ಸದಸ್ಯ:Mohan Gowda Naadi Vaidya

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಡಿ ವಿದ್ಯೆ ಪಾರಂಗತ ಧನ್ವಂತರಿ ವೈದ್ಯರು .[ಬದಲಾಯಿಸಿ]

ಹೆಸರು ಮೋಹನ ಗೌಡ, ಪಾರಂಪರಿಕ ಪ್ರಸಿದ್ಧ ನಾಟಿ ವೈದ್ಯರು.ಎದುರು ಕುಳಿತ ವ್ಯಕ್ತಿಯ ನಾಡಿ ಪರೀಕ್ಷಿಸುತ್ತಾರೆ. ನಾಡಿಯ ಮಿಡಿತ ಆಲಿಸಿ ರೋಗಪತ್ತೆ ಮಾಡುತ್ತಾರೆ,ರೋಗದ ಗುಣಲಕ್ಷಣಗಳನ್ನ ಸ್ಪಷ್ಟವಾಗಿ ಹೇಳುತ್ತಾರೆ ,ಆ ಕಾಯಿಲೆ ಗುಣಪಡಿಸುವ  ಸೂಕ್ತ (ಗಿಡಮೂಲಿಕೆ-ಸಿದ್ಧ ಔಷದ)ಆಯುರ್ವೇದ ಔಷಧ ನೀಡುತ್ತಾರೆ.

ಚಿಕ್ಕಮಂಗಳೂರು ಜಿಲ್ಲೆ ,ಏನ್.ಆರ್.ಪುರ ತಾಲೋಕು ,ಕೊರಳಕೊಪ್ಪ ಗ್ರಾಮದ ಇವರಿಗೆ ತಾಲೋಕು ರಾಜ್ಯೋತ್ರ್ಸವ ಪ್ರಶಸ್ತಿ ಕೊಡ ನೀಡಿ ಗೌರವಿಸಿದೆ ,ಇನ್ನು ಅನೇಕ ಸಂಘ ಸಂಸ್ಥೆಗಳು ಮತ್ತು ಇಲಾಖೆಗಳು ಇವರನ್ನು ಗುರುತಿಸಿ ಪ್ರಸಂಶಿಸಿದೆ, ಪಾರಂಪರಿಕ ಪದ್ಧತಿಯಲ್ಲಿ ತಯಾರಿಸಿದ ಔಷಧವನ್ನು ಜನರಿಗೆ ನೀಡುತ್ತಾರೆ . ಅಜ್ಜ, ಅಪ್ಪ ಹೇಳಿಕೊಟ್ಟ ಮತ್ತು ಇವರು ಕಲಿತ  ಈ ವೈದ್ಯ ಪದ್ಧತಿಯನ್ನು ಇಂದಿಗೂ ಪಾಲಿಸುತ್ತಿದ್ದಾರೆ. ನಾಡಿಮಿಡಿತದ ಮೇಲೆ ವ್ಯಕ್ತಿಗೆ ಬಾಧಿಸುತ್ತಿರುವ ಕಾಯಿಲೆ ಗುರುತಿಸಬಹುದಾದ ಅಸಮಾನ್ಯ ಶಕ್ತಿ ಇವರಲ್ಲಿದೆ.

ಮೂಲತಃ ಕೃಷಿಕರಾಗಿರುವ ಇವರು,ಯಾವುದೇ ಪ್ರಚಾರದ  ಗಿಳಿಗೆ ಬಿದ್ದವರಲ್ಲ ,ಸುಮಾರು 45 ವರ್ಷದಿಂದ ನಾಟಿವೈದ್ಯ ಪದ್ಧತಿ ಹಾಗೂ ಕೃಷಿ ಎರಡನ್ನೂ ನಿಭಾಯಿಸುತ್ತಿದ್ದಾರೆ. ಕಾಡು, ಬೆಟ್ಟಗಳನ್ನು ಅಲೆದು ಔಷಧೀಯ ಅಂಶ ಒಳಗೊಂಡ ಬೇರು, ಕಾಂಡ, ಚಕ್ಕೆ ಸಂಗ್ರಹಿಸುತ್ತಾರೆ,ಗಿಡಮೂಲಿಕೆ ಸಿಗುವ ಪ್ರದೇಶಗಳನ್ನು ಮೊದಲೇ ಗೊತ್ತು ಮಾಡಿಕೊಂ ಡಿರುತ್ತಾರೆ. ಇನ್ನು ಹಲವು ಗಿಡಮೂಲಿಕೆಗಳನ್ನ ಹಣ  ನೀಡಿ ಬೇರೆಡೆಯಿಂದ ತರಿಸುತ್ತಾರೆ, ಸಂಗ್ರಹಿಸಿದ ಪದಾರ್ಥವನ್ನು ಒಣಗಿಸಿ ನಾಟಿ ಔಷಧ ತಯಾರಿಸುತ್ತಾರೆ.

ವಯಸ್ಸು 55 ದಾಟಿದ್ದರು ಅವರಿಗೆ ತಮ್ಮ ಸೇವೆಯ  ಮೇಲೆ ಬಹಳ ಪ್ರೀತಿ. ರಾಜ್ಯದ ಹಲವು  ಜಿಲ್ಲೆಗಳನ್ನು ಅವರು ಸುತ್ತಾಡಿದ್ದಾರೆ.ಹಲವು ರಾಜ್ಯಗಳ ಜನರಿಗೆ ಜನರಿಗೆ ಔಷಧ ನೀಡಿದ್ದಾರೆ. ಜತೆಗೆ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಕಾಡುಗಳಿಂದ ಗಿಡಮೂಲಿಕೆ ಸಂಗ್ರಹಿಸುತ್ತಿದ್ದಾರೆ.ರಾಜ್ಯ,ದೇಶ ಮತ್ತು ವಿದೇಶದ ಹಲವು ಜನರಿಗೆ ಔಷದ ನೀಡಿ ಕಾಯಿಲೆ ಗುಣಪಡಿಸಿರುವ ಹೆಗ್ಗಳಿಕೆ ಇವರದು .

ಆಸ್ತಮಾ, ಮಧುಮೇಹ,ಗ್ಯಾಂಗ್ರೀನ್,ಉಬ್ಬಸ, ಕಫ,ವಾತ, ಪಿತ್ತ, ಪಾರ್ಶ್ವವಾಯು, ಮಂಡಿನೋವು, ಗ್ಯಾಸ್‌ ಟ್ರಬಲ್‌, ಕಾಮಾಲೆ, ಅಲರ್ಜಿ, ಮೂಲವ್ಯಾಧಿ,ಮೂಳೆ ಮುರಿತ(ಯಾವುದೇ ಮೂಳೆ ಸಂಬಂದಿ ಸಮಸ್ಯ ) ,ಡಿಸ್ಕ್ ಸಮಸ್ಯೆ,ಲಿವರ್ ಸಮಸ್ಯೆ,ಹಾರ್ಟ್ ಸಮಸ್ಯೆ,ಕಿಡ್ನಿ ಸಮಸ್ಯೆ,ಬುದ್ದಿ ಮಾನ್ದ್ಯತೆ , ಹೀಗೆ ಶೇ 90%  ಎಲ್ಲಾ ಕಾಯಿಲೆಗಳಿಗೆ ಇವರು ಔಷಧ ನೀಡುತ್ತಾರೆ. ಹಲವು ಖ್ಯಾತನಾಮರು ಇವರ ಬಳಿಯ ಔಷಧ ಸೇವನೆ ಮಾಡಿದ್ದಾರೆ. ಹಲವು ಪ್ರಸಿದ್ದ ವೈದ್ಯರುಗಳು ಇವರ ಬಳಿ ಔಷದ ಪಡೆದಿದ್ದಾರೆ ,ಪಡೆಯುತ್ತಿದ್ದಾರೆ,ವೈದ್ಯ ಲೋಕಕ್ಕೆ ಸಾಧ್ಯವಾಗದ ಹಲವು ಜಟಿಲ ಸಮಸ್ಯೆಗಳಿರುವ ಖಾಯಿಲೆಗಳನ್ನು ಇವರು ಗುಣಪಡಿಸಿದ್ದಾರೆ,ಹಲವು ಆಸ್ಪತ್ರೆಯ ರಿಜೆಕ್ಟ್ ಕೇಸುಗಳನ್ನು ಸುಲಭವಾಗಿ ನಿಭಾಯಿಸಿದ ಹೆಗ್ಗಳಿಕೆ ಇವರದು .

ತುರ್ತು ಚಿಕಿತ್ಸೆ ಮತ್ತು  ಏಡ್ಸ್‌ ಕಾಯಿಲೆಗೆ ಮಾತ್ರ ಇವರಲ್ಲಿ ಔಷಧಿ ಇಲ್ಲ. ಇವುಗಳನ್ನು ಹೊರತುಪಡಿಸಿ ಬಹುತೇಕ ರೋಗಗಳನ್ನು ಗುಣಪಡಿಸುವ ಆತ್ಮವಿಶ್ವಾಸ ಅವರಲ್ಲಿದೆ.

ಶಿವಮೊಗ್ಗದಿಂದ ಶೃಂಗೇರಿ ಮಾರ್ಗವಾಗಿ 28 .ಕಿ. ಮೀ-ಗ್ರಾಮ -ಕೊರಳಕೊಪ್ಪ (ಖಾಸಗಿ ಬಸ್ಸುಗಳ ಸಂಚಾರ ಮಾತ್ರ)

ದೇಹದ ತೂಕ ಹೆಚ್ಚಿಸಲು ಮತ್ತು ಕಡಿಮೆಗೊಳಿಸಲು ಶೇ 100% ಫಲಿತಾಂಶ ಕೊಡಬಲ್ಲ ಗಿಡಮೂಲಿಗೆಯಿಂದ ತಯಾರಿಸಿದ ಔಷಧಗಳು ಇವರಲ್ಲಿದೆ ಸಂಪರ್ಕ ಸಂಖ್ಯೆ-7892107018/9591357805/9206380093(ಬೆಂಗಳೂರಿಗರಿಗೆ ಇಲ್ಲೇ ಚಿಕಿತ್ಸೆ ನಿಡುವ ಸೌಲಭ್ಯವಿದೆ-"ಜೀವ ಸಂಜೀವನಿ ಫೌಂಡೇಷನ್" ಲಗ್ಗೇರೆ-ಬೆಂಗಳೂರು)

ಕೊರಲಕೊಪ್ಪದಲ್ಲಿ- ವಾರದಲ್ಲಿ ಎರಡು ದಿನ ಮಾತ್ರ ಔಷದ ನೀಡುತ್ತಾರೆ -ಬಾನುವಾರ ಮತ್ತು ಗುರುವಾರ (ಬೆಳಿಗ್ಗೆ 5 ರಿಂದ ಸಂಜೆ 5 ರ ತನಕ )