ವಿ.ಶ್ರೀಧರ ಮೈಸೂರು ಸಾಹಿತ್ಯವಲಯದಲ್ಲಿ ಯುವ ಸಾಹಿತಿಗಳಾಗಿ ಗುರುತಿಸಿಕೊಂಡಿದ್ದಾರೆ. ಶ್ರೀಯುತರು ಎಂ.ಎ ಪದವೀಧರರಾಗಿದ್ದು ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಮತಿ ಲಕ್ಷ್ಮಿ ಮತ್ತು ಶ್ರೀ ಕೆ.ವೀರಭದ್ರಯ್ಯನವರ ಮಗನಾಗಿ 29 ಜೂನ್ 1985 ರಂದು ಮೈಸೂರಿನಲ್ಲಿ ಜನಿಸಿದರು.