ಸದಸ್ಯ:Anubelle/sandbox
ಪೀಠಿಕೆ[ಬದಲಾಯಿಸಿ]
ಮೂಡಬಿದಿರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಇಲ್ಲಿ ಸಾವಿರಕಂಬದ ಬಸದಿ ಇದೆ.
ಶೀರ್ಷಿಕೆ - ೧[ಬದಲಾಯಿಸಿ]
ಕಾದಂಬರಿಗಳು
ಶಿವರಾಮ ಕಾರಂತ[ಬದಲಾಯಿಸಿ]
ಯು. ಆರ್. ಅನಂತಮೂರ್ತಿ[ಬದಲಾಯಿಸಿ]
- ಭವ
- ಅವಸ್ಥೆ
ಶ್ರೀರ್ಷಿಕೆ ೨[ಬದಲಾಯಿಸಿ]
ನಾಟಕಗಳು
- ಅನಾಮಿಕ
- ಭೀಷ್ಮ ಸಹಾನಿ
- ಸಂತ್ಯಾಗ ನಿಂತಾನ ಕಬೀರ
- ಜೋಕುಮಾರ
- ಡಿ.ಕೆ. ಚೌಟ
- ಮಿತ್ತಬೈಲು ಯಮುನಕ್ಕ
- ಗಿರೀಶ ಕಾರ್ನಾಡ
- ಹಯವದನ
- ತಲೆದಂಡ
ಇತರೆ[ಬದಲಾಯಿಸಿ]
ಯೋಜನೆ
ಇನ್ನೂ ಅನೇಕ ಕಾದಂಬರಿಗಳು ಇಲ್ಲಿ ಸೇರಿಸಲಾಗುತ್ತದೆ. ಅದರಲ್ಲಿಯೂ ಮುಖ್ಯವಾಗಿ ಕನ್ನಡದ ಗಂಭೀರ ಕಾದಂಬರಿಗಳನ್ನು ಸೇರಿಸುವ ಉದ್ದೇಶವಿದೆ. ಇವು ಪ್ರಾದೇಶಿಕ ಸೊಗಡನ್ನು ಪ್ರತಿಬಿಂಬಿಸುವ ಕೃತಿಗಳೆನ್ನುವುದು ಹೆಮ್ಮೆ. ಚಂದ್ರಶೇಖರ ಕಂಬಾರರು ಕೇಂದ್ರ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷರು.
ಉಲ್ಲೇಖ[ಬದಲಾಯಿಸಿ]
ವಿಭಾಗ
ಇವುಗಳನ್ನು ನವ್ಯ, ನವ್ಯೋತ್ತರ, ಬಂಡಾಯ, ದಲಿತ ಹೀಗೆ ಗುರುತಿಸಲಾಗುವುದು. ಅದರಲ್ಲೂ ಅವುಗಳು ಓದುಗರನ್ನು ತಲುಪಬೇಕೆನ್ನುವುದು ಮುಖ್ಯ. ಆ ಬಳಿಕ ಕತಾಸಂಕಲನಗಳ ಬಗ್ಗೆಯೂ ಇಲ್ಲಿ ಗುರುತಿಸುವ ಯೋಜನೆ ಇದೆ.
- ↑ https://en.wikipedia.org/wiki/Bettada_Jeeva
- ↑ kannada.oneindia.com