ಸದಸ್ಯ:Dandinashiva/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಎನ್ ಕೆ ಲೋಲಾಕ್ಷಿ[ಬದಲಾಯಿಸಿ]

ಹೆಸರು : ಡಾ.ಎನ್.ಕೆ. ಲೋಲಾಕ್ಷಿ

ವಿದ್ಯಾರ್ಹತೆ : ಎಂ.ಎ(ಕನ್ನಡ), ಎಂ.ಎ (ಎಂ.ಸಿ.ಜೆ), ಪಿ.ಜಿ.ಡಿ.ಎಂ.ಸಿ.ಜೆ, ಪಿಎಚ್.ಡಿ

ಹುದ್ದೆ :  ಅಸಿಸ್ಟೆಂಟ್ ಪ್ರೊಫೆಸರ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ

ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ತಂದೆ-ತಾಯಿ : ಕೃಷ್ಣಪ್ಪ – ರಂಗಮ್ಮ

ಹುಟ್ಟಿದ ಊರು  : ನುಗ್ಗೇಹಳ್ಳಿ, ಚನ್ನರಾಯಪಟ್ಟಣ(ತಾ). ಹಾಸನ (ಜಿಲ್ಲೆ)

ಸಂಶೋಧನಾ ವಿಷಯ  : ಪ್ರೊ. ದೇಜಗೌ ಅವರ ವಿಮರ್ಶೆ ಮತ್ತು ಸಂಶೋಧನೆ.

ವಿಳಾಸ : ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ

ಮಾನಸ ಗಂಗೋತ್ರಿ, ಮೈಸೂರು

ಅನುಭವ : ೨೦೦೩ ರಿಂದ ೨೦೦೮ ರ ವರೆಗೆ ಮಂಗಳ ಗಂಗೋತ್ರಿ

ಮAಗಳೂರು ವಿಶ್ವವಿದ್ಯಾನಿಲಯ, ಮಂಗಳೂರು.

೨೦೦೮ ಅಕ್ಟೋಬರ್‌ನಿಂದ ಮಾನಸÀ ಗಂಗೋತ್ರಿ

ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

ಮಾರ್ಗದರ್ಶನ :

೧. ಎಂ.ಫಿಲ್ – ೮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ.

೨. ಪಿ.ಎಚ್‌ಡಿ – ೯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ.

ಪರಿಣಿತಿ ಕ್ಷೇತ್ರ

• ಕನ್ನಡ ಸಾಹಿತ್ಯ, ಮಹಿಳಾ ಸಾಹಿತ್ಯ, ಸಂವಹನ ಮಾಧ್ಯಮ

• ‘ಭಾವನ’ - ಕನ್ನಡ ಭಾವಗೀತೆಗಳ ಧ್ವನಿ ಸುರುಳಿ ರಚನೆ

• ಮಹಾಪೂರ್ಣಿಮ ನಾಟಕಕ್ಕೆ ಗೀತ ರಚನೆ

• ಬೆಲ್ಲದ ದೋಣಿ ನಾಟಕಕ್ಕೆ ಗೀತ ರಚನೆ

• ಸಿನೀಮಾ ಗೀತ ರಚನೆ (ದೃಶ್ಯೀಕರಣ ನಡೆಯುತ್ತಿದೆ)

• ಬುಡಕಟ್ಟು ಬದುಕನ್ನು ಕುರಿತಾದ ಸಾಕ್ಷö್ಯ ಚಿತ್ರ ನಿರ್ದೇಶನ ( ತಯಾರಿಕೆ ಹಂತದಲ್ಲಿದೆ)


ಪ್ರಕಟಿತ ಪುಸ್ತಕಗಳು : ೧. ಕನ್ನಡ ಪತ್ರಿಕೆಗಳು ಮತ್ತು ಮಹಿಳೆ- (ಸಂ.) – ೨೦೦೬

೨. ಭಾವನಾ – ೨೦೧೦

೩. ದೇಜಗೌ ವಿಮರ್ಶೆ : ಹರಹು ಮತ್ತು ಹೊಳಹು-೨೦೧೦

೪. ಗಡಿನಾಡ ಸಂಚಾರಿ ಚಾರಿತ್ರಿಕ ಪ್ರಸ್ತುತತೆ -೨೦೧೨

೫. ರಾಷ್ಟಿçÃಯವಾದಿ ಚಿಂತನೆ ಮತ್ತು ಮಹಿಳೆ – ೨೦೧೨

೬. ವಿ.ಕೃ.ಗೋಕಾಕರ ಭಾರತಸಿಂಧುರಶ್ಮಿ : ಪುನರವಲೋಕನ- (ಸಂ)-೨೦೧೧

೭. ಫ್ರೆöÊಡೇ ಫೀವರ್ ಕವನ ಸಂಕಲನ (ಪ್ರಕಟಣೆಯಲ್ಲಿದೆ.)

೮. ಭಾವನಾ ಕವನ ಸಂಕಲನದ ಆಯ್ದಪದ್ಯಗಳು ಇಂಗ್ಲೀಷಿಗೆ ಅನುವಾದವಾಗಿದೆ.

೯. ಹೆಣ್ಣಾಗಿ ಬರೆ (Wಡಿiಣiಟಿg ಚಿs ಚಿ ತಿomಚಿಟಿ) ವಿಮರ್ಶಾ ಕೃತಿ ಪ್ರಕಟಣೆಯ ಹಂತದಲ್ಲಿದೆ.

                     ೧೦.  ಮೈಸೂರು ದಸರಾ ನೆನಪಿನ ಸಂಚಿಕೆ-೨೦೧೩

ಪ್ರಕಟಿತ ಲೇಖನಗಳು  : 

೧. ರತ್ನಾಕರವರ್ಣಿಯ ಭರತೇಶ ವೈಭವ : ಜಾನಪದೀಯ ಅಧ್ಯಯನ

೨. ರತ್ನಾಕರವರ್ಣಿ : ಸಮಕಾಲೀನ ಸಂದರ್ಭ

೩. ಕರಾವಳಿ ಸಾಂಸ್ಕೃತಿಕ ಪರಿಸರ ವಿಜ್ಞಾನ

೪. ಮಾಧ್ಯಮಗಳಲ್ಲಿ ಮಹಿಳಾ ಅನನ್ಯತೆ

೫. ಜನ್‌ಥೆರಪಿ ಮೈಸೂರು ದರ್ಶನ

೬. ಅಕ್ಕನ ವಚನಗಳಲ್ಲಿ ದಾಂಪತ್ಯ ಒಡೆಯುವಿಕೆ ಮತ್ತು ಮರುಕಟ್ಟುವಿಕೆ

೭. ‘ಇಳೆಯ ಕಣ್ಣು’ – ಧರಣಿ ತತ್ವ ನಿರೂಪಣೆ

೮. ಹುಲಿಯ ಹಾಡು ಮತ್ತು ಗೋವಿನ ಹಾಡಿನಲ್ಲಿ ಮಾತೃ ಸಂವೇದನೆ

೯. ವಸ್ತç ಸಂಹಿತೆ ಎಂಬ ಸಾಂಸ್ಕೃತಿಕ ಬಂಧನ

೧೦. ದಲಿತ ಚಳುವಳಿ ಮತ್ತು ಮಾಧ್ಯಮ

ರಾಷ್ಟಿçÃಯ ಮಟ್ಟ/ರಾಜ್ಯಮಟ್ಟ/ಜಿಲ್ಲಾಮಟ್ಟದ ಸಮ್ಮೇಳನ/ವಿಚಾರಸಂಕಿರಣದಲ್ಲಿ ಪ್ರಬಂಧ ಮಂಡಣೆ: