ಸದಸ್ಯ:Iffath Ayesha/ನನ್ನ ಪ್ರಯೋಗಪುಟ
ಊರ ಬಗ್ಗೆ :
ದೇವರಮನೆ (Devaramane) .......
ಚಿಕ್ಕಮಗಳೂರು ಜಿಲ್ಲೆ , ಮೂಡಿಗೆರೆ ತಾಲೂಕು ಬಣಕಲ್ ಹೋಬಳಿ ದೆವರಮನೆ ಗ್ರಾಮದಲ್ಲಿರುವ ಒಂದು ಪ್ರವಾಸ ತಾಣವಾಗಿದೆ....
ಈ ಊರಿನಲ್ಲಿ ಕಾಲಭೈರೇಶ್ವರ ದೆವಾಲಯವು (kalabhaireshwara temple ) ಪ್ರಸಿದ್ಧವಾಗಿದೆ...
ಈ ಸ್ಥಳವೂ ಪಶ್ಚಿಮ ಘಟ್ಟದ (Western Ghats ) ಅರಣ್ಯವಾಗಿದೆ...ಇದು ಪ್ರಕೃತಿ ಸೌಂದಯ೯ವನ್ನು ಹೂಂದಿರುವುದರಿಂದ ಪ್ರವಾಸಿಗರನ್ನು ಹೆಚ್ಚಾಗಿ ಆಕಶಿ೯ಸುತ್ತದೆ.....
ಈ ಪ್ರದೇಶದಲ್ಲಿ ಮೂಲ ಆದಾಯ ವೃತ್ತಿ ಕೃಷಿಯಾಗಿದೆ ..ಇಲ್ಲಿ ಬೆಳೆಯುವಂತಹ ಬೆಳೆಗಳು ಕಾಫಿ , ಭತ್ತ , ರಾಗಿ ,ಕಾಳು ಮೆಣಸು ,ಏಲಕ್ಕಿ .ಇದರಲ್ಲಿ ಭತ್ತ ಪ್ರಮುಖ ಬೆಳೆಯಾಗಿದೆ......
ಈ ಪ್ರದೇಶ ಪ್ರಮುಖ ಭಾಷೆ ಕನ್ನಡ ( Kannada ) ವಾಗಿದೆ....
ಲೋಕ ಸಭೆ ಸದಸ್ಯ - M.P ಕುಮಾರ ಸ್ವಾಮಿ
ಪಿನ್ ಕೋಡ್ - 577113
ದೂರವಾಣಿ ಪಿನ್ ಕೋಡ್ - 08263