ಸದಸ್ಯ:Moksha Rai/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂಜುನಾಥ್ ನೀತು ಆದ ಕಥೆ[ಬದಲಾಯಿಸಿ]

ನೀತು ಇವರು ಉತ್ತರ ಕರ್ನಾಟಕದಲ್ಲಿ ಜನಿಸಿದರು. ಪ್ರಸ್ತುತ ಇವರು ಬೆಂಗಳೂರಿನಲ್ಲಿ ತಮ್ಮ ಕಾರ್ಯನಿರ್ವಹಿಸುತ್ತಲಿದ್ದಾರೆ. ಇವರಿಗೆ ಭಾರತದ ಮೊದಲ ಮಂಗಳ ಮುಖಿ ಟೇಟೋ ಆರ‍್ಟಿಸ್ಟ್ ಎಂದು ಭಿರುದು ಸಿಕ್ಕಿದೆ. ಬಾಲ್ಯದಿಂದ ಹಲವಾರು ಕಷ್ಟಗಳನ್ನು ಹೆದುರಿಸಿದ ನೀತು ಅವರು ಇದೀಗ ಭಾರತದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ. ಮಂಗಳಮುಖಿ ಯರಿಗೆ ಸಮಾಜದಲ್ಲಿ ಅವಕಾಶಗಳು ಸಿಗುವುದು ಕಡಿಮೆ ಎನ್ನುವುದನ್ನು ಸುಳ್ಳು ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಇನ್ನು ಇವರು ಟೇಟೂ ಶಾಪ್ ತೆರೆದು ೭ ವರ್ಷಗಳೇ ಆಗುತ್ತಾ ಬಂದಿದೆ. ಇದರೊಂದಿಗೆ ಬ್ಯೂಟೀ ಪಾರ್ಲರ್ ಕೂಡಇವರಿಗಿದೆ. ತನ್ನ ತಾಯಿಗೆ ಅಡುಗೆಯಲ್ಲಿ ಬಹಳ ಆಶಕ್ಕತಿಯಂತೆ ಆದುದರಿಂದ ರೆಸ್ಟೊರೆಂಟ್ ತೆರೆದಿದ್ದಾರೆ. ಇವರು ಸುಮಾರು ೪೦ಕ್ಕೂ ಹೆಚ್ಚು ಕುಟೊಂಬಗಳಿಗೆ ಉದ್ಯೋಗಾವಕಾಷಗಳನ್ನು ಕಲ್ಪಿಸಿ ಕೊಟ್ಟಿರುವುದು ವಿಷೇಶ.

ವಿದ್ಯಾಬ್ಯಾಸ[ಬದಲಾಯಿಸಿ]

ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೇಗೆ ಮೋಡಲ್ ಹೈ ಸ್ಕೂಲ್. ದ್ವಿತಿಯ ಪಿಯೂಸಿ ವಿಜಯ ಲಥ ಮಂದಿರ ಗಧಹ. ಬಿ.ವಿ.ಎ ಏನಿಮೇಶನ್ ಡಿಪ್ಲೊಮೊ.

ಸಾದನೆ[ಬದಲಾಯಿಸಿ]

ಫಸ್ಟ್ ಟ್ರೇನ್ಸ್ ಟೇಟೊ ರ‍್ಟಿಸ್ಟ್ ಇನ್ ದಿ ರ‍್ಲ, ಮಿಸ್ ಟ್ರೇನ್ಸ್ ಬಂಗಾರ ೨೦೧೭, ಮಿಸ್ ಟ್ರೇನ್ಸ್ ಕ್ವೀನ್ ಇನ್‌ಇಯ ಟೇಲೆನ್‌ಟ್, ಮಿಸ್ ಏನ್ ಮಿಸ್ಟರ್ ಬೆಂಗಳೂರು.

ಪ್ರಸ್ತುತ ಕೆಲಸಗಳು[ಬದಲಾಯಿಸಿ]

೩ ಟೇಟೂ ಸ್ಟೂ /ಯೂ , ರೆಸ್ಟೊರೆಂಟ್, ಬ್ಯೂಟಿ ಪಾರ್ಲರ್.

ಜೀವನ ಶೈಲಿ[ಬದಲಾಯಿಸಿ]

ಈ ಕಲಿಯುಗದಲ್ಲಿ ಸಮಾಜ ಮುಂದೆ ಭದುಕುವಾಗ ಸಾವಿರಾರು ಸಲ ಯೋಚಿಸಿ ಬದುಕಬೇಕಾದ ಕಾಲವಿದು. ಪ್ರತಿಯೊಬ್ಬರ ಮೇಲು ಕೆಟ್ಟ ಕಣ್ಣುಗಳ ಹಾವಳಿ ಆಗಿರುತ್ತದೆ. ಆದರೆ ಇವುಗಳನ್ನೆಲ್ಲಾ ಬದಿಗಿಟ್ಟು ದೇವರು ನೀಡಿದ ಬಾಗ್ಯವನ್ನು ನೆನೆದು ಕೊಂಡು ಕಷ್ಟವೋ ಸುಕವೋ ಎಂದು ಬದುಕುವವರು ಮಂಗಳ ಮುಖಿಯರು ಅವರಲ್ಲಿ ಈ ನೀತು ಕೂಡ ಒಬ್ಬರು. ಇವರು ಗದಗದಲ್ಲಿ ಜನಿಸಿ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ ಇವರ ಜೀವನ ಶೈಲಿಯೇ ಬೇರೆ ನಾನು ಅನ್ನದೆ ನನ್ನವರಿಗಾಗಿ ಬದುಕುವವರು ಇವರು. ಭಾರತದ ಮೊದಲ ಮಂಗಳ ಮುಖಿ ಟೇಟೋ ರ‍್ಟಿಸ್ಟ್ ಡೆನ್ನುವ ಹೆಗ್ಗಳಿಕೆ ಇವರದು. ತನ್ನ ಬಾಲ್ಯದಲ್ಲಿ ಹೂ ಕಟ್ಟಿ, ಉಪ್ಪಿನ ಕಾಯಿ ಪ್ಯಾಕಿಂಗ್ ಮಾಡಿ ತಮ್ಮ ವಿದ್ಯಾ ಬ್ಯಾಸವನ್ನು ಮಾಡಿದವರು ಇವರು. ತಮ್ಮ ಎಳೆ ವಯಸ್ಸಿನಲ್ಲಿ ಇವರಿಗೆ ತಾನು ಅವನಲ್ಲ ಅವಳು ಎಂದು ಮನವರಿಕೆ ಆದಾಗ ಸಮಾಜದತ್ತ ನೋಡಿ ತನ್ನ ಬಾವನೆಗಳನ್ನು ಮುಚ್ಚಿಡಲು ಪ್ರಯತ್ನಿಸಿದರು ತಮ್ಮ ದೈಹಿಕ ಪ್ರತಿಕ್ರಿಯೆಗಳನ್ನು ಇವರಿಂದ ಹಿಡಿದಿಡ ಲಾಗಿರಲಿಲ್ಲ. ಆದರೆ ಇವರ ತಂದೆ ತಾಯಿಯರು ಇವರನ್ನು ಯಾವುದೇ ಕಾರಣಕ್ಕು ಬಿಟ್ಟು ಕೊಡಲಿಲ್ಲ ಆದರೆ ಆರ್ಥಿಕವಾಗಿ ನೀತು ಅವರಿಗೆ ಸಹಾಯ ಮಾಡುವ ಪರಿಸ್ತಿತಿಯಲ್ಲಿ ಅವರು ಇರಲಿಲ್ಲ. ಇನ್ನು ಇವರಿಗೆ ತಮ್ಮ ಚಿಕ್ಕ ವಯಸ್ಸಿನಿಂದಲೇ ಚಿತ್ರಕಲೆಗಳಲ್ಲಿ ಬಹಳ ಆಸಕ್ತಿ ಇದ್ದುದರಿಂದ ಇವರ ಜೀವನಕ್ಕೂ ಸಹಾಯ ವಾಯಿತು ಇವರು ಬೆಂಗಳೂರಿನಲ್ಲಿ ಟೇಟೂ ಶಾಪ್ ಅನ್ನು ಇಟ್ಟು ಕೊಂಡು ಏಳು ವರ್ಷಗಳಾದವು. ಇದರೊಂದಿಗೆ ಇವರ ಅಮ್ಮ ಅಡುಗೆ ಯಲ್ಲಿ ಎತ್ತಿದ ಕೈ ಹೀಗೆ ಒಂದು ರೆಟ್ಟೋರೆಂಟನ್ನು ಕೂಡ ತೆರೆದು ಸುಮಾರು ನಲ್ವತ್ತು ಕುಟುಂಬಗಳಿಗೆ ಇವರಿಂದಾಗಿ ಉದ್ಯೋಗಾವಕಾಷಗಳು ಇದಗಿ ಬಂದಿದೆ. ತಮ್ಮ ಸೌಂದರ್ಯವನ್ನು ನೋಡಿ ಅಚ್ಚರಿ ಪಡದ ಜನರಿಲ್ಲ ಇವರು ಹಲವಾರು ಫ್ಯಾಷನ್ ಶೋ ಗಳಲ್ಲಿ ಭಾಗವಹಿಸಿದ್ದು ಮಿಸ್ ಟ್ರಾನ್ಸ್ಡೈಮನ್ಡ್ ೨೦೧೭, ಮಿಸ್ ಟ್ರೇನ್ಸ್ ಕ್ವೀನ್ ಇಂಡಿಯಾ ಟೇಲೆಂಟೆಡ್ ೨೦೧೮, ಮಿಸ್ ಆನ್‌ಡ್ ಮಿಸ್ಟರ್ ಬೆಂಗಳೂರು, ಟೆಸ್ಕೊ ರ‍್ವೀಸ್ ಅಚೀವರ್ ಅವರ‍್ಡ್ ಹೀಗೆ ಹಲವಾರು ಬಿರುದುಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಇದರೊಂದಿಗೆ ತಮ್ಮ ಸಾದನೆಗಳಿಗೆ ಮತ್ತು ತಮ್ಮ ಸಮಾಜ ಸೇವೆಗಳನ್ನು ಗುರುತಿಸಿ ಕೊಪ್ಪಳದಲ್ಲಿ ಅಚೀವ್ ಮೆಂಟ್ ಅವರ‍್ಡ್ ನೀಡಲಾಗಿದೆ. ಮಂಗಳ ಮುಖಿಯರ ಕುರಿತು ಸಂಶೂದನೆ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಮುಕ್ಯವಾಗಿ ಂvಚಿಥಿಚಿ ಪರಿಸ್ತಿತಿಯಲ್ಲಿ ತಂದೆ ತಾಯಿಯವರ ಪ್ರೂತ್ಸಾಹ ಮುಕ್ಯ. ಅವಕಾಶ ಗಳನ್ನು ನಾವು ಹುಡುಕಿಕೊಂಡು ಹೋಗಬಾರದು ಅವಕಾಶಗಳೇ ನಮ್ಮನ್ನು ಹುಡುಕಿ ಕೊಂಡು ಬರಬರಬೇಕು. ಇದು ನೀತು ಅವರ ಮಾತು ಇವರನ್ನು ಸಮಾಜ ನಿರಾಕರಿಸಿದಾಗ ಇವರೊಂದಿಗೆ ಇದ್ದದ್ದು ಇವರ ಕುಟುಂಬ. ಇಷ್ಟೋಂದು ಅವಕಾಶಗಳು ಇವರಿಗೆ ಸಿಕ್ಕಿರುವಾಯ ಬೇರೆ ಮಂಗಳ ಮುಕಿಯರಿಗೆ ಅವಕಾಶ ಸಿಗುವುದಿಲ್ಲವೇ? ಕಂಡಿತವಾಗಿಯು ಸಿಕ್ಕೇ ಸಿಗುತ್ತದೆ ಎಲ್ಲಾದಕ್ಕೂ ಆಶಕ್ಕಿ ಮುಕ್ಯ. ಮಂಗಳಮುಕಿಯರು ತಮ್ಮನ್ನು ಓಳ್ಳೆಯ ಕೆಲಸಗಳಲ್ಲಿ ರೋಪಿಸಿಕೊಳ್ಳಬೇಕು ಇವರಿಗೆಲ್ಲಾ ನೀತು ಮಾದರಿಯಾಗಿದ್ದಾರೆ.