ಸದಸ್ಯ:Sagar sambuddha Y K/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಬಸವೇಶ್ವರ (ಶ್ರೀ ಬಸವ ಅಥವಾ ಬಸವಣ್ಣರವರು) ಶರಣ ಶರಣೆಯರ ಲಿಂಗಾಯತ ದರ್ಶನ ಪ್ರತಿಪಾದಕರಾದವರು. ಬಸವಣ್ಣನವರು ೧೨ ನೆಯ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರು. ಬಸವಣ್ಣನವರು ಮತ್ತು ಶರಣ ಶರಣೆಯರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣಮೊದಲಾದ ನೂರಾರು ಶರಣ ಶರಣೆಯರು ವಚನಗಳ ಮೂಲಕ ಭಕ್ತಿಪಥ ಮತ್ತು ಜೀವನದ ಬಗ್ಗೆ ಹೊಸ ದೃಷ್ಟಿ ಬೀರಿದರು
ವಿಧವಾ ಪುನರ್ ವಿವಾಹ ಪದ್ದತಿ ಜಾರಿಗೆ ತಂದರು.[ಸೂಕ್ತ ಉಲ್ಲೇಖನ ಬೇಕು] ೧೯೧೯ ರಲ್ಲಿ ಅಸ್ಪ್ರಶ್ಯತಾ ಆಚರಣೆ ವಿರುದ್ದ ಕಾನೂನು ಜಾರಿ ಮಾಡಿದರು. ಶಾಹು ಸತ್ಯಶೋಧಕ ಸಮಾಜವನ್ನು ಪ್ರಾರಂಭ ಮಾಡಿ ಸಾಮಾಜಿಕ ಪರಿವರ್ತನಾ ಚಳುವಳಿಗೆ ನಾಂದಿ ಹಾಡಿದರು. ೧೯೧೮ ರಲ್ಲಿ ಮಹರ್ ವತನ್ ಪದ್ದತಿಯನ್ನು ನಿಷೇಧಿಸಿ, ಅಸ್ಪ್ರಶ್ಯರಿಗೆ ವಂಶಾವಳಿಯಾಗಿ ಬಂದಿದ್ದ ಜೀತ ಪದ್ದತಿಯನ್ನು ನಿಷೇಧಿಸಲಾಯಿತು. ೧೯೧೯ರ ಜುಲೈ ೧೨ ರಂದು ಅಂತರಜಾತಿ ವಿವಾಹ ಕಾಯ್ದೆಯನ್ನು ಜಾರಿಗೆ ತಂದರು.[ಸೂಕ್ತ ಉಲ್ಲೇಖನ ಬೇಕು] ೧೦೨೦ ಜುಲೈ ೧೭ ರಂದು ದೇವದಾಸಿ ಪದ್ದತಿ ನಿರ್ಮೂಲನಾ ಕಾನೂನು ಜಾರಿಗೆ ಬಂತು.[ಸೂಕ್ತ ಉಲ್ಲೇಖನ ಬೇಕು] ೧೯೨೦ರ ಮೇ ೩೦ ರಂದು ನಾಗಪುರದಲ್ಲಿ ಡಿಪ್ರೆಸ್ಡ್ ಕಾಸ್ಟ್ ಅಧಿವೇಶನವನ್ನು ತಾವೇ ನಡೆಸಿದರು. ಡಾ.ಬಿ.ಆರ್.ಅಂಬೇಡ್ಕರ್ ಹೆಚ್ಚಿನ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಲು ಧನ ಸಹಾಯವನ್ನು ಮಾಡಿದವರು. ಕೃಷಿಗೆ ಸಂಬಂಧಪಟ್ಟ ಸುಧಾರಣೆ ಸಂಪಾದಿಸಿ ಭೂ ಹೀನರಿಗೆ ಉಚಿತವಾಗಿ ಭೂಮಿಯನ್ನು ಹಂಚಲಾಯಿತು. ಒಣ ಭೂಮಿಯಲ್ಲಿ ನೀರಾವರಿ ಸೌಲಭ್ಯವನ್ನು ಒದಗಿಸಿ ಹೆಚ್ಚು ಬೆಳೆಗಳನ್ನು ತೆಗೆಯಲು ಪ್ರೋತ್ಸಾಹ ನೀಡಿದರು. ಬಡ್ಡಿರಹಿತ ಸಾಲ ಸೌಲಭ್ಯಗಳನ್ನು ಜಾರಿಗೆ ತಂದರು. ಕಾಡಿನ ಸಂಪತ್ತಿನ ಶೋಷಣೆಯ ವಿರುದ್ದ ಸಮರ ಸಾರಿದರು. ಸಹಕಾರಿ ಮಾರುಕಟ್ಟೆ ಪದ್ದತಿಯನ್ನು ಮೊದಲಬಾರಿ ತಮ್ಮ ಪ್ರಾಂತ್ಯದಲ್ಲಿ ಜಾರಿಗೆ ತಂದರು.
ಶಾಹು ಮಹಾರಾಜರು ಹುಟ್ಟಿದ್ದು 1874 ಜುಲೈ 26ರಂದು. ತಂದೆ ಜಯಸಿಂಗರಾವ್ ಅಪ್ಪಾಸಾಹೇಬ್ ಘಾಟ್ಗೆ, ತಾಯಿ ರಾಧಾಬಾಯಿ. ಹಾಗೆ ಶಾಹು ಮಹಾರಾಜರ ಮೂಲ ಹೆಸರು ಯಶವಂತ್‌ರಾವ್ ಘಾಟ್ಗೆ. ಮಹಾರಾಜ ಶಾಹುರವರ ಪೂರ್ವಿಕರು ಮೂಲತಃ ಛತ್ರಪತಿ ಶಿವಾಜಿಯ ವಂಶಸ್ಥರು. ಆ ಕಾರಣಕ್ಕಾಗಿ ಶಿವಾಜಿಯವರ ಗೌರವ ಪದವಿಯಾದ ‘ಛತ್ರಪತಿ’ ಬಿರುದು ಮಹಾರಾಜ ಶಾಹುರವರಿಗೆ ಸ್ವಾಭಾವಿಕವಾಗಿ ಸಂದಿತು.
ಒಮ್ಮೆ ಸಿದ್ದಾರ್ಥ ಪೂರ್ವ ಸೂಚನೆಯನ್ನು ಕೊಡದೆ ತನ್ನ ಸಾರಥಿ ಚೆನ್ನನೊಂದಿಗೆ ನಗರ ಸಂಚಾರಕ್ಕೆ ಹೊರಟು ಹಾದಿಯಲ್ಲಿ ಮುದುಕನನ್ನು, ರೋಗಿಯನ್ನು ಮತ್ತು ಒಂದು ಸಾವನ್ನು ಕಂಡು ವ್ಯಾಕುಲಗೊಳ್ಳುತ್ತಾನೆ. ಖಿನ್ನ ಮನಸ್ಕನಾಗಿ, ದುಃಖದಿಂದ ಕಂಗೆಟ್ಟು ಮನದಲ್ಲಿ ವಿರಕ್ತಿ ಹೊಂದುತ್ತಾನೆ. ಚಿಂತಾಕ್ರಾಂತನಾಗಿ ಕುಳಿತು ಆಲೋಚಿಸುವಾಗ ಅವನ ಮುಂದೆ ಸನ್ಯಾಸಿಯೊಬ್ಬ ಬರುತ್ತಾನೆ. ಅದುವರೆವಿಗೂ ಅಂತಹವನನ್ನು ಕಾಣದಿದ್ದ ಸಿದ್ದಾರ್ಥ ಆ ಸನ್ಯಾಸಿಯನ್ನು ನೀನಾರೆಂದು ಪ್ರಶ್ನಿಸಿದಾಗ ಅವನು- "ಜನನ-ಮರಣಗಳುಳ್ಳ ಪ್ರಪಂಚದಲ್ಲಿರುವ ಮಾನವನೂ ತಿಳಿದೂ ತಿಳಿದೂ ಕ್ಷಣಿಕ ಸುಖಕ್ಕಾಗಿ ಆಸೆ ಪಟ್ಟು, ಸಾಗರದಷ್ಟು ದುಃಖ ಪಡುತ್ತಿರುವುದನ್ನು ನೋಡಿ ಖೇದಗೊಂಡು ಕಾಡುಮೇಡು ಅಲೆಯುತ್ತಾ ನೆಮ್ಮದಿಯಾಗಿದ್ದೇನೆ. ನಾನು ಬಂಧು-ಬಾಂಧವರು, ಸುಖ-ಸಂಪತ್ತುಗಳೆಂಬ ಕೋಟಲೆಯಿಂದ ದೂರವಾದವನು. ನನಗೆ ಕಷ್ಟ ಬರುವುದೆಂಬ ಭಯವಿಲ್ಲ. ಸುಖ ಬೇಕೆಂಬ ಆಸೆಯಿಲ್ಲ. ಉರಿಬರಲಿ, ಸಿರಿಬರಲಿ, ಬೇಕು - ಬೇಡ ಎಂಬ ಗೊಂದಲಕ್ಕೆ ಒಳಗಾಗದವನು. ಆತ್ಮ ಸ್ವತಂತ್ರನು ನಾನು. ಭೂಮಿಯೇ ನನ್ನ ಮನೆ, ಆಕಾಶವೇ ನನಗೆ ಹೊದಿಕೆ. ಅನ್ಯರ ಹಂಗಿಲ್ಲದ ಈ ಅರಣ್ಯ ನನ್ನ ವಿಹಾರ ತಾಣ" ಎನ್ನುತ್ತಾನೆ. ಆ ಸನ್ಯಾಸಿಯ ಮಾತು ಸಿದ್ದಾರ್ಥನ ಮನವನ್ನು ಸೂರೆಗೊಂಡವು. ಅವನ ಮನಸ್ಸು ಒಮ್ಮೆಲೆ ಶಾಂತವಾಗಿ ಒಂದು ಡೃಢ ನಿರ್ಧಾರಕ್ಕೆ ಬಂದಿತು.
[null ಗೌತಮ ಬುದ್ಧ] (ಕ್ರಿ.ಪೂ ೫೫೭-೪೪೭) ಬೌದ್ಧಧರ್ಮದ ಸಂಸ್ಥಾಪಕ. ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವ.

ಸಾಗರ್ ಸಂಬುದ್ದನಾದ ನಾನು ಕರ್ನಾಟಕ ರಾಜ್ಯದ ಆನೇಕಲ್ ತಾಲ್ಲೂಕಿನ ಯಡವನಹಳ್ಳಿ ಎಂಬ ಗ್ರಾಮದಲ್ಲಿ ಕೃಷ್ಣಪ್ಪ ಮತ್ತು ಶಾಂತಮ್ಮ ಎಂಬುವವರ 2 ನೇ ಮಗನಾಗಿ ದಿನಾಂಕ 26.04.1999ರಲ್ಲಿ ಜನಿಸಿರುತ್ತೆನೆ. ನಾನು ನಮ್ಮ ಊರಾದ ಯಡವನಯಳ್ಳಿಯ ಶ್ರೀ ವೆಂಕಟೇಶ್ವರ ವಿದ್ಯಾಸಂಸ್ಥೆ (ಎಸ್ ವಿ ಇ ಟಿ) ನಲ್ಲಿ LKG ಯಿಂದ 10ನೇ ತರಗತಿಯ ವರಿಗೆ ವ್ಯಾಸಂಗ ಮಾದಿದೆ.ನನ್ನ ನೆಚ್ಚಿನ ಶಾಲೆಯಾಗಿತ್ತು .ನನಗೆ ಶಾಲೆಯ ಎಲ್ಲ ಶಿಕ್ಷಕರ ಬಗೆ ಅಪಾರವಾದ ಗೌರವವಿತ್ತು ಅವರು ನನ್ನನ್ನು ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ನಾನು ಮತ್ತು ನನ್ನ ಗೆಳೆಯರು ಹಾಗು ಕೆಲವು ಸಲವು ಶಿಕ್ಷಕರ ಜೊತೆಗೂಡಿ ವಾಲಿಬಾಲ್ ಮತ್ತು ಕ್ರಿಕೆಟ್ ಆಡುತ್ತಿದ್ದೆನು ಹಾಗೂ ಶಾಲೆಯ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ತಪ್ಪದೆ ಡ್ಯಾಸ್ಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ ಮತ್ತು ನಾನು ಶಾಲೆಯ ಶಿಕ್ಷಕರ ಜೊತೆ ಗೌರವಯುತವಾಗಿ ಇರುತ್ತಿದೆ ಜೊತೆಗೆ ಪ್ರೀತಿ ವಿಶ್ವಾಸವಾಗಿ ಇರುವುದು ನನ್ನ ಸಹಜ ಗುಣವಾಗಿತ್ತು .SVET ಶಾಲೆ ನಾನು ಮೊಟ್ಟ ಮೊದಲು ವಿದ್ಯಾಭ್ಯಾಸಕ್ಕಾಗಿ ಅವರ ಸೇರಿದ್ದ ಪ್ರಥಮ ಶಾಲೆಯ ಆಗಿದ್ದರಿಂದ ಅಲ್ಲಿನ ಸ್ನೇಹಿತರು ಅಲ್ಲಿನ ತರಗತಿಗಳು ಶಿಕ್ಷಕರು ನೆಚ್ಚಿನ ಗೆಳೆಯರು. ಅಲ್ಲಿ ಆದಿದಂತ ಆಟಗಳು ಮತ್ತು10ನೇ ತರಗತಿಯಲ್ಲಿ ಪರಿಕ್ಷ ಪೂರ್ವಸಿದ್ದತೆಗಾಗಿ ಸುಮಾರು ೩ ತಿಂಗಳ ಕಾಲ ರಾತ್ರಿ ಸಮಯ ಶಾಲಯಲ್ಲಿ ಉಳಿದುಕೊಂಡು ದಿನಗಳು ಮರೆಯಲು ಸಾದ್ಯವಿಲ್ಲ ಅಂತಹ ದಿನಗಳಲ್ಲಿ ನಮ್ಮ ಜೊತೆ ಇರುತ್ತಿದ್ದ ನಮ್ಮ ಶಿಕ್ಷಕರಿಗೆ ಮತ್ತು ಶಾಲೆಯ ವ್ಯವಸ್ಥೆಪಕರಿಗೆ ಹೃದಯ ಪೂರ್ವಕ ಅಬಿನಂದನೆಗಳನು ಸಲ್ಲಿಸುತ್ತೆನೆ ಮತ್ತು ವಿಶೇಷವಾಗಿ ಸುಮಾರು ೩ ತಿಂಗಳ ಕಾಲ ರಾತ್ರಿ ಸಮಯದಲ್ಲಿ ಉಳಿದುಕೊಳ್ಳುತ್ತಿದರು .ನಮಗೆ ಊಟದ ವ್ಯವಸ್ಥೆ ಮಾಡುತ್ತಿದ್ದ ಎಲ್ಲರಿಗೂ ಕೃತಜ್ಞತೆಗಳು ಹಾಗಾಗಿ ಈಗಳು ಅಷ್ಟೆ ಮುಂದೆಯು ಅಷ್ಟೆ ಆ ನಮ್ಮ ಶಾಲೆ ಬಹಳ ಬಹಳ ಪ್ರಖ್ಯಾತವಾಗಲಿ ಅಲ್ಲಿ. ವಿದ್ಯಾಭಾಸ ಮಡುವ ಎಲ್ಲಾ ವಿದ್ಯಾರ್ಥಿಗಳ ಬವಿಷ್ಯ ಉಜ್ವಲವಾಗಲ್ಲಿ ಎಂದು ಭಗವಾನ್ ಬುದ್ದನಲ್ಲಿ ಪ್ರಥಿಸುತ್ತೆನೆ ಈಗಲೂ ಸಹ ಪ್ರತಿ ವಾರ್ಷಿಕೊಸ್ಸವ ದಿನಗಳಲ್ಲಿ ನಾನು ಮತ್ತು ನನ್ನ ಕೆಲವು ಗೆಳೆಯರು ಶಾಲೆಯ ಕಾರ್ಯಕ್ರಮಗಳಿಗೆ ತಪ್ಪದೆ ಭಾಗವಹಿಸತ್ತೆವೆ.

ಡಾ ಬಿ. ಆರ್ ಅಂಬೇಡ್ಕರ್ ರವರು 14ನೇ ಏಪ್ರಿಲ್ 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಅಂಬೇಡ್ಕರ್ ರವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು. ಇವರು ಮಹಾರ‍ಜಾತಿಯಲ್ಲಿ ಹುಟ್ಟಿದರು. ಈ ಜಾತಿಯವರು ಹೆಚ್ಚಿನ ಜನ ಬ್ರಿಟಿಷ್ ಸರ್ಕಾರದ ಮಿಲಿಟರಿ ಸೇವೆಯಲ್ಲಿ ಉದ್ಯೋಗಕ್ಕಾಗಿ ಸೇರುತ್ತಿದ್ದರು. * ಸಂವಿಧಾನದ ಕರಡನ್ನು ಸಿದ್ಧ ಮಾಡಲು, ಬಹುತೇಕ ಒಬ್ಬಂಟಿಯಾಗಿ, ಮುಂದಿನ ಎರಡು ವರ್ಷ ದುಡಿದ ಅಂಬೇಡ್ಕರ್, ಅನಾರೋಗ್ಯವಿದ್ದಾಗ್ಯೂ, ೧೯೪೮ರ ಮೊದಲಿನಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಿ, ಅದೇ ವರ್ಷದ ಕೊನೆಯಲ್ಲಿ ಸಂಸತ್ತಿನಲ್ಲಿ ಮಂಡಿಸಿ, ಸಂವಿಧಾನದ ಹಸ್ತಪ್ರತಿ ಯನ್ನು ಬೆಳ್ಳಿತಟ್ಟೆಯಲ್ಲಿಟ್ಟು, ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಅವರ ಸಮ್ಮುಖದಲ್ಲಿ ಇಡೀ ರಾಷ್ಟೃಕ್ಕೆ ಅದನ್ನು ಲೋಕಾರ್ಪಣೆ ಮಾಡಿದರು.

S.S.L.C ನಂತರ ಪ್ರಥಮ PUC ಗೆ ಚಂದಾಪುರ ಸ್ವಾಮಿ ವಿವೇಕಾನಂದ ಕಾಲೇಜಿಗೆ ಸೇರಿದೆ ಅಲ್ಲೂ ಸಹ ಕೇಲವೆ ದಿನಗಳಲ್ಲಿ ಹಲವಾರು ಗೆಳೆಯರು ಪರಿಚಯವಾದರು ಅಲ್ಲಿ ಪ್ರೌಢ ಶಾಲೆಯ ರೀತಿಯಲ್ಲಿಯೇ ಬಹಳ ಕಟ್ಟುನಿಟ್ಟಿನ ಶಿಸ್ತು ಇತ್ತು ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಸಮಯ ಪಾಲಿಸಲೇ ಬೇಕಾಗಿತ್ತು ಕಾಲೇಜಿನಿಂದ ಮನೆಗೆ ಬಂದ ಮೇಲೆ ನಾನು ಮತ್ತು ನನ್ನ ಅಣ್ಣ ಜೊತೆಯಲ್ಲಿ ಇರುತ್ತಿದ್ದೆವು ಅಣ್ಣ ಅನ್ನುವುದಕ್ನಿಂತ ಸ್ನೇಹಿತರ ರೀತಿ ಇರುತ್ತಿದ್ದೆವು. ನನಗೆ ಕೆಲವು ಇತಿಹಾಸ ದಾರ್ಶನಿಕರ ವಿಚಾರಗಳನ್ನು ತಿಳಿದುಕೊಳ್ಳವುದು ಬಹಳ ಇಷ್ಟ ಹಾಗಾಗಿ ನನ್ನ ಪಠ್ಯ ಪುಸ್ತಕಗಳ ಜೊತೆಗೆ ಈ ದೇಶದಲ್ಲಿ ಜಾತಿ ಜಾತಿಗಳ ಮದ್ಯೆ ಇರುವ ಕಂದಚಾರಗಳನ್ನ ದೂರ ಮಾಡಿದ ಬಸವಣ್ಣನವರು.ಆಸೆಯೇ ದುಃಖಕೆ ಮೂಲ ಎಂದು ತಿಳಿಸಿ ಶಾಂತಿ, ಕರುಣೆ ಪ್ರೀತಿ ಮತ್ತು ಬ್ರಾತೃತ್ವವನ್ನು ತಿಳಿಸದ ಭಗವನ್ ಬುದ್ದ,ಭಾರತ ದೇಶಕ್ಕ ಸ್ವಾಭಿಮಾನ ಮತ್ತು ಸಮಾನತೆಯ ಸಮಗ್ರ ಸುಮಾರು 2 ವರ್ಷ 11 ತಿಂಗಳು 16 ದಿನ ಸಂವಿಧಾನವನ್ನು ಭಾರತ ದೇಶಕ್ಕೆ ಬರೆದು ಕೊಟ್ಟ ಡಾ|| ಬಿ.ಆರ್ ಅಂಬೇಡ್ಕರ್ ರವರು ಹಾಗು ಜ್ಯೋತಿಬಾ ಫುಲೆ 1848ರಲ್ಲಿ ಮೊಟ್ಟಮೊದಲ ಬಾರಿಗೆ ಶೈಕ್ಷಣಿಕ ಹರಿಕಾರ ಮತ್ತು ತನ್ನ ಆಡಳಿತ ಅವಧಿಯಲ್ಲಿ ಕೊಲ್ಲಾಪುರ ಸಂಸ್ಥನದಲ್ಲಿ ಮೊಟ್ಟಮೊದಲ ಬಾರಿಗೆ 50% ಮೀಸಲಾತಿಯನ್ನು ನೀಡಿದಂತ ಶಾಹುಮಹಾರಾಜ ರವರ ಪುಸ್ತಕಗಳನ್ನು ಓದುವ ಹವ್ಯಾಸ ಕುತೂಹಲ ನನಗಿದೆ.