ಸದಸ್ಯ:Kumarganwith/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಳಗೆರೆ ಜಾನಕಮ್ಮ[ಬದಲಾಯಿಸಿ]

ನಾನು ನೆನ್ನೆ ವಿಕಿಪೀಡಿಯ ಕಾರ್ಯಗಾರದಲ್ಲಿ ಭಾಗವಹಿಸಿದೆನೆ. ಅದರ ಸಲುವಗಿ ಒಂದು ಕವಿ ಪರಿಚಯ ಬರೆಯುತ್ತಿದ್ದೆನೆ. ಬೆಲಗೆರೆ ಜಾನಕಮ್ಮ. ಇಪ್ಪತ್ತನೇ ಶತಮಾನದ ಮೊದಲಾರ್ದದಲ್ಲಿ ತಮ್ಮ ಕಾಲದ ಪರಿಮಿತಿಗಲನಡುವೆಯು ಅರಲಿದ ಕವಯಿತ್ರಿ ಬೆಳಗೆರೆ ಜಾನಕಮ್ಮ. ಇವರು ನವೋದಯ ಕಾಲಘಟ್ಟದ ಮೊದಲ ಕವಯಿತ್ರಿಯಲ್ಲಿ ಒಬ್ಬರಾಗಿದ್ದಾರೆ. ಜನಕಜೆ ಇವರ ಕಾವ್ಯನಾಮ. ೧೯೧೨ರಲ್ಲಿ ಚಳ್ಳಕೆರೆಯ ಬೆಲಗೆರೆಯಲ್ಲಿ ಜನಿಸಿದ ಜಾನಕಮ್ಮ ಬಡತನದ ಬವನೆಯಲ್ಲೂ ಜೀವನೋತ್ಸಹವನ್ನ್ನು ಮೆರೆದವರು. ಲಾವನಿ ಶಾಸ್ತ್ರಿಗಲೆಂದೆ ಪ್ರಸಿದ್ದರಾಗಿದ್ದ ತಂದೆ ಚಂದ್ರಶೇಖರ ಶಾಸ್ತ್ರಿ ಪ್ರೊಸ್ತಹದಿಂದ್ ಜಾನಕಮ್ಮ ಸಹಿತ್ಯ ಲೋಕದಲ್ಲಿ ಪ್ರವಎಶ್ ಪಡೆದರು. ನಾಲ್ಕನೆ ತರಗತಿಗೆ ಜಾನಕಮ್ಮನ ವಿದ್ಯಾಬ್ಯಾಸವು ಅಜ್ಜಿಯ ವಿರಓದದಿಂದಗಿ ನಿಂತಿತು. ಹತ್ತನೆ ವಯಸ್ಸಿನಲ್ಲೆ ಮಲ್ಲೂರು ಕ್ರಿಶ್ನ ಶಾಸ್ತ್ರಿಗಲಓಡನೆ ಅವರ ವಿವಹ ನಡೆಯಿತು. ಸಾಂಸರಿಕ ಜಿವನ ದೋಂದಿಗಎ ಕವಿತೆಗಲನ್ನು ಬರೆಯಲು ಅರಂದಿಸಿದ ಜಾನಕಮ್ಮ ಕವಿತೆ ಬರೆಯುವ ಜಾನಕಮ್ಮ ಎಂದು ಪ್ರಸಿದ್ದರದರು. ಕನ್ನಡ ವರಕವಿ ದಾ. ರಾ. ಬೆಂದ್ರೆ ಮಸ್ತ್ತಿ ಜಿ. ಪಿ. ರಜರತ್ಮ್ಂ ಅವರ ಮೆಚ್ಚುಗೆ ಮತ್ತು ಪ್ರೊತ್ಸಹದ ಮತುಗಲು ಕವನ ರಛನೆಗೆ ಜಾನಕಮ್ಮನವರಿಗೆ ಪ್ರೆರನೆ ನಿಡಿದರು. ಜಾನಕಮ್ಮನವರ ಮೊದಲ ಕವಿತೆ ಮೊರೆ ಮಾಸ್ತಿಯವರ ಜಿವನ ಪತ್ರಿಕೆಯಲ್ಲಿ ಪ್ರಕತಗೊಂಡಿತು. ಜಾನಕಮ್ಮನವರು ನೂರಕ್ಕು ಹೆಚ್ಚು ಕವನಗಲನ್ನು ರಛಿಸಿದ್ದು ಕಲ್ಯನ ಎನ್ನುವ ಕವನ ಸಂಕಲನ ಪ್ರಕತ್ತವಗಿದೆ. ಇವರು ತಮ್ಮ ೩೮ನೆ ವಯಸಿನಲ್ಲಿ ಮೂರನೆ ಹೆರಿಗೆಯ ಸಂದರ್ಬದಲ್ಲಿ ಇಹಲೋಕ ತ್ಯಜಿಸಿದರು. ಕನ್ನಡ ಸಹಿತ್ಯ ಕಂಡ ಒಂದು ವಿನುತನ ಮಹಿಲ ಸಹಿತಿ ಇವರು. ಅಂದಿನ ಕಾಲದಲ್ಲೆ ಪುರುಶ ಸಮಜದ ವೀರುದ್ದ ತಿರುಗಿಬದ