ಸದಸ್ಯ:Ananya Rao Katpadi/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಿಂಡಿಗಳು

  • ಇಡ್ಲಿ
  • ದೋಸೆ
  • ಚಪಾತಿ

ಪಾನೀಯಗಳು

  1. ಎಳನೀರು
  2. ಮಜ್ಜಿಗೆ

ಕೃಷ್ಣಮಠ ಕರ್ನಾಟಕದ ಒಂದು ಪ್ರಸಿದ್ದ ಯಾತ್ರಸ್ಥಳವಾಗಿದೆ.ಇದು ಉಡುಪಿ ಜಿಲ್ಲೆಯಲ್ಲಿದೆ.ಇಲ್ಲಿ ೨ ವರ್ಷಗಳಿಗೊಮ್ಮೆ ಪರ್ಯಾಯ ನಡೆಯುತ್ತದೆ.


ಕೊರಗಜ್ಜ

ಕೊರಗಜ್ಜ

ಪರಶುರಾಮ ಸೃಷ್ಟಿಯ ಈ ಧರ್ಮ ಭೂಮಿಯಲ್ಲಿ ಧರ್ಮವು ಜಾರಿ ಅಧರ್ಮವು ಹೆಚ್ಚಿದಾಗ ಓಂಕಾರ ಸ್ವರೂಪಿಣಿಯಾದ ಅದಿಮಾಯೆಯು ಉಗ್ರರೂಪವಾಗಿ ಅಂದರೆ ಮಾರಿ ಅವತಾರವಾಗಿ ಪ್ರತಿ ಊರಿಗೆ ಹೋಗಿ "ಮಾರಿ-ಮೈಲಿಗೆ", "ಕೋರ-ಕೋಟಲೆ", "ಮಬ್ಬು-ಬೊಲ್ಲಂಗಾರ್" ಎಂಬ ಭಯಂಕರ ರೋಗದ ಬೀಜವನ್ನು ಬಿತ್ತುತ್ತಾರೆ.ಆ ಹೊತ್ತಿನಲ್ಲಿ ಜನರು ಕಷ್ಟವನ್ನು ತಾಳಲಾರದೇ ಪರಮಾತ್ಮನನ್ನು ಸ್ಮರಿಸುವಾಗ ಕೊರಗಜ್ಜ ಈ ರೋಗವನ್ನು ದೂರ ಮಾಡುತ್ತಾರೆ.ಕೊರಗಜ್ಜ ದೈವವು ತುಳುನಾಡಿನ ಬಹಳ ಕಾರ್ನಿಕವಾದ ದೈವ ಎಂಬ ಹೆಸರನ್ನು ಪಡೆದಿರುತ್ತದೆ.ಕೊರಗಜ್ಜ ದೈವವು ತುಳುನಾಡಿನಲ್ಲಿ ಅಜ್ಜ ಎಂದೇ ಪ್ರಚಲಿತವಾಗಿದೆ.






ವಿಶ್ವೇಶತೀರ್ಥ ಸ್ವಾಮೀಜಿ ಯವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ದೊರೆಯಿತು.[೧]


ಉಲ್ಲೇಖಗಳು[ಬದಲಾಯಿಸಿ]

--Ananya Rao Katpadi (ಚರ್ಚೆ) ೦೮:೫೩, ೨೫ ಜೂನ್ ೨೦೨೨ (UTC)

ತರಕಾರಿಗಳು
ಬೇಯಿಸಿ ತಿನ್ನುವ ಹಸಿ ತಿನ್ನುವ
ಬಟಾಟೆ ಮುಳ್ಳುಸೌತೆ
ಬೀಟ್‍ರೂಟ್ ಕ್ಯಾರೆಟ್
ಅಲಸಂಡೆ ಈರುಳ್ಳಿ

೨೩ ಏಪ್ರಿಲ್ ೨೦೨೪

೨೩

Ananya Rao Katpadi/ನನ್ನ ಪ್ರಯೋಗಪುಟ

೩೧,೮೨೧

೪೪

Ananya Rao Katpadi

  1. https://www.mangalorean.com/udupi-padma-vibhushan-award-to-sri-vishwesha-theertha-swamiji-received-in-grand-ceremony/