ಸದಸ್ಯ:211Pavanprashanth

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
==ಹುಟ್ಟು==ನನ್ನ ಹೆಸರು ಪವನ್,ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ದಿನಾಂಕ ೧೦-೦೯-೧೯೯೯ ರಲ್ಲಿ ನನ್ನ ಜನುಮವಾಯತು.ನನ್ನ ತಂದೆ ಕ್ರಿಷ್ನಪ್ಪ ವ್ಯಾಪಾರ ಮಾಡುತ್ತಾರೆ ಹಾಗು ನನ್ನ ತಾಯಿ ಶ್ರೀ ಮತಿ ಪಂಕಜ ಇವರು ಗೃಹಿಣೀ.ನನ್ನ ಬಾಲ್ಯವನ್ನು ನಾನು  ಕನಕಪುರದಲ್ಲಿ ಕಳೆದೆನು.

==ವಿದ್ಯಭ್ಯಾಸ== ನನ್ನ ಪ್ರಾಥಮಿಕ ಶಿಕ್ಷಣವನ್ನು ಆನೇಕಲ್ ನ ಸರಸ್ವತಿ ವಿದ್ಯಾ ಮಂದಿರದಲ್ಲಿ ಮುಗಿಸಿದೆನು.ಶಿಕ್ಷಣವನ್ನು ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಅಲ್ವಸ್ ನಲ್ಲಿ ಮುಗಿಸಿದೆನು.ಇಲ್ಲಿನ ವಾತಾವರಣ ಹಾಗೂ ಸಂಸ್ಕೃತಿ ನನ್ನ ಶಿಕ್ಷಣದ ಮೇಲೆ ಉತ್ತ ಮ ಪರಿಣಾಮಬೀರಿತು.ಅಲ್ಲಿನ ಎಲ್ಲಾ ಶಿಕ್ಷಕರಿಗೆ ಪ್ರಿಯ ವಿದ್ಯಾರ್ಥಿಯಾಗಿದೆ.ನಾನು ಎಲ್ಲಾ ಕ್ರೀಡೆಯಲ್ಲಿ ಮತ್ತು ಕಾರ್ಯಾಕ್ರಮದಲ್ಲಿ ಭಾಗವಹಿಸುತ್ತಿದೆನು.ಭಾರತದ ಪ್ರಮುಖ ಗ್ರಂಥಗಳಾದ ರಾಮಾಯಣ ಗ್ರಹಿಸಿರುವೆ.

==ಆಸಕ್ತಿಗಳು== ನನಗೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆಯನ್ನು ಓದಿರುವೆ.ನನಗೆ ತೆಲುಗು ಚಲನಚಿತ್ರಗಳನ್ನು ನೋಡೂವೂದೆoದರೇ ತುಂಬಾ ಆಸಕ್ತಿ.ನನ್ನ ಜೀವನದಲ್ಲಿ ಇರುವ ಒಂದೇ ಆಸೇ ಎoದರೆ ಇಡೀ ಭಾರತವನ್ನು ನೋಡುವುದು.ನಾನು ಬಾಲ್ಯದಿಂದಲೂ ಕ್ರೀಡೆಗಳಾದ ಕ್ರಿಕೇಟ್ ಮುಂತಾದವುಗಳಲ್ಲಿ ಭಾಗವಹಿಸಿರುವೆ.ನನ್ನ ಜೀವನದಲ್ಲಿ ಮರೆಯಾಲಾಗದ ಘಟನೇ ಎಂದರೆ ನನ್ನ ಸ್ನೇಹಿತನ ಸಾವೂ ಇದರಿಂದ ನಾನು ತುಂಬಾ ನೋವನ್ನು ಸಹ ಅನುಭವಿಸಿದೆ,ಈಗಲೂ ಸಹ ಇದು ನನ್ನ ಮನಸ್ಸಿಗೆ ಕೆಲವೋಮ್ಮೆ ಚುಚ್ಚುತದೆ .ಸ್ನೇಹಿತರ ಜೊತೆ ಇರುವುದೆಂದರೆ ಮತ್ತು ಅವರ ಜೊತೆ ಪ್ರವಾಸ ಮಾಡುವುದೆಂದರೇ ಬಹಳ ಇಷ್ಟ .ಮಡಿಕೇರಿ ನನ್ನ ನೆಚ್ಚಿನ ಪ್ರವಾಸತಾಣ, ತುಂಬಾ ಚೆನ್ನಾಗಿ ಹಾಗೂ ನೈಸರ್ಗಿಕ ಸೌಂದರ್ಯವನ್ನು ಒಳಗೊಂಡಿರುವ ಪ್ರದೇಶ.ತೆಲುಗು ಚಲನಚಿತ್ರ ರಂಗದಲ್ಲಿ ನನಗೆ ಪ್ರಬಾಸ್ ರವರ ಪಕ್ಕ ಅಭಿಮಾನೀ.ನನಗೆ ಐತಿಹಾಸಿಕ ಚಿತ್ರ ಗಳೆಂದರೆ ತುಂಬ ಆಸಕ್ತಿ ಅದರಲ್ಲಿ ಒಂದಾದ ದರ್ಶನ್ ಅಭಿನಯದ ಸಂಗೊಳ್ಳಿರಾಯಣ್ಣ ಇಷ್ಟ.ಜಾಮೂನು ನನಗೆ ತುಂಬಾ ಇಷ್ಟವಾದ ಸಿಹಿ ತಿಂಡಿ.

 ==ಹವ್ಯಾಸಗಳು== ಇತ್ತಿಚಿಗೆ ನಾನು ಓದುವ ಬದಲು ಅಂತರ್ಜಾಲದಲ್ಲಿ ರೂಡಿಸಿಕೊಳೂತಿರುವೇ ಇದರಿಂದ ನನ್ನ ಜ್ಞಾನವು ಬೆಳೆಯುತ್ತಿದೆ. ನನ್ನ ಒಳ್ಳೆಯ ಹವ್ಯಾಸ ವೆಂದರೆ ಗಿಡಗಳನ್ನು ಕಾಪಾಡುವುದು ಹಾಗು ಅವುಗಳಿಗೆ ನೀರನ್ನು ಹಾಕುವುದು. ನನ್ನ ಜೀವನದಲ್ಲಿ ನನಗೆ ಆದರ್ಶ ವ್ಯಕ್ತಿ ಎಂದರೆ ಇಂದಿರ ಗಾಂಧಿ ಏಕೆ ಎಂದರೆ ಅವರು ದೇಶದ ಮೇಲೆ ಇಟ್ಟ ಪ್ರೀತಿ ಹಾಗು ಸ್ವಾತಂತ್ರಕ್ಕೆ ಹೋರಾಡಿದ ರೀತಿ ನನ್ನ ಮೇಲೆ ಪರಿಣಾಮ ಬೀರಿದೆ. ನನ್ನ ಮತ್ತೊಂದು ಗುರಿ ದೇಶ ಕಾಯುವ ವೀರ ಯೋಧ ನಾಗುವುದು ಇದಕ್ಕೆ ನನ್ನ ಕುಟುಂಬದ ಸಹಾಯವು ಸಹ ಇದೇ ..ಜೀವನದಲ್ಲಿ ಶಾಂತ ಸ್ವಭಾವವನ್ನು ಬಯಸುವ ವ್ಯಕ್ತಿತ್ವ ನನ್ನದು ಹಾಗೆಯೆ ಎಲ್ಲಾರಲ್ಲಿಯು ಸಮಾನತೆಯನ್ನು ಕಾಣುವ ಮನೋಭಾವ ನನ್ನದು.ನನಗೆ ಪ್ರಿಯವಾದ ಪ್ರಾಣಿ ಮೊಲ ಹಾಗೆಯೆ ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಒಳ್ಳೆಯ ಅಭ್ಯಾಸ.ತಂದೆ ಮತ್ತು ತಾಯಿಯನ್ನು ದೇವರೆಂದು ಭಾವಿಸಿದ ವ್ಯಕ್ತಿತ್ವ ನನ್ನದು..ನನ್ನ ತಂದೆಯ ಆಸೆ ನಾನು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡು ಉತ್ತಮ್ಮ ವ್ಯಕ್ತಿ  ಎಂದೂ  ಬದುಕುವುದು,ನಮ್ಮ ತಂದೆ ಹಾಗೂ ತಾಯಿಯು ನನ್ನ  ಎಲ್ಲಾ  ಯೋಜನೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಾರೇ.ಇಂಥಹ ಪೋಷಕರನ್ನು ಪಡೆಯಲು ನಾನು ತುಂಬಾ ಧನ್ಯ,ಸ್ವಭಾವದಲ್ಲಿ ನಮ್ಮ ತಂದೆ ಮೃದು.ನಾನು ಅನೇಕ ಕವನಗಳನ್ನು ಸಹ ಬರೆದಿರುವೆ ಹಾಗೆಯೂ ಈಗಲೂ ಸಹ ಬರೆಯುವೆ.
ನನ್ನ ಸ್ನೇಹಿತರು ಮತ್ತು ನನ್ನ ಪೋಷಕರು ಯಾವಾಗಲೂ ನನ್ನ ಕೆಲಸವನ್ನು ಮೆಚ್ಚುತ್ತಾರೆ ಮತ್ತು  ನನ್ನನ್ನು ಪ್ರೋತ್ಸಾಹಿಸುತ್ತೇವೆ.ನಾನು ಎಂ.ಬಿ.ಎ ಮತ್ತು ನನ್ನ ಭವಿಷ್ಯದ ಗುರಿಗಳನ್ನು ಐಐಎಂನಲ್ಲಿ ಎಂಬಿ ಪದವಿಯೊಂದಿಗೆ  ಪಡೆಯಲು ಬಯಸಿದ್ದೇನೆ ಇದು ಭಾರತದಲ್ಲಿನ ಪ್ರತಿಷ್ಠಿತ ಸಂಸ್ಥೆಯಾಗಿದೆ.ತ ನನ್ನ ಜೀವನದಲ್ಲಿ ಸಹೋದರಿ ಒಂದು ಪ್ರಮುಖ ಪಾತ್ರವನ್ನು ವಹಿಸಿದೆ, ಅವಳು ನನ್ನ ಮಾದರಿ .. ನಾನು ನನ್ನ ಜೀವನದ ಪ್ರತಿಯೊಂದು ಹಂತದಲ್ಲಿ ತನ್ನ ಮಾರ್ಗವನ್ನು ಅನುಸರಿಸ... ನಾನು ಯಾವಾಗಲೂ ತನ್ನ ಗೌರವಿಸುತ್ತೆನೆ...