ಸದಸ್ಯರ ಚರ್ಚೆಪುಟ:Shravya jagannath

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಧ್ಯಮಗಳು

   ಗೋಡೆಗಳ ಮೇಲಿನ ವರ್ಣಚಿತ್ರಗಳು, ಜಾಹೀರಾತು ಫಲಕಗಳು, ರಸ್ತೆ ಪೀಠೋಪಕರಣ ಅವಯವಗಳು, ಮುದ್ರಿತ ಕರಪತ್ರಗಳು ಮತ್ತು 

ರ‍್ಯಾಕ್ ಕಾರ್ಡ್‌ಗಳು, ರೇಡಿಯೋ, ಚಲನಚಿತ್ರ ಮತ್ತು ದೂರದರ್ಶನ ಜಾಹೀ ರಾತುಗಳು, ಅಂತರ್ಜಾಲ ಪಟಗಳು (ಬ್ಯಾನರ್), ಸಂಚಾರಿ ದೂರವಾಣಿ

ಪರದೆಗಳು, ಅಂಗಡಿ ಗಾಡಿಗಳು, ಅಂತರ್ಜಾಲ ಪಾಪ್-ಅಪ್ ಜಾಹೀರಾತುಗಳು, ಆಕಾಶಲೇಖನ, ಬಸ್ ನಿಲ್ದಾಣದ ಆಸನಗಳು, ಮಾನವ ಜಾಹೀರಾತು 

ಫಲಕ, ನಿಯತಕಾಲಿಕಗಳು, ವೃತ್ತಪತ್ರಿಕೆಗಳು, ಪಟ್ಟಣ ಪ್ರಕಟಣೆಗಾರರು, ಬಸ್ಸು ಮತ್ತು ವಿಮಾನಗಳ ಪಾರ್ಶ್ವಗಳು ("ಪ್ರತೀಕ ಚಿಹ್ನೆ ವಿಮಾನ"), ಪೀಠದ ಹಿಂದಿನ ಟ್ರೇ ಮೇಜುಗಳ ಅಥವಾ ಮೇಲಿನ ಸಾಮಾನು ಪೆಟ್ಟಿಗೆಗಳ ಮೇಲೆ ಕಾಣುವ ವಿಮಾನಯಾನ ಜಾಹೀರಾತುಗಳು, ಬಾಡಿಗೆ ಕಾರುಗಳ ಬಾಗಿಲುಗಳು, ಛಾವಣಿ ಮೇಲಿನ ಸಂಕೀರ್ಣಗಳು ಮತ್ತು ಪ್ರಯಾಣಿಕ ಪರದೆಗಳು, ರಂಗಮಂದಿರದ ಸಂಗೀತ ಪ್ರದರ್ಶನಗಳು, ಸುರಂಗಮಾರ್ಗ ನಿಲುದಾಣಗಳು ಮತ್ತು ರೈಲುಗಾಡಿಗಳು, ಬಳಕೆಯ ನಂತರ ಬಿಸಾಡುವಂಥ ಡಾಯ್ಪರ್‌ಗಳ ಮೇಲಿನ ಹಿಗ್ಗುಪಟ್ಟಿಗಳು, ದೊಡ್ಡ ಅಂಗಡಿ ಮಳಿಗೆಗಳಲ್ಲಿನ ಸೇಬಿನ ಹಣ್ಣುಗಳ ಮೇಲಿನ ಅಂಟು ಕಾಗದಗಳು, ಅಂಗಡಿ ಗಾಡಿ ಹಿಡಿಗಳು, ಪ್ರವಹಿಸುವ (ಸ್ಟ್ರೀಮಿಂಗ್) ಶ್ರವ್ಯ ಮತ್ತು ದೃಶ್ಯ ಸಂದೇಶದ ಆರಂಭಿಕ ಭಾಗ, ಭಿತ್ತಿಪತ್ರಗಳು, ಮತ್ತು ಪ್ರದರ್ಶನ ಚೀಟಿಗಳ ಮತ್ತು ಅಂಗಡಿ ಮಳಿಗೆಯ ರಸೀತಿಗಳ ಹಿಂಬದಿ, ವಾಣಿಜ್ಯ ಜಾಹೀರಾತು ಮಾಧ್ಯಮಗಳ ಉದಾಹರಣೆಗಳು. ಮಾಧ್ಯಮದ ಮೂಲಕ ತಮ್ಮ ಸಂದೇಶ ತಲುಪಿಸಲು ಒಬ್ಬ "ಗುರುತಿರುವ" ಪ್ರಾಯೋಜಕ ವೆಚ್ಚ ಮಾಡುವ ಯಾವುದೇ ಜಾಗ ಜಾಹೀರಾತು ಎನಿಸಿಕೊಳ್ಳುತ್ತದೆ.

   ಜಾಹೀರಾತಿನ ಪರಿಣಾಮವನ್ನು ಅಳೆಯುವ ಇನ್ನೊಂದು ರೀತಿ ಜಾಹೀರಾತು ಅನುಸರಣೆ (ಆಡ್ ಟ್ರ್ಯಾಕಿಂಗ್) ಎಂದು ಗುರುತಿಸಲ್ಪಡುತ್ತದೆ. 

ಈ ಜಾಹೀರಾತು ಸಂಶೋಧನಾ ವಿಧಾನಶಾಸ್ತ್ರ, ಗುರುತು ಮತ್ತು ಉತ್ಪನ್ನ ಅಥವಾ ಸೇವೆಯ ಬಗ್ಗೆ, ಉದ್ದೇಶಿತ ಬೇಡಿಕೆಯ ಗ್ರಹಿಕೆಗಳಲ್ಲಿನ ವ್ಯತ್ಯಾಸಗಳನ್ನು ಅಳೆಯುತ್ತದೆ. ಈ ಗ್ರಹಿಕೆಗಳಲ್ಲಿನ ವ್ಯತ್ಯಾಸಗಳನ್ನು ಕಂಪನಿಯ ಜಾಹೀರಾತು ಮತ್ತು ಪ್ರಚಾರಗಳಿಗೆ ಗ್ರಾಹಕರ ಪ್ರಕಟಪಡಿಸುವಿಕೆ ಮಟ್ಟಗಳ ಎದುರು ಗುರುತು ಮಾಡಲಾಗುತ್ತದೆ.

   ಮಾಧ್ಯಮದ ಪ್ರಾಮುಖ್ಯತೆ ಅಥವಾ ವೆಚ್ಚದ ಪ್ರಮಾಣ, ಮಾಧ್ಯಮ ವ್ಯಾಪಾರ ಅಥವಾ ಲಕ್ಷ್ಯದ ಪರಿಣಾಮ, ಮತ್ತು ಜಾಹೀರಾತು ನಿರ್ವಹಣೆಗಳ ಅಥವಾ
ನಿರ್ಮಾಣದ ಗುಣಮಟ್ಟ,

ಮುಳ್ಳಯ್ಯನಗಿರಿ

ಮುಳ್ಳಯ್ಯನಗಿರಿ ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಬಾಬಾ ಬುಡನ್‌ಗಿರಿ ಬೆಟ್ಟಸಾಲಿನಲ್ಲಿರುವ ಒಂದು ಶಿಖರ. ೧೯೩೦ ಮೀಟರ್ (೬೩೧೭ ಅಡಿ) ಎತ್ತರದಲ್ಲಿರುವ ಮುಳ್ಳಯ್ಯನ ಗಿರಿ ಕರ್ನಾಟಕದ ಅತ್ಯುನ್ನತ ಪರ್ವತಶಿಖರವಾಗಿದೆ. ಅಲ್ಲದೆ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಣ ಪ್ರದೇಶದಲ್ಲಿನ ಅತಿ ಎತ್ತರದ ಪರ್ವತವು ಸಹ ಹೌದು. ಈ ಬೆಟ್ಟದ ಮೇಲ್ಬಾಗದಲ್ಲಿ ಮುಳ್ಳಯ್ಯ ಸ್ವಾಮಿಗಳ ದೇವಾಲಯವಿದೆ (ಮಠ). ಇತಿವೃತ್ತ

   ಹಬ್ಬದ ದಿನಗಳಂದು ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಹಾಗೆಯೆ ಇದು ಚಾರಣಿಗರ ಸ್ವರ್ಗವೆನಿಸಿದೆ. ಬೆಟ್ಟದ ಮೇಲ್ಬಾಗಕ್ಕೆ ಹೋಗಲು ರಸ್ತೆಯು ಇದೆ ಮತ್ತು ಚಾರಣ ಮಾಡಲು ಸರ್ಪದ ಹಾದಿ ಎನ್ನುವ ಮತ್ತೊಂದು ಕಾಲು ದಾರಿ ಕೂಡ ಇದೆ. ದೇವಾಲಯದಿಂದ ಸ್ವಲ್ಪ ಕೆಳಗೆ ಹೋದರೆ ಎರಡು ನೈಸರ್ಗಿಕ ಗುಹೆಗಳಿವೆ. ಇವುಗಳಲ್ಲಿ ತೆರಳಿದರೆ ಮುಳ್ಳಯ್ಯ ಸ್ವಾಮಿಗಳ ದೇವಾಲಯದ ಗರ್ಭ ಗುಡಿಯವರೆಗೆ ಹೋಗುತ್ತದೆ ಎಂದು ಪ್ರತೀತಿ. ಮುಳ್ಳಯ್ಯನಗಿರಿ ಬೆಟ್ಟದಿಂದ ಕಾಣುವ ನೋಟವು ಬಹು ಸುಂದರ.
   ಮುಳ್ಳಯ್ಯನಗಿರಿ ರಾಜ್ಯದ ಅತಿ ಎತ್ತರ ಶಿಖರ. ಬೆಟ್ಟಗುಡ್ಡಗಳ ಪಾಲಿನ ದೊಡ್ಡಣ್ಣ. ಬರೋಬ್ಬರಿ ಎತ್ತರ ಸಮುದ್ರ ಮಟ್ಟದಿಂದ ೧೯೨೬ ಮೀಟರ್. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಇರುವ ದೂರ ೧೮ ಕಿ.ಮೀ. ಪುರಾತನ ಇತಿಹಾಸ ಇರುವ ಮುಳ್ಳಯನ ಗದ್ದುಗೆ, ಈಶ್ವರ ದೇವರು ಇರುವ ಸ್ಥಳ. ಧಾರ್ಮಿಕ ಹಾಗು ಪ್ರಾಕೃತಿಕ ನೆಲೆವೀಡು. ಅಂಡು-ಡೊಂಕಿನ ಕಡಿದಾದ ಹಾದಿ. ಒಂದೆಡೆ ಕಾಫಿಯ ಕಣಿವೆ, ಇನ್ನೊಂದೆಡೆ ಒಂದಷ್ಟು ಗಿಡ-ಮರಗಳು. ಅಪರೂಪದ ಶೋಲಾ ಕಾಡು. ಮೈತುಂಬಾ ಹುಲ್ಲನ್ನು ಹಾಸಿ ನಿಂತ ಪರ್ವತ ಸಾಲು.

ಮುಳ್ಳಯ್ಯನಗಿರಿ

ಮುಳ್ಳಯ್ಯನಗಿರಿ ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಬಾಬಾ ಬುಡನ್‌ಗಿರಿ ಬೆಟ್ಟಸಾಲಿನಲ್ಲಿರುವ ಒಂದು ಶಿಖರ. ೧೯೩೦ ಮೀಟರ್ (೬೩೧೭ ಅಡಿ) ಎತ್ತರದಲ್ಲಿರುವ ಮುಳ್ಳಯ್ಯನ ಗಿರಿ ಕರ್ನಾಟಕದ ಅತ್ಯುನ್ನತ ಪರ್ವತಶಿಖರವಾಗಿದೆ. ಅಲ್ಲದೆ ಇದು ಹಿಮಾಲಯ ಮತ್ತು

ನೀಲಗಿರಿ ಬೆಟ್ಟಗಳ ನಡುವಣ ಪ್ರದೇಶದಲ್ಲಿನ ಅತಿ ಎತ್ತರದ ಪರ್ವತವು ಸಹ ಹೌದು. ಈ ಬೆಟ್ಟದ ಮೇಲ್ಬಾಗದಲ್ಲಿ ಮುಳ್ಳಯ್ಯ ಸ್ವಾಮಿಗಳ ದೇವಾಲಯವಿದೆ (ಮಠ).

ಇತಿವೃತ್ತ

   ಹಬ್ಬದ ದಿನಗಳಂದು ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಹಾಗೆಯೆ ಇದು ಚಾರಣಿಗರ ಸ್ವರ್ಗವೆನಿಸಿದೆ. 

ಬೆಟ್ಟದ ಮೇಲ್ಬಾಗಕ್ಕೆ ಹೋಗಲು ರಸ್ತೆಯು ಇದೆ ಮತ್ತು ಚಾರಣ ಮಾಡಲು ಸರ್ಪದ ಹಾದಿ ಎನ್ನುವ ಮತ್ತೊಂದು ಕಾಲು ದಾರಿ ಕೂಡ ಇದೆ. ದೇವಾಲಯದಿಂದ ಸ್ವಲ್ಪ ಕೆಳಗೆ ಹೋದರೆ ಎರಡು ನೈಸರ್ಗಿಕ ಗುಹೆಗಳಿವೆ. ಇವುಗಳಲ್ಲಿ ತೆರಳಿದರೆ ಮುಳ್ಳಯ್ಯ ಸ್ವಾಮಿಗಳ ದೇವಾಲಯದ ಗರ್ಭ ಗುಡಿಯವರೆಗೆ ಹೋಗುತ್ತದೆ ಎಂದು ಪ್ರತೀತಿ. ಮುಳ್ಳಯ್ಯನಗಿರಿ ಬೆಟ್ಟದಿಂದ ಕಾಣುವ ನೋಟವು ಬಹು ಸುಂದರ.