ಸದಸ್ಯ:Dhanunjayabhat KEB/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಸೃಜನೇತರ ಸಾಹಿತ್ಯ

      ಇದು ಸೃಜನಶೀಕ ಸಾಹಿತ್ಯ - ಇದು ಸೃಜನೇತರ ಇಂಬಂತಹ ವಗೀ‍೯ಕರಣವೇ ಚಚ೯ಸ್ಪದವಾದದ್ದು. ಏಕೆಂದರೆ ನಅವು ಸೃಜನಶೀಲವೆಂದು ಕರೆಯುವ ಸಾಹಿತ್ಯವು ಸೃಜನೇತರ ಎಂದು ಗುರುತಿಸುವ ವೈಚಾರಿಕತೆ, ಸಾಮಾಜಿಕ ಚಿಂತನೆ ಗಾಢ ವಿಮಶ೯ನ ಪ್ರಜ್ಙೆ ಇವೆಲ್ಲವನ್ನೂ ಒಳಗೂಂಡಿರುತ್ತದೆ ಸೇರಿರುತ್ತವೆ, ಹಾಗೆಯೇ ಸೃಜನೇತರವೆಂದು ಕರೆಯಲ್ಪಡುವ ಸಾಹಿತ್ಯದಲ್ಲಿ ಕಲ್ಪನೆ, ಭಾವನಾತ್ಮಕತೆ, ಆಕಷ೯ಕ ಕಥನ ಇವೆಲ್ಲವೂ ಇರುತ್ತವೆ. ಆದರೆ, ಈ ಸಂದಭ೯ದಲ್ಲಿ ಈ ಚಚೆ೯ಯನ್ನು ಪಕ್ಕಕ್ಕಿಟ್ಟು, "ಸೃಜನೇತರ ಸಾಹಿತ್ಯ' ಎಂದರೆ ರಾಜಕೀಯ ಧಾಮಿ೯ಕ ಸಾಹಿತ್ಯಿಕ ಚಿಂತನೆ ಹಾಗೂ ವಾದ-ವಿವಾದಗಳ ಮೋತ್ತ ಎಂದು ಭಾವಿಸಿ ಮುಂದುವರೆಯುತ್ತೇನೆ. 

ಕುತೂಹಲದ ಸಂಗತಿಯೆಂದರೆ ಸಂಸ್ಕೃತ ಕಾವ್ಯವೀಮಾಂಸೆಗೆ ವಿರುದ್ದವಾಗಿ ಕನ್ನಡ ಕಾವ್ಯ ಮೀಮಾಂಸೆ ಮಿಮಶೆ೯ ಪ್ರಾರಂಭದಿಂದಲೂ ಬಹುಮುಖಿಯಾಗಿದೆ ರಾಜಕೀಯ-ಧಾಮಿ೯ಕ-ಸಾಹಿತ್ಯಕ ಸಂಗತಿಗಳನ್ನು ಓಳಗೂಎಳ್ಳುತ್ತಲೇ ಬಂದಿದೆ. ಕನ್ನಡದ ಮೋಟ್ಟಮೋದಲಲಕ್ಷಣ ಗ್ರಂಥವಾದ ಒಂಬತ್ತನೇಯ ಶತಮಾನದ ಕವಿರಾಜಮಾಗ೯ದಲ್ಲಿ ಈ ಪ್ರಸಿದ್ಧ.ವಾಕ್ಯವು ಬರುತ್ತದೆ ಕಸವರವೆಂಬುದು ನೆರೆ ಸೈರಿಸಲಾಪೋ೯ಡೆ ಪರಧಮ೯ಮುಮಂ ಪರವಿಚಾರಮುಮಂ ('ಅನ್ಯರ ಧಮ೯ವನ್ನು ಹಾಗೂ ವಿಚಾರಗಳನ್ನು ತಾಳ್ಮೆಯಿಂದ ಸಹಿಸಿಕೋಳ್ಳುವುದು-ಎಂದರೆ ಸಹನೆಯಿಂದ ಲಪರಿಗಣಿಸುವುದು-ನಿಜವಾದ ಚಿನ್ನ") ಇದು ಸಾಮಾಜಿಕ-ನೈತಿಕ ಚಿಂತನೆಯಲ್ಲದೆ ಬೇರೇನೂ ಅಲ್ಲ. ಸಂಸಾರದೋಳ್ ಸಾರಮಪ್ಪುದರಂದ ಧಮ೯ಮದಂ ನಿಇಚು೯ವುದರಂದ ಸಂಸಾರ ಸಾರೋದಯಂ ( ಸಂಸಾರದಲ್ಲಿ ಸಾರವಾದದ್ದು ಧಮ೯ ಅದನ್ನು ಪಸರಿಸುವುದರಿಂದೆ ( ಈ ಕವಿಗೆ ಇರುವ ಬಿರುದು ) ಸಂಸಾರ ಸಾರೋದಯ')ಎಂದು ಆದಿಕವಿ ಪಂಪನು ಸಾಹಿತ್ಯ ಹಾಗೂ ಧಮ೯ ಇವೆರಡನ್ನೂ ಓಳಗೋಳ್ಳುತ್ತಾ ಆದಿಪುರಾಣದಲ್ಲಿ ತನ್ನ ಬಗ್ಗೆ ಹೇಳಿಕೋಳ್ಳುತ್ತಾನೆ

      ಆಧುನಿಕ ಕಾಲದಲ್ಇ ಆಗಾಧವಾಗಿ ಹಾಗೂ ಆಥ೯ಪೂಣ೯ವಾಗಿ ಬೆಳೆದಿರುವ ಈ ಬಗೆಯ ಸೃಜನೇತರ ಸಾಹಿತ್ಯವನ್ನು ಅಥ‍೯ಮಾಡಿಕೋಳ್ಳಲು ಸುಲಭವಾಗುವಂತೆರ ಎರಡು ವಗ೯ಗಳಲ್ಲಿ ನೋಡಬಹುದು ಅ) ಕನ್ನಡ ಭಾಷ್ಡ-ಸಾಹಿತ್ಯವನ್ನು ಕುರಿತ ತಲ್ಲಣ: ಮತ್ತು ಆ)ವಿವಿಧ ನೆಲೆಗಳಲ್ಲಿ ಅನನ್ಯತೆಯನ್ನುಯ ಕುರಿತ ತಲ್ಲಣ ಪ್ರಾಚೀನ ಕಾಲದಿಂದಲಲೂ ಇವೆರಡನ್ನು ಕುತಿತ ತಲ್ಲಣವನ್ನು ಕನ್ನಡ ಸಾಹಿತ್ಯ ಮಾಗ೯-ದೇಸಿ ಇವುಗಳ ನಡುವೆ ಇರುವ ಇರಬೇಕಾದ ಸಂಬಂಧವನ್ನು ಕುರಿತು ಚಿಂತಿಸುವ ಮೂಲಕ ಪ್ರತಿಫಲಿಸುತ್ತಾ ಬಂದಿದೆ. ಇಲ್ಲಿ ಮತ್ತೂ ಒಂದು ಮಾತು ಪ್ರಸ್ತುತ ಎಂದು ತೋರುತ್ತದೆ: ಒಂದಲ್ಲಾ ಒಂದು ಬಗೆಯ ತಲ್ಲಣವಿಲ್ಲದೆ ಸಾಹಿತ್ಯ ಹಾಗೂ ಬದುಕು ಬಡವಾಗುತ್ತದೆ ತಲ್ಲಣಗಳೇ ಸಾಹಿತ್ಯವನ್ನು ಹಾಗೂ ಸಮಾಜವನ್ನು ಜೀವಂತವಾಗಿಡುತ್ತವೆ.( ಸಮಯದ ಅಭಾವದಿಂದ ಈ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಲೇಖಕರನರನು ಹಾಗೂ ಕೃತಿಗಳನ್ನು ಹೆಸರಿಸದೆ,ತಲ್ಲಣಗಳಿಗೆ ಕಾರಣವಾಗಿರುವ ಅಂಶಗಳನ್ನು ಮಾತ್ರ ಇಲ್ಲಿ ಸಾರರೂಪದಲ್ಲಿ ಮಂಡಿಸುತ್ತೇನೆ)

ಕನ್ನಡವನ್ನು ಕುರಿತ ತಲ್ಲಣ

    ಅ) ಭಾಷೆಯ ಉಳಿವು ವಿಕಾಸ ಇವುಗಳನ್ನು ಕುರಿತ ತಲ್ಲಣ ವಸಾಹತುಶಾಹಿಯ ಕಾಲದಲ್ಲಿ ಪ್ರಭುತ್ವದ ಭಾಷೆಯಾಗಿದ್ದ ಇಂಗ್ಲೀಷ್ ಭಾಷೆಯ ಎದುರು ಕನ್ನಡವನ್ನು ಉಳಿಸಿ ಕಟ್ಟುವುದು ಹೇಗೆ ಎಂಬುದೇ ಎಲ್ಲಾ ಲೇಖಕ-ಚಿಂತಕರನ್ನು ಕಾಡಿತ್ತಿದ್ದ ಪ್ರಶ್ನೆಯಾಗಿದತ್ತು. ಈ ನೆಲೆಯಲ್ಲಿ ಪ್ರಾತಿನಿಧಿಕವಾಗಿ ನಾವು ಮೋದಲಿಗೆ ಬಿಎಂ ಶ್ರೀಯವರನ್ನು ಪರಿಗಣಿಸಬಹುದು. ನಾಡಿನುದ್ದಕ್ಕೂ ಓಡಾಡುತ್ತಾ ಕನ್ನಡವನ್ನು ಉಳಿಸಿಕೋಳ್ಳುವ ಹಾಗೂ ಬೆಳೆಸುವ ಬಗೆಯನ್ನು ಕುತಿತ್ಉ ಪುಂಖಾನುಪುಂಖವಾಗಿ ಸಾವ೯ಜನಿಕ ಉಪನ್ಯಾಸಗಳನ್ನು ಬಿಎಂಶ್ರೀ ಮಾಡಿದರು. ಅಸಂತಹ ಪುನ್ಯಾಸಗಳಲ್ಲಿ ತುಂಬಾ ಪ್ರಮುಖವಾದುದೆಂದರೆ,' ಕನ್ನಡ ಮಾತು ತಲೆಯೆತ್ತುವ ಬಗೆ'(೧೯೧೧) 
     ಅನೇಕ ಸಂಗತಿಗಳನ್ನು ಚಚಿ೯ಸುವ ಈ ಲೇಖನದ ಮುಖ್ಯಾಂಶಗಳನ್ನು ಹೀಗೆ ಗ್ರಹಿಸಬಹುದು: ಅ)ಒಂದೇ ಭಾಷೆ ಇಡೇ ರಾಷ್ಟ್ರದಲ್ಲಿರುವುದು ಒಳ್ಳೆಯದು ಆದರೆ ಭಾರತದಂತಹ ಬಹುಭಾಷೆಗಳ ನಾಡಿನಲ್ಲಿ ಇದು ಸಾಧ್ಯವಿಲ್ಲ ಆ) ಸದ್ಯದ ಪರಿಸ್ಥಿಯಲ್ಲಿ ನಮ್ಮ ರಾಷ್ಟ್ರದಲ್ಲಿ ಪ್ರತಿಯೋಬ್ಬನೂ ಮಮೂರು ಭಾಷೆಗಳನ್ನು ಕಲಿಯುವುದು ಅಗತ್ಯ: ಇವೆಂದರೆ ಇಂಗ್ಲೀಷ್,ಸಂಸ್ಋತ ಮತ್ತು ದೇಶಭಾಷೆ.ಇ)ಕನ್ನಡಕ್ಕೆ ಶ್ರೀಮಂತ ಪ್ರಾಚೀನ ಪರಂಪರೆಯಿದೆ ( ನಮ್ಮ ಕನ್ನಡವನ್ನು ಮುಂದಕ್ಕೆತ್ತುವುದಕ್ಕೆ ಬೇಕಾದ ಹೆಮ್ಎಯೂ ಹೆಚ್ಚೆಚ್ಚು  ನಮ್ಮಲ್ಲಿ ಉಂಟು. ನಮ್ಮ ಮಾತೇನೂ ನೆನ್ನೆ ನೋನ್ನೆಯ ಕಾಡು ಮಾತಲ್ಲ") ಈ( ಇಂದು ಇಂಗ್ಲೀಷ್ ಭಾಷ್-ಸಾಹಿತ್ಯಗಳೇ ನಮ್ಮ ಜಡ್ಡುಗಟ್ಟಿದ ಧಾಮೀಕ ಸಾಹಿತ್ಯಕ್ಕೆ ಹೂಸ ದಿಕ್ಕನ್ನು ತೋರಿಸಬಲ್ಲವು ("ಇಂಗ್ಲೀಷ್ ಸಾಹಿತ್ಯವೇ ಸಂಸ್ಕೃತ ಸಾಹಿತ್ಯದಿಂದ ನಮ್ಮ ಕಾವ್ಯಮಾಲೆಗೆಇಳಿದಿರುವ ದೋಷಗಳನ್ನು ಪರಿಹಾರ ಮಾಡಬೇಕು") ಉ) " ದೈವ ಯತ್ನದಿಂದ ಲಭಿಸಿರುವ ಇಂಗ್ಲೀಷಿನ ಶಿಕ್ಷೆಯಲ್ಲೂ ಇಂಗ್ಲೀಷಿನ ಪೋಷಣೆಯಲ್ಲೂ" ಕನ್ನಡ ಸಾಹಿತ್ಯವನ್ನು ಬೆಳೆಸಬೇಕು. ಇದು ಸುಲಭವಾದ ಕೆಲಸವಲ್ಲ: ಆದರೆ ಆಸಾಧ್ಯವೋ ಅಲ್ಲ 
   ಮುಂದೆ ಇಡೀ ರಾಷ್ಟ್ರದಲ್ಲಿ ಮೂಡಿಬಂದ ತರಭಾಷ್ಆ ಪರಿಕಲ್ಪನೆ ಕನ್ನಡದ ಬಗ್ಗೆ ಅಭಿಮಾನ ಮತ್ತು ಅದರ ವಿತಿಗಳ ಅರವು ಸ್ವೀಕಾರ ನಿರಾಕರಣೆ ಈ ಎರಡೂ ಅತಿಗಳನ್ನು ತಿರಸ್ಕರಿಸುವ ಮತ್ತು ಪರಂಪರೆ ಮತ್ತು ಆಧುನಿಕತೆ ಇವೆರಡನ್ನೂ ಹದವಾಗಿ ಮಿಳಿತಗೋಳ್ಳಿಸು ಆರೋಗ್ಯಕರ ಪ್ರಯತ್ನ ಇತ್ಯಾದಿ ಗುಣಗಳನ್ನು ನಾವು ಈ ಲೇಖನದಲ್ಲಿ ಕಾಣುತ್ತೇವೆ. 
    ಸುಮಾರು ಮೂರು ದಶಕಗಳ ನಂತರ ಕುವೆಂಪು ಅವರೂ ಇತರ ಭಾಷೆಗಳ ಆಕ್ರಮಿಕ ಗುಣದ ಇದುರು ಮೂಲೆಗುಂಪಾದ ಕನ್ನಡದ ಸ್ಥತಿಯನ್ನು ಹೀಗೆ ತಮ್ಮ ಸಾಯುತಿದೆ ನಿಮ್ಮ ನುಡಿ (೧೯೩೯) ಎಂಬ ಕವನದಲ್ಲಿ ಚಿತ್ರಸುತ್ತಾರೆ :

"ರಾಜ ನುಡಿಯೆಂದೋಂದು ದೇವನುಡಿಯೆದೋಂದು ಹತ್ತಿ ಜಗ್ಗಿ

ನಿರಿನಿಟಿಲು ನಿಟಿಲೆಂದು ಮುದಿ ಮೂಳೆ ಮುರಿಯುತಿದೆ ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ||'
    ತ್ಮ ಪ್ರತಿಯೋಂದು ಕೃತಿ ಉಪನ್ಯಾಸದಲ್ಲಯೂ  ಕನ್ನಡವೆ ಸತ್ಯ ಕನ್ನಡವೆ ನಿತ್ಯ ಎಂದು ಸಾರಿದರು. ಆದರೆ ಬಿಎಂ ಶ್ರೀ ಅವರ ನಿಲುವಿಗೆ ವಿರುದ್ದವಾಗಿ ಕುವೆಂಪು ದ್ವಿಭಾಷಾ ಸೂತ್ರವನ್ನು ( ಇಂಗ್ಲೀಷ್-ದೇಶಬಾಷೆ) ಎತ್ತಿ ಹಿಡಿದರು. 

ಹಾಗೆಯೇ ಬಿಎಂ ಶ್ರೀ ಅವರಿಗೆ ಭಾಷ್ಎ ಸಾಹಿತ್ಯಗಳೂಡನೆ ಸಮಾಜದ ಪುನರುತ್ಥಾನವೂ ಮುಖ್ಯವಾಗಿದ್ದಿತ್ತು. ಪರಂಪರಗಾತ ಮೂಢನಂಬಿಕೆಗಳಿಂದ ಅಥ೯ಹೀನ ಆಚರಣೆಗಳಿಂದ ಜಾತಿಬೇದದಿಂದ ನಿಜೀ೯ವವಾಗಿದ್ದ ಕನ್ನಡ ಭಾರತೀಯ ಸಮಾಜವನ್ನು ವೈಜ್ಞಾನಿಕ ದ೯ಷ್ಟಿಕೋನ ಮಾತ್ರ ಪುನಶ್ಚೇತನಗೋಳಿಸಬಹುದು ಮತ್ತು ಇಂತಹ ವೈಜ್ಞನಿಕ ದೃಷ್ಟಿಕೋನ ಇಂಗ್ಲೀಷ್ ಶಿಕ್ಷಣದಿಂದ ದೋರೆಯಬಲ್ಲುದು ಎಂದು ಅವರು ನಂಬಿದ್ದರು.ಅವರ ಮಹತ್ವದ ಎರಡು