಗೆ ಅವರು ಬೆಡ್ಸ (ಮಧ್ಯ ಪ್ರದೇಶದ ವಿಧಿಶ ) ಎಂಬ ಪ್ರದೇಶದಲ್ಲಿ ಕ್ರಿ.ಪೊ . ೩೦೦ ವರ್ಷಗಳ ಹಳೆಯ ದೇವಾಲಯವನ್ನು ಪತ್ತೆಹಚ್ಚಿದ್ದಾರೆ . ಅಲ್ಲಿ ಕೃಷ್ಣ ಬಲರಾಮರ ಪತಾಕೆಗಳು , ದೇವಾಲಯವನ್ನು ಪತ್ತೆ ಹಚ್ಚಿದ್ದಾರೆ . ಅಲ್ಲಿ ಕೃಷ್ಣ ಬಲರಾಮರ ಪತಾಕೆಗಳು, ಕೃಷ್ಣ ಸುತ ಪ್ರದ್ಯುಮ್ನ , ಮೊಮ್ಮಗ ಅನಿರುದ್ಧ ಮತ್ತು ಸಾತ್ಯ ಕಿಯರ ಕುರುಹು ಸಿಕ್ಕಿದೆ . ಇನ್ನು ಅವರ ಇತ್ತೀಚಿನ ಸಂಶೋಧನೆಗಳಲ್ಲಿ ಅಂದರೆ ಸುಮಾರು ೫೭೪ ಇಸವಿಯ ಹಳೆಯ ಸಂಮತನ ಸಿಂಹಾದಿತ್ಯೆ ಎಂಬ ಪ್ರದೇಶ ಮತ್ತು ಪಶ್ಚಿ ಮ ದಡದ ಸೌರಾಷ್ಟ್ರ ಮತ್ತು ಕೆಲವು ಕೃಷ್ಣ ವಾಸಿಸಿದ ರಾಜ್ಯಗಳ ಬಗ್ಗೆ ಪತ್ತೆಹಚ್ಚಿದ್ದಾರೆ .

ದ್ವಾರಕೆಯ ಬಗ್ಗೆ ಕೆಲವು ಪಂಡಿತರು , ಹಲವಾರು ಹಿಂದೂ ಶಾಸ್ತ್ರಗಳ ಅಧಾರದ ಮೇಲೆ , ಆ ಸ್ಥಳವನ್ನು ಬಹಳ ಪುರಾತನವಾದದ್ದು , ಸಹಸ್ರಾರು ವರುಷಗಳ ಹಳೆಯದು ಎಂದು ತಿರ್ಮಾನಿಸಿದ್ದರು. ಆಗ ಅವರ ಅಭಿಪ್ರಾಯಗಳನ್ನು ಅಲ್ಲಿನ ಸಂಶೋಧಕರು, ತಳ್ಳಿ ಹಾಕಿದರು . ದ್ವಾರಕೆಯ ಅವಶೇಷಗಳು ದೊರಕುವ ಮುನ್ನ ದ್ವಾರಕೆಯ ಕೇವಲ ಕಾಲ್ಪಿತ ನಗರಿಯೆಂದು ಕೆಲವು ವಿಮರ್ಶಕರು ಪರಿಗಣಿಸಿದ್ದರು, ಮತ್ತು ಅದರ ಅವಶೇಷಗಳನ್ನು ಹುಡುಕುವುದು ನಿರರ್ಥಕ ಎಂದು ಹೇಳಿದ್ದರು ಹಾಗು ಕುರುಕ್ಷೆತ್ರ ಯುದ್ದ ಕೇವಲ ಸಂಸಾರದ ತಿಕ್ಕಾಟವನ್ನು ಯುದ್ದದ ರೀತಿ ಉ ತ್ಪ್ರೇಕ್ಷಿ ಸಿದ್ದಾರೆ ಎಂದಿದ್ದರು.

ಆದರೆ ಡಾ || ಎಸ್.ಅರ್.ರಾವ್ ರವರು ಮೂಲಗ್ರಂಥಗಳಲ್ಲಿ ಕಂಡಿರುವುದನ್ನು ಅಲ್ಲ ಗಳೆಯಬಾರದು ಎಂದು ಹೇಳಿದ್ದರು. ಈ ಅನ್ವೇಷಣೆಗಾಗಿ ಮೊದಲು ಎಸ್.ಆರ್.ರಾವ್ ರವರ ತಂಡ ಮೊದಲಿಗೆ ಮೂಲಗ್ರಂಥಗಳಲ್ಲಿ ಇರುವ ಉಲ್ಲೇಖಗಳ ಬಗ್ಗೆ ಪರಿಶೀಲಿಸಿದರು . ಹಲವಾರು ಪುರಾತನ ಗ್ರಂಥಗಳನ್ನೇ ಪರಾಮರ್ಶೆಗೆ ಒಳಪಡಿಸಿ ಅದರ ಜೊತೆಗೆ ಸಂಶೋಧನೆಯನ್ನು ಪುಷ್ಟೀಕರಿಸಲಾಗಿದೆ.

ಈ ಸಂಶೋಧನೆ ಹಲವಾರು ಉದ್ದೇಶಗಳಿಂದಾಗಿ ನಡೆಸಿರುವುದು ಎಂದು ಡಾ || ಎಸ್.ಅರ್.ರಾವ್ ರವರು ಹೇಳುತ್ತಾರೆ ಸಮುದ್ರದೊಳಗಡೆ ದ್ವಾರಕಾ , ನಗರಿಯ ಹುಡುಕಾಟ , ದ್ವಾರಕಾನಗರಿಯು ನಿಜವಾಗಿಯೂ ಇತ್ತೆ?ಅದು ಮುಳುಗಿತ್ತೇ? ಎಂಬ ವಿಷಯಕ್ಕಾಗಿ ಮಾತ್ರ ಅಲ್ಲದೆ , ಮಹಾಭಾರತ ನಡೆದಿರುವ ಕಾಲವನ್ನು ತಿಳಿಯಲ ಸಹಕಾರಿಯಾಗುತ್ತದೆಯೆಂದು , ಡಾ || ಎಸ್.ಅರ್.ರಾವ್ ರವರು ಹೇಳುವಂತೆ ಕೆಲವು ಸಂಶೋಧಕರು ಹಾಗೂ ಭಾರತದ ನೌಕಾಪಡ್ಸೆ ಇದರ ಕುರಿತು ಸಮುದ್ರದೊಳಗಿದ ಪಶ್ಪಿಮ ದಡದಲ್ಲಿ ತಖ್ಗೆ ನಡೆಸಿದಾಗ ಎಲ್ಲರಲ್ಲೂ ಶತಶತಮಾನಗಳಿಂದ ಕಾಡಿದ ಪ್ರಶ್ನೆಗಳಿಗೆ ಉತ್ತರ ದೊರೆಯುವವು ಎಂಬ ನಂಬಿಕೆ ಮತ್ತು ಅದರ ಸತ್ಯಾಸತ್ಯತೆಗಳು ಲೋಕಕ್ಕೆ ತಿಳಿಸಬೇಕೆಂಬ ಆಸಕ್ತಿಯಿಂದ, ಈ ಯೋಜನೆ ಕೈ ಹಿಡಿದಿದ್ದರು.

ಡಾ || ಎಸ್.ಆರ್.ರಾವ್ ರವರು ಹೇಳುವಂತೆ , ಈ ಕಾರ್ಯಚರಣೆ ಅವರಿಗೊಂದು ಸವಾಲಾಗಿತ್ತು ಮತ್ತು ಅವರು ಹಲವಾರು ವಿಷಯಗಳ ಬಗ್ಗೆ ಗಮನಹರಿಸಬೇಕಾಗಿತ್ತು.

೧>ದೊರಕಿದ ಕುರುಹುಗಳ ಸ್ವರೂಪಗಳು ಮಹಾಭಾರತದಲ್ಲಿ ದ್ವಾರಕೆಯ ಬಗ್ಗೆ ನೀಡಿರುವ ಸ್ವರುಪಗಳಿಗೆ ಹೊಂದಾಣಿಕೆಯಾಗುತ್ತೆವೆಯೇ?

೨>ಮಹಾಭಾರತ ಮಹಾಕಾವ್ಯದಲ್ಲಿ ವಿವರಿಸಿರುವಂತೆ ದೊರಕಿರುವ ಕುರುಹುಗಳನ್ನು ಪುಷ್ಟೀಕರಿಸಿ ನೋಡುವುದು.

೩>ಜೊತೆಗೆ ಪುರಾತನ ಗೋಮತಿ ನದಿ , ಸಮುದ್ರವನ್ನು ಸೇರುವ ನಿರ್ದಿಷ್ಟಜಾಗದ ಅನ್ವೇಷಣೆಯಾಗಬೇಕಿತ್ತು.

೪>ಕೊನೆಯದಾಗಿ ದ್ವಾರಕಾನಗರಿ ಮುಳುಗಿದ ಕಾರಣವನ್ನು ಪತ್ತೆ ಹಚ್ಚುವುದು ಮತ್ತೊಂದು ಸಮಸ್ಯೆಯಾಗಿತ್ತು.

ಕಾರ್ಯಚರಣೆಗಳು[ಬದಲಾಯಿಸಿ]

      ದ್ವಾರಕೆಯ  ಕಾರ್ಯಚರಣೆಯನ್ನು  ಮೊದಲಿಗೆ  ಡೆಕ್ಕೆನ್  ಶಿಕ್ಷಣಾಲಯ  ನಡೆಸಿತ್ತು. ಡೆಕ್ಕನ್  ಶಿಕ್ಷಣಾಲಯದ  ಕಾರ್ಯಚರಣೆಯ  ನಂತರ  ಡಾ || ಎಸ್.ಅರ್.ರಾವ್ ರವರ  ತಂಡದ  ಕಾರ್ಯಚರಣೆ   ೧೯೮೩ ರಿಂದ ಶುರುವಾಯಿತು . ಈ  ಕಾರ್ಯಚರಣೆಯನ್ನು   ಎಂ.ಎ.ಯು.ಎನ್.ಐ.ಒ (ಮೆರೈನ್ , ಆರ್ಚಿಯೋಲಾಜಿ  ಅಫ಼್ ನ್ಯಾಶನಲ್  ಇನ್ಸ್ ಟಿಟ್ಯೊ ಟ್  ಆಫ಼್ ಒಶಿಯನೋಗ್ರಾಫ಼ಿ ) ನಡೆಸಿತು.
     ಈ  ಕಾರ್ಯಚರಣೆಗಾಗಿ  ಅವರು  ಹಲವು  ಅಧುನಿಕ.--Sushma (talk) ೧೯:೩೪, ೩೦ ಜನವರಿ ೨೦೧೪ (UTC)--Sushma (talk) ೧೧:೪೯, ೩೧ ಜನವರಿ ೨೦೧೪ (UTC)