ಸದಸ್ಯ:Bhagyashree2497

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ[ಬದಲಾಯಿಸಿ]

ನನ್ನ ಹೆಸರು ಭಾಗ್ಯಶ್ರೀ . ನನ್ನ ತಂದೆಯ ಹೆಸರು ನಿಂಗಪ್ಪ ಯಾದವಾಡ. ನನ್ನ ತಾಯಿಯ ಹೆಸರು ತಿಪ್ಪವ್ವ .ನಿ.ಯಾದವಾಡ . ನಾನು ಹುಟ್ಟಿದ ಊರು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೇರಕಲಮಟ್ಟಿ . ನಾನು ಇಪ್ತ್ನಲ್ಕು ತಾರೀಕು ಏಪ್ರಿಲ್ ನಾಲ್ಕನೇ ತಿಂಗಳು ಎರಡು ಸಾವಿರ ಇಸವಿಯಲ್ಲಿ ಹುಟ್ಟಿದ್ದೇನೆ . ನಾನು ಮಂಗಳೂರಿಗೆ ಎರಡು ಸಾವಿರದ ಎರಡರಲ್ಲಿ ಬಂದಿದ್ದೇನೆ .

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ಪ್ರಾಥಮಿಕ ಶಾಲೆಯನ್ನುನಾನು ಶ್ರೀರಾಮಾಶ್ರಮ ಹಿರಿಯ ಪ್ರಾಥಮಿಕ ಶಾಲೆ ಕೊಂಚಾಡಿ ಮಂಗಳೂರು ೫೭೫೦೦೮ ಕಲಿತ್ತಿದ್ದೇನೆ ನಾನು ಒಂದನೇ ತರಗತಿಯಿಂದ ಏಳನೇ ತರಗತಿಯಾ ವರೆಗೆ ಕಲಿತ್ತಿದ್ದೇನೆ ನನ್ನ ಏಳನೇ ತರಗತಿಯ ಅಂಕಗಳು ಬಿ +.ನಾನು ಎಂಟನೇ ತರಗತಿಗೆ ಸಂತ್ ಆಗ್ನಿಸ್ ಹೆಣ್ಣು ಮಕ್ಕಳ ಫ್ರಾಢಾ ಶಾಲೆಗೆ ಹೋದೆನು ಅಲ್ಲಿ ಎಂಟನೇ ತರಗತಿ ಇಂದ ಹತ್ತನೇ ತರಗತಿಯ ವರೆಗೆ ಕಲಿತ್ತಿದ್ದೇನೆ ನನ್ನ ಹತ್ತನೇ ತರಗತಿಯ ಅಂಕಗಳು ೬೪.೩೫%. ನಾನು ಪ್ರಥಮ ಪಿ.ಯು ಸಿ ಯನ್ನು ಸಂತ್ ಅಗ್ನಿಸ್ ಪಿಯು ಸಿ ಯಲ್ಲಿ ಮಾಡಿದ್ದೇನೆ ಮತ್ತೇ ನಾನು ದ್ವಿತೀಯ ವರ್ಷದ ಪಿ ಯು ಸಿ ಯನ್ನು ನಾನು ಪದವು ಪದವಿ ಪೂರ್ವ ಕಾಲೇಜಿನಲ್ಲಿ ಕಲಿತ್ತಿದ್ದೇನೆ ನನ್ನದ್ವಿತೀಯ ಪಿ ಯು ಸಿ ಯ ಅಂಕಗಳು ೬೪% . ಈಗ ನಾನು ವಾಣಿಜ್ಯ ನಿರ್ವಹಣೆ ಕಲಿಯುತಿದ್ದೇನೆ . ನಾನು ಈಗ ಪ್ರಥಮ ಬಿಕಾಮ್ ಬಿ ವಿಭಾಗದಲ್ಲಿ ಇದ್ದೇನೆ.

ಹವ್ಯಾಸಗಳು ಮತ್ತು ಆಸಕ್ತಿಗಳು[ಬದಲಾಯಿಸಿ]

ನಾನು ಕುಸ್ತಿ ಯಲ್ಲಿ ವಿಶ್ವ ವಿದ್ಯಾಲಯ ಮಟ್ಟದಲ್ಲಿ ನಾನು ಆಳ್ವಾಸ್ ನವರ ಎದುರಾಳಿ ಯಾಗಿ ೭೨ ಕೆ ಜಿ ವಿಭಾಗದಲ್ಲಿ ಆಟ ಅಡಿ ದ್ವಿತೀಯ ಸ್ಥಾನ ಪಡೆದಿದ್ದೇನೆ. ನಾನು ಕುಳೂರುನಲ್ಲಿ ನಡೆದ ತುಳುಕೆಸರಿ ಕುಸ್ತಿ ನಲಿ ೭೨ ಕೆ ಜಿಜಿ ನಲ್ಲಿ ಆಡಿ ಪ್ರಥಮ ಸ್ಥಾನ ಪಡೆದಿದ್ದೇನೆ .ನಾನು ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿ ಉಳ್ಳಾಳ ದಲ್ಲಿ ನಡೆದ ವೀರ ರಾಣಿ ಅಬ್ಬಕ ಉತ್ಸವದಲ್ಲಿ ಭಾಗವಯಿಸಿ ೭೨ ಕೆ ಜಿ ಯ ವಿಭಾಗದಲ್ಲಿ ಆದಿ ತ್ರಿತೀಯ ಸ್ಥಾನ ಪಡೆದಿದ್ದೇನೆ .ನಾನು ಇನ್ನುಮುಂದೆ ಭಾರ ಎತ್ತುವಿಕೆ ಯಲ್ಲಿ ಭಾಗವಹಿಸಬೇಕೆಂದುಕೋಡಿದ್ದೇನೆ ಅದಕ್ಕೆ ನಿಮ್ಮ ಸಹಕಾರ ಬೇಕು .ನಾನು ವಾರ್ತಾಪತ್ರಿಕೆ ಯಲ್ಲಿ ಬರುವ ನಗೆ ಹನಿಗಳನ್ನು ಕುಡಿಸಿ ಇಟ್ಟಿದ್ದೇನೆ.