ಸದಸ್ಯರ ಚರ್ಚೆಪುಟ:H.T.POTE

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
       ಸ್ವ-ವಿವರ

ಹೆಸರು : ಡಾ. ಎಚ್.ಟಿ. ಪೋತೆ ಅಪ್ಪ : ತಿಪ್ಪಣ್ಣ ಅವ್ವ : ಅಂಬವ್ವ ಜನನ ದಿನಾಂಕ : ೦೧/೦೬/೧೯೬೫ ಜನನ ಸ್ಥಳ : ಹಂಜಗಿ, ಇಂಡಿ ತಾಲ್ಲೂಕ, ವಿಜಯಪುರ ಜಿಲ್ಲೆ ಕುಟುಂಬ : ಪತ್ನಿ : ಲಲಿತಾ ಅವರೊಂದಿಗೆ ೧೯೮೯ರಲ್ಲಿ ವಿವಾಹ ಮಕ್ಕಳು : ವರ್ಷಾ, ಪೂರ್ಣಿಮಾ, ಅಭಯ್‌ಕುಮಾರ್ ಶಿಕ್ಷಣ : ಎಂ.ಎ., ಎಂ.ಫಿಲ್., ಪಿಎಚ್.ಡಿ., ಡಿ.ಲಿಟ್. ಹುದ್ದೆ : ಪ್ರಾಧ್ಯಾಪಕ ಹಾಗೂ ನಿರ್ದೇಶಕ : ಡೀನ್, ಕಲಾ ನಿಕಾಯ ಕಛೇರಿ ವಿಳಾಸ : ಕನ್ನಡ ಅಧ್ಯಯನ ಸಂಸ್ಥೆ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ - ೫೮೫ ೧೦೬ ಕರ್ನಾಟಕ, ಭಾರತ. ಜಂಗಮವಾಣಿ : +೯೧ ೯೪೪೯೧ ೬೩೭೫೧ ಮನೆ ವಿಳಾಸ : ಅಭಯಪೂರ್ಣವರ್ಷ, ಪ್ಲಾಟ್ ನಂ. ೧೪೦ ಪೂಜಾ ಕಾಲೋನಿ, ವಿಶ್ವವಿದ್ಯಾಲಯ ಅಂಚೆ ಕುಸುನೂರ ರಸ್ತೆ, ಕಲಬುರಗಿ - ೫೮೫ ೧೦೬ ಕರ್ನಾಟಕ, ಭಾರತ ಸ್ಥಿರ ದೂರವಾಣಿ : ೦೮೪೭೨ - ೨೬೯ ೬೫೫


 ನಿರ್ದೇಶಕರು, ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ (೨೦೧೦-೨೦೧೩).  ಕುಲಸಚಿವರು (ಮೌಲ್ಯಮಾಪನ) ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ (೨೦೧೩-೨೦೧೪).  ನಿರ್ದೇಶಕರು, ಪ್ರಸಾರಾಂಗ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ (೨೦೧೫ ರಿಂದ).  ನಿರ್ದೇಶಕರು (ಊಔಆ) ಕನ್ನಡ ಅಧ್ಯಯನ ಸಂಸ್ಥೆ ಗುಲಬರ್ಗಾ ವಿಶ್ವವಿದಾಲಯ, ಕಲಬುರಗಿ (೨೦೧೬ ರಿಂದ).  ನಿರ್ದೇಶಕರು, ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ (೨೦೧೬ ರಿಂದ).  ನಿರ್ದೇಶಕರು, ಭಾರತವಾಣಿ ಯೋಜನೆ (ಅIIಐ) ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ (೨೦೧೬ ರಿಂದ ೨೦೧೮).  ನಿರ್ದೇಶಕರು, ಶರಣೆ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ (೨೦೧೮ ರಿಂದ).  ನಿರ್ದೇಶಕರು, ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ (೨೦೧೮ ರಿಂದ).  ಡೀನ್, ಕಲಾ ನಿಕಾಯ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ (೦೪.೧೨.೨೦೧೯ ರಿಂದ ೦೩.೧೨.೨೦೨೧).

 ಬಿ.ಎ. ಕನ್ನಡ (೧೯೮೩-೧೯೮೬), ನೂತನ ಕಲಾ ಮಹಾವಿದ್ಯಾಲಯ ವಿಜಯಪುರ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.  ಎಂ.ಎ. ಕನ್ನಡ ಮತ್ತು ಜಾನಪದ (೧೯೮೬-೧೯೮೮), ದ್ವಿತೀಯ ದರ್ಜೆ, ದ್ವಿತೀಯ ರ‍್ಯಾಂಕ್ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ.  ಎಂ.ಫಿಲ್. ಕನ್ನಡ ಪ್ರಥಮ ದರ್ಜೆ (೧೯೯೧), ದ್ವಿತೀಯ ರ‍್ಯಾಂಕ್, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ (೧೯೯೦-೧೯೯೧), ವಿಷಯ : ಹೈದ್ರಾಬಾದ ಕರ್ನಾಟಕದ ಜನಪದ ವಾದ್ಯಗಳು (ಕಿರು ಪ್ರಬಂಧ).  ಪಿಎಚ್.ಡಿ. ಕನ್ನಡ (೧೯೯೧-೧೯೯೪), ವಿಷಯ: ಹೈದ್ರಾಬಾದ ಕರ್ನಾಟಕದ ಜನಪದ ಪ್ರದರ್ಶನ ಕಲೆಗಳು (ಮಹಾ ಪ್ರಬಂಧ).  ಡಿ.ಲಿಟ್ ಪದವಿ (೨೦೧೨), ನೀರನೆಳಲು ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆಯ ಅಧ್ಯಯನಾತ್ಮಕ ಲೇಖನಗಳು ಕೃತಿಗೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಲೆರ‍್ಸ್ ಪದವಿ (೨೦೧೨).


 ರಾಷ್ಟಿçÃಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣ ರಿ.ನಂ. ೩೨೦೦೬೧ (೧೯೯೧).  ರಾಷ್ಟಿçÃಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣ ರಿ.ನಂ. ೩೨೦೦೬೨ (೧೯೯೨).  ಸಂಶೋಧನ ಅನುಭವ, ೩೦ ವರ್ಷ. ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ (೧೯೮೯ ರಿಂದ).


 ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಲಬುರಗಿ (೧೯೯೦-೧೯೯೧).  ಡಾ. ಬಿ.ಆರ್. ಅಂಬೇಡ್ಕರ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಕಲಬುರಗಿ (೧೯೯೨-೧೯೯೩).  ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ (೧೯೯೩-೧೯೯೪).


 ಸಿ.ಬಿ. ಖೇಡಗಿ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ತಾ. ಅಕ್ಕಲಕೋಟ, ಜಿ. ಸೋಲಾಪುರ, ಮಹಾರಾಷ್ಟç (೧೬.೦೯.೧೯೯೪-೯೫).  ಗುಲಬರ್ಗಾ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ವಿಭಾಗ ಸ್ನಾತಕೋತ್ತರ ಕೇಂದ್ರ, ರಾಯಚೂರ (೦೯.೧೯೯೫-೧೪.೦೬.೨೦೦೪ರವರೆಗೆ)  ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ (೧೫.೦೬.೨೦೦೪ರಿಂದ)  ಪ್ರಾಧ್ಯಾಪಕ ಹುದ್ದೆ (೧೫.೦೯.೨೦೧೦ರಿಂದ)


 ಕಲಬುರಗಿ ಜಿಲ್ಲಾ ಬಂ.ಸಾ.ಸA ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದೇನೆ (೧೯೮೮-೯೦).  ಕರ್ನಾಟಕ ದ.ಸಂ.ಸ. ವಿಜಯಪುರ ಘಟಕದ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದೇನೆ (೧೯೮೮-೮೯).  ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮಶತಮಾನೋತ್ಸವ ಆಚರಣಾ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿ (೧೯೯೦-೯೧).  ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಳದ ವತಿಯಿಂದ ಹಂಜಗಿ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣದ ನೇತೃತ್ವ ವಹಿಸಿ ದುಡಿದಿದ್ದೇನೆ (೧೯೯೭).  ರಾಯಚೂರ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ (೧೯೯೭-೨೦೦೪).  ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ (೨೦೦೦ರಿಂದ).  ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೦೬-೨೦೧೧).  ಗುಲಬರ್ಗಾ ವಿಶ್ವವಿದ್ಯಾಲಯದ ಶಿಕ್ಷಕ ಹಾಗೂ ಶಿಕ್ಷಕೇತರ (ಪಜಾ/ಪಪಂ) ನೌಕರರ ಸಂಘದ ಸದಸ್ಯನಾಗಿ, ಕಾರ್ಯ ನಿರ್ವಹಿಸುತ್ತಿದ್ದೇನೆ (೧೯೯೫ರಿಂದ).  ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಶಿಕ್ಷಕ ಸಂಘ ಹಾಗೂ ಪತ್ತಿನ ಸಹಕಾರಿ ಸಂಘದ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ (೧೯೯೫ರಿಂದ).


 ಗುಲಬರ್ಗಾ ವಿವಿಯ ರಾಯಚೂರ ಸ್ನಾತಕೋತ್ತರ ಕೇಂದ್ರದ ವಸತಿ ನಿಲಯದ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೦೨-೨೦೦೩).  ಗುಲಬರ್ಗಾ ವಿವಿಯ ರಾಯಚೂರ ಪಿಜಿ ಕೇಂದ್ರದ ರಾಸೇಯೋ ಕಾರ್ಯಕ್ರಮ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ (೨೦೦೩-೨೦೦೪).  ಗುವಿಕ ಕಾವೇರಿ ವಸತಿ ನಿಲಯದ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ (೨೦೦೫-೨೦೦೬).  ಗುಲಬರ್ಗಾ ವಿವಿಯ ಕನ್ನಡ ಪಿಜಿ ಅಭ್ಯಾಸ ಮಂಡಳಿಯ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ (೨೦೦೭ರಿಂದ).  ಗುವಿವಿಯ ರಾಸೇಯೋ ಪಿಜಿ ಘಟಕದ ಕಾರ್ಯಕ್ರಮ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ (೨೦೦೯-೨೦೧೧).  ವಿವಿಯ ರಾಸೇಯೋ ಪಿಜಿ ಘಟಕದ ಕಾರ್ಯಕ್ರಮ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ (೨೦೦೭-೨೦೧೧).  ಗುಲಬರ್ಗಾ ವಿವಿಯ ರಾಸೇಯೋ ಘಟಕದ ಸಂಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ (೨೦೦೭-೨೦೧೦).  ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯ ಸಲಹಾ ಸಮಿತಿ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೦೬-೨೦೧೦).  ಕರ್ನಾಟಕದ ಬೇರೆ ಬೇರೆ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಅಭ್ಯಾಸ ಹಾಗೂ ಪರೀಕ್ಷಾ ಮಂಡಳಿಗಳ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ (೨೦೦೭ರಿಂದ).  ಡಾ. ಬಿ.ಆರ್. ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೧೦-೨೦೧೩).  ಕರ್ನಾಟಕ ಸರಕಾರದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬುಜಗಜೀವನರಾಮ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೧೦-೧೧).  ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾನಪದಶ್ರೀ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೧೨).  ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೧೦-೧೩).  ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಕುಲಸಚಿವನಾಗಿ (ಮೌಲ್ಯಮಾಪನ) ಕಾರ್ಯನಿರ್ವಹಿಸಿದ್ದೇನೆ (೨೦೧೩-೧೪).  ದಿ. ೩೦.೬.೨೦೧೩ ರಂದು ಬೆಂವಿವಿಯಲ್ಲಿ ನಡೆದ ಓಇಖಿ ಪರೀಕ್ಷೆಯ ವೀಕ್ಷಕನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೧೩).  ಬೆಂಗಳೂರು ವಿವಿಯ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಸಲಹಾ ಸಮಿತಿಯ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೧೨-೧೩).  ಕಸಂ ವಿವಿಯ ಪ್ರಾಧ್ಯಾಪಕ ಹುದ್ದೆಯ (ಃಔಂ) ಆಯ್ಕೆ ಸಮಿತಿಯ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದೇನೆ (೨೦೧೩).  ಕಸಂ ವಿವಿಯ ಶಿಕ್ಷಕೇತರ ಹುದ್ದೆಯ (ಃಔಂ) ಆಯ್ಕೆ ಸಮಿತಿಯ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದೇನೆ (೨೦೧೪).  ಗುಲಬರ್ಗಾ ವಿವಿಯ ಪ್ರಸಾರಾಂಗದ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ (೨೦೧೫ರಿಂದ)  ಗುಲಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದೇನೆ. (೨೦೧೬ರಿಂದ).  ಬೀದರ ಕರಾಶಿ ಸಂಸ್ಥೆಯ ಹೈದ್ರಾಬಾದ ಕರ್ನಾಟಕ ಸಂಶೋಧನಾ ಕೇಂದ್ರದ, ಕನ್ನಡ ಮತ್ತು ಜಾನಪದ ಶೈಕ್ಷಣಿಕ ಸಲಹಾ ಸಮಿತಿಯ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ (೨೦೧೬ರಿಂದ).  ಗುಲಬರ್ಗಾ ವಿವಿಯ ವಸತಿನಿಲಯಗಳ ಸುಧಾರಣಾ ಸಮಿತಿಯ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ (೨೦೧೬).  ಅಧ್ಯಕ್ಷರು, ಕನ್ನಡ (ಸ್ನಾತಕ/ಸ್ನಾತಕೋತ್ತರ) ಅಧ್ಯಯನ ಮಂಡಳಿ, (ಃಔS) ಗುವಿಕ (೨೦೧೬ರಿಂದ).  ಗುವಿವಿಯ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ (೨೦೧೬ರಿಂದ).  ಗುಲಬರ್ಗಾ ವಿವಿಯ ಭಾರತವಾಣಿ ಯೋಜನೆಯ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದೇನೆ. (೨೦೧೬ರಿಂದ೨೦೧೮)  ಕನ್ನಡ ಅಧ್ಯಯನ ವಿಭಾಗ, ಮದ್ರಾಸ್ ವಿವಿಯ ಚೆನ್ನೆöÊ, ಅಭ್ಯಾಸ (ಃಔS) ಮಂಡಳಿಯ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ (೨೦೧೭ರಿಂದ೨೦೧೯)  ಮೈಸೂರು ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ಪಿಜಿ ಪರೀಕ್ಷಾ ಮಂಡಳಿಯ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೧೭ರಿಂದ).  ಕರ್ನಾಟಕ ಸರಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ (೨೦೧೭ರಿಂದ೨೦೧೯).  ಅಕ್ಕಮಹಾದೇವಿ ಮಹಿಳಾ ವಿವಿಯ ಅಹಲ್ಯಾಬಾಯಿ ಅಪ್ಪನಗೌಡ ಪಾಟೀಲ ಮಹಿಳಾ ಕಲಾ ಮತ್ತು ವಾಣೀಜ್ಯ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಹÅದ್ದೆಯ ಆಯ್ಕೆ ಸಮಿತಿಯ ಸದಸ್ಯನಾಗಿ ಭಾಗವಹಿಸಿದ್ದೇನೆ (೧೯.೧೨.೨೦೧೮).  ಗುಲಬರ್ಗಾ ವಿವಿಯ ಆಧೀನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಸೇಡಂ. ಸಹಾಯಕ ಪ್ರಾಧ್ಯಾಪಕರ ಹೆಚ್ಚುವರಿ ಎಜಿಪಿ ಮಂಜೂರಾತಿಗಾಗಿ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದೇನೆ (೧೨.೦೩.೨೦೧೯).  ಗುಲಬರ್ಗಾ ವಿವಿಯ ವಿದ್ಯಾರ್ಥಿಗಳ ಕುಂದುಕೊರತೆ ನಿವಾರಿಸಲು ನಿಕಾಯವಾರು ಕುಂದುಕೊರತೆ ನಿವಾರಣಾ (ಕಲಾ ಮತ್ತು ಶಿಕ್ಷಣ ನಿಕಾಯ) ಸಮಿತಿಯ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ (೨೦೧೯).  ಗುಲಬರ್ಗಾ ವಿವಿಯ ಆಧೀನ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಆದಿವಾಸೀ ಸರಕಾರಿ ಪ್ರಥಮ ದರ್ಜೆ ಕಾಲೇಜು, ಯಾದಗಿರಿ ಕಾಲೇಜಿನ ಸಂಲಗ್ನತೆ ನೀಡುವ ಸಮಿತಿಯ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೧೯).


 ೨೦೧೧ರ ಸೆಪ್ಟೆಂಬರ್ ೧೨ ಹಾಗೂ ೧೩ ಎರಡು ದಿನಗಳ ಕಾಲ ಸಿಂದಗಿಯಲ್ಲಿ ನಡೆದ ವಿಜಯಪುರ ಜಿಲ್ಲಾ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವ ಪ್ರಾಪ್ತವಾಗಿದೆ (೨೦೧೧).  ೧೬.೦೬.೨೦೧೩ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣದಲ್ಲಿ ನಡೆದ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವ ಪ್ರಾಪ್ತವಾಗಿದೆ (೨೦೧೩).  ೨೫, ೨೬ ಫೆಬ್ರವರಿ ೨೦೧೯ರಂದು ಬೀದರ ಜಿಲ್ಲೆಯ, ಬಸವಕಲ್ಯಾಣದ ಉರಿಲಿಂಗಪೆದ್ದಿ ಮಠ ಬೇಲೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಕಾಲ ಜರುಗಿದ ಸಂವಿಧಾನ ರಕ್ಷಣಾ ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷ ಪ್ರಾಪ್ತವಾಗಿದೆ (೨೦೧೯).


 ಎಂ.ಫಿಲ್. ಪದವಿಯನ್ನು ಕನ್ನಡ ಮಾಧ್ಯಮದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದುದ್ದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರದಿಂದ, ರೂ. ೧,೫೦೦/- ಪ್ರೋತ್ಸಾಹಧನ ದೊರೆತಿದೆ (೧೯೯೦).  ಹೈದ್ರಾಬಾದ ಕರ್ನಾಟಕದ ಜನಪದ ಪ್ರದರ್ಶನ ಕಲೆಗಳು ಸಂಶೋಧನಾ ಪ್ರಬಂಧದ ಮುದ್ರಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರದಿಂದ, ರೂ. ೨೫,೦೦೦/- ಧನಸಹಾಯ ದೊರೆತಿದೆ (೧೯೯೯).  ಕೋಮು ಸೌಹಾರ್ದತೆ, ಕೃತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರದಿಂದ ರೂ. ೫,೦೦೦/- ಪ್ರೋತ್ಸಾಹ ಧನ ದೊರೆತಿದೆ (೨೦೦೧).  ಬುದ್ಧನೆಡೆಗೆ, ಕೃತಿಗೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಕರ್ನಾಟಕ ಸರಕಾರದಿಂದÀ, ರೂ. ೫,೦೦೦/- ಪ್ರೋತ್ಸಾಹ ಧನ ದೊರೆತಿದೆ (೨೦೦೨).  ಫುಲೆ ಶಾಹೂ ಅಂಬೇಡ್ಕರ್, ಕೃತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರದಿಂದ ರೂ. ೫,೦೦೦/- ಪ್ರೋತ್ಸಾಹ ಧನ ದೊರೆತಿದೆ (೨೦೦೩).  ದಲಿತಾಂತರAಗ, ಕೃತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರದಿಂದ ರೂ. ೫,೦೦೦/- ಪ್ರೋತ್ಸಾಹ ಧನ ದೊರೆತಿದೆ (೨೦೦೪).  ದಲಿತಾಂತರAಗ ಕೃತಿಗೆ ಬೆಂಗಳೂರಿನ ಪತ್ರಕರ್ತರ ವೇದಿಕೆ ಹಾಗೂ ರುಕ್ಮಿಣಿಬಾಯಿ ಸ್ಮಾರಕ ಟ್ರಸ್ಟ್ ಜಂಟಿಯಾಗಿ ಕೊಡಮಾಡುವ ರುಕ್ಮಣಿಬಾಯಿ ಸ್ಮಾರಕ ದತ್ತಿ ಪ್ರಶಸ್ತಿ ದೊರೆತಿದೆ (೨೦೦೪).  ದಲಿತಾಂತರAಗ, ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ (೨೦೦೫).  ಅವೈದಿಕ ಚಿಂತನೆ, ಕೃತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರದಿಂದ ರೂ. ೫,೦೦೦/- ಪ್ರೋತ್ಸಾಹ ಧನ ದೊರೆತಿದೆ (೨೦೦೬).  ಸಮಾಜೋ ಜಾನಪದ, ಕೃತಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ, ಸಂಶೋಧನೆ ವಿಮರ್ಶೆ ಕ್ಷೇತ್ರದಲ್ಲಿ ೨೦೦೬ರ ಸಾಲಿನ ರಾಜ್ಯ ಪ್ರಶಸ್ತಿ ದೊರೆತಿದೆ (೨೦೦೭).  ಸಂಸ್ಕೃತಿ ಸಂಕ್ರಮಣ, ಕೃತಿಯ ಮುದ್ರಣಕ್ಕಾಗಿ ಭಾರತೀಯ ಭಾಷಾ ಸಂಸ್ಥಾನ ಮೈಸೂರು ಅIIಐ ದಿಂದ ರೂ. ೨೬,೦೦೦/- ರೂಪಾಯಿಗಳು ಧನಸಹಾಯ ದೊರೆತಿದೆ (೨೦೦೮).  ಸಮಾಜೋ ಜಾನಪದ, ಕೃತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆÀ, ಕರ್ನಾಟಕ ಸರಕಾರದಿಂದ ರೂ. ೫,೦೦೦/- ಪ್ರೋತ್ಸಾಹ ಧನ ದೊರೆತಿದೆ (೨೦೦೮).  ಅಂಬೇಡ್ಕರ್ ಸಂವೇದನೆ, ಕೃತಿಗೆ ೨೦೦೭ನೇ ಸಾಲಿನ ಅತ್ಯುತ್ತಮ ಕೃತಿಯೆಂದು ಪರಿಗಣಿಸಿ ಬೆಂಗಳೂರಿನ ಸ್ನೇಹ-ಸೇತು ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯವರು ಸ್ನೇಹ-ಸೇತು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ (೨೦೦೮).  ಭಂಗ, ಕಥೆಗೆ ಬೆಂ. ಸಂಕ್ರಮಣ ಪತ್ರಿಕೆ ಕೊಡುವ ೨೦೦೯ರ ಸಾಲಿನ ಸಂಕ್ರಮಣ ಪ್ರಶಸ್ತಿ ದೊರೆತಿದೆ. (೨೦೦೯).  ಭಂಗ ಕಥೆಗೆ ಜಯತೀರ್ಥರಾಜ ಪುರೋಹಿತ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಗುವಿಕದಿಂದ ಚಿನ್ನದ ಪದಕ (೨೦೦೯).  ನೀರನೆಳಲು, ಕೃತಿಗೆ ಗುಲಬರ್ಗಾ ವಿವಿಯ ಕನ್ನಡ ರಾಜ್ಯೋತ್ಸವ ಪುಸ್ತಕ ಪ್ರಶಸ್ತಿ ದೊರೆತಿದೆ (೨೦೧೦).  ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸೇವೆಯನ್ನು ಗಮನಿಸಿ, ಗೋರಖನಾಥ ತಪೋವನ, ಬೆಂಗಳೂರು ಇವರು ಗೋರಖನಾಥ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ (೨೦೧೧).  ಚಮ್ಮಾವುಗೆ, ಕಥಾ ಸಂಕಲನಕ್ಕೆ ಕೃತಿಗೆ ಪುಟ್ಟರಾಜ ಗವಾಯಿಗಳ ಸ್ಮರಣಾರ್ಥ ಪುಸ್ತಕ ಪುರಸ್ಕಾರ ದೊರೆತಿದೆ (೨೦೧೨).  ಚಮ್ಮಾವುಗೆ, ಕಥಾ ಸಂಕಲನಕ್ಕೆ ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಪುರಸ್ಕಾರ ದೊರೆತಿದೆ (೨೦೧೨).  ದಲಿತಲೋಕ, ಕೃತಿಗೆ ಎಲ್. ಬಸವರಾಜು ಅವರ ಅಮೃತ ಸಮ್ಮೇಳನದ ಸವಿನೆನಪಿನ ದತ್ತಿ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು (೨೦೧೩).  ಚಮ್ಮಾವುಗೆ, ಕಥಾಸಂಕಲನಕ್ಕೆ ಸಿರಿಗನ್ನಡ ಪ್ರತಿಷ್ಠಾನ ಕೇಂದ್ರ ಸಂಘ (ರಿ), ಗುರುಮಠಕಲ್, ತಾ.ಜಿ. ಯಾದಗಿರಿ ಇವರಿಂದ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿ ದೊರೆತಿದೆ (೨೦೧೪-೧೫).  ಅಮ್ಮ ಗೌರವ ಪುರಸ್ಕಾರ, ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ದೊರೆತಿದೆ. ಸೇಡಂ (೨೦೧೬).  ಬಸವಶ್ರೀ, ಕನ್ನಡ ಸಾಹಿತ್ಯ ಪರಿಷತ್ತು ಸಿಂದಗಿ ಇವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ (೨೦೧೭).  ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಪ.ಜಾ/ಪ.ಪಂ. ನೌಕರರ ಸಂಘ (ರಿ) ಅಂಗಸAಸ್ಥೆಗಳು ಬೆಂ.ಮ.ಸಾ. ಸಂಸ್ಥೆ ವಾ.ಕ.ರ.ಸಾ.ನಿ ಮತ್ತು ಈ.ಕ.ರ.ಸಾ.ನಿ ಸಹಯೋಗದೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೨೬ನೇ ಜಯಂತ್ಯುತ್ಸವ ಸಮಿತಿಯವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ (೨೦೧೭).  ಅಂಬೇಡ್ಕರ್ ಭಾರತ, ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಇವರಿಂದ ಕೊಡಮಾಡುವ ೨೦೧೭ರ ಪುಸ್ತಕ ಬಹುಮಾನ ಹಾಗೂ ೨೫,೦೦೦ ರೂಪಾಯಿ ನಗದು ಪುರಸ್ಕಾರ ದೊರತಿದೆ (೦೯.೦೩.೨೦೧೯)  ಬಾಬಾಸಾಹೇಬರೆಡೆಗೆ ಖರ್ಗೆ ಜೀವನ ಕಥನ, ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರಿಂದ ಕೊಡಮಾಡುವ ಪುಸ್ತಕ ಸೊಗಸು ಬಹುಮಾನ ಹಾಗೂ ೧೦,೦೦೦/- ನಗದು ಪುರಸ್ಕಾರ ದೊರತಿದೆ (೦೯.೦೧.೨೦೧೯).  ಸಾಹಿತ್ಯ ಸಾರಥಿ ಪ್ರಶಸ್ತಿ, ಸಾಹಿತ್ಯ ಸಾರಥಿ ಪತ್ರಿಕೆಯ ಎರಡನೆಯ ವರ್ಷದ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಕಲಬುರಗಿ ಇವರು ನೀಡಿ ಗೌರವಿಸಿದ್ದಾರೆ (೨೦೧೯).


೧. ಮಲ್ಲಯ್ಯ ಹಿರೇಮಠ ವಿಷಯ: ಸುಕ್ಷೇತ್ರ ಅಂಕಲಿಮಠ : ಒಂದು ಸಾಂಸ್ಕೃತಿಕ ಅಧ್ಯಯನ (೨೦೦೦). ೨. ಗೌರಮ್ಮ ಗೋಪಶೆಟ್ಟಿ ವಿಷಯ: ಸತ್ಯಾನಂದ ಪಾತ್ರೋಟರ ಕೃತಿಗಳು : ಒಂದು ಅಧ್ಯಯನ (೨೦೦೧). ೩. ಸುಮಂಗಲಾ ಕೆ. ವಿಷಯ: ಇಮ್ರಾಪೂರ ಅವರ ಕಾವ್ಯ : ಒಂದು ಅಧ್ಯಯನ (೨೦೦೨). ೪. ಪರಶುರಾಮ ಎಚ್ ವಿಷಯ: ದಲಿತ ಚಳವಳಿ: ಹೋರಾಟದ ಹಾಡುಗಳು (೨೦೦೩). ೫. ಮಲ್ಲಪ್ಪ ರುದ್ರಪ್ಪ ವಿಷಯ: ಹೈದ್ರಾಬಾದ ಕರ್ನಾಟಕ ದಲಿತ ಸಾಹಿತ್ಯ (೨೦೦೪). ೬. ಮಹೇಶ ಪಾಟೀಲ ವಿಷಯ: ಗವಿಸಿದ್ಧ ಬಳ್ಳಾರಿಯವರ ಕಾವ್ಯ : ಒಂದು ಅಧ್ಯಯನ (೨೦೦೫). ೭. ಕಟ್ಟಿ ಮಲಕಪ್ಪ ಬಿ. ವಿಷಯ: ಬಿ.ಎಂ. ಹೊರಕೇರಿಯವರ ಬದುಕು ಬರಹ (೨೦೦೭). ೮. ಅಶೋಕ ಸಿ. ತಂಬಾಕೆ ವಿಷಯ: ಹರಿಹರನ ಕಾವ್ಯಗಳಲ್ಲಿ : ಜನಸಾಮಾನ್ಯರು (೨೦೦೮). ೯. ಶಶಿಕಲಾ ವಿಷಯ: ಮುನಿವೆಂಕಟಪ್ಪನವರ ಬದುಕು ಬರಹ (೨೦೦೮). ೧೦. ಚಿದಾನಂದ ಹೊನ್ನಪ್ಪ ವಿಷಯ: ಸಿಂಪಿ ಲಿಂಗಣ್ಣ ಅವರ ಜನಪದ ಸಾಹಿತ್ಯ (೨೦೦೯). ೧೧. ಶೋಭಾ ಗುಂಡಣ್ಣ ವಿಷಯ: ಚಿತ್ತಾಪುರ ತಾಲೂಕಿನ ಜನಪದ ಕಲೆ ಮತ್ತು ಕಲಾವಿದರು (೨೦೧೦). ೧೨. ವಸಂತ ಎನ್ ವಿಷಯ: ಎಲ್. ಹನುಮಂತಯ್ಯ ಅವರ ಕಾವ್ಯ ಒಂದು ಅಧ್ಯಯನ (೨೦೧೨). ೧೩. ಅಂಬಾದಾಸ್ ವಿಷಯ; ಆಳಂದ ತಾಲೂಕಿನ ಜನಪದ ಕಲೆಗಳು (೨೦೧೨). ೧೪. ರವಿ ಅಂತಪ್ಪ ವಿಷಯ: ಹೊಲಗೇರಿ ರಾಜಕುಮಾರ ಒಂದು ಅಧ್ಯಯನ (೨೦೧೩). ೧೫. ರಂಗನಾಥ ಮಾದರ ವಿಷಯ: ಬಬಲಾದಿ ಗುರುಪೀಠ : ಒಂದು ಅಧ್ಯಯನ (೨೦೧೩). ೧೬. ಸುಕನ್ಯಾ ಮಾಣಿಕರಾವ್ ವಿಷಯ: ದೊಡ್ಡೆಗೌಡರ ಸಾಹಿತ್ಯ ಕೃತಿಗಳು (೨೦೧೪). ೧೭. ಪ್ರೇಮಾಂಜಲಿ ವಿಷಯ: ಬಸವರಾಜ ಡೋಣೂರ ಅವರ ಕಥೆಗಳು (೨೦೧೪). ೧೮. ಸುನಿತಾ ಪುಂಡಲಿಕ ವಿಷಯ: ಅವ್ವ ಕೇಂದ್ರಿತ ಸಣ್ಣ ಕಥೆಗಳು (೨೦೧೬). ೧೯. ಚಂದ್ರಶೇಖರ ಹೊಸಮನಿ ವಿಷಯ: ಅಪ್ಪ ಕೇಂದ್ರಿತ ಸಣ್ಣ ಕಥೆಗಳು (೨೦೧೬). ೨೦. ಸೌಭಾಗ್ಯ ಶಿವಪುತ್ರಪ್ಪ ವಿಷಯ: ಕೆ. ನೀಲಾ ಅವರ ಸಣ್ಣ ಕಥೆಗಳು (೨೦೧೬). ೨೧. ಶೃತಿ ದೊಡ್ಡಮನಿ ವಿಷಯ: ದಲಿತ-ಬಂಡಾಯಕಾವ್ಯ : ಅಂಬೇಡ್ಕರ್ (೨೦೧೮). ೨೨. ಪೂರ್ಣಿಮಾ ಎನ್. ವಿಷಯ: ಆಧುನಿಕ ಕಥಾ ಸಾಹಿತ್ಯ (೨೦೧೮).


೧. ಬಿ. ಲಿಂಗಣ್ಣ ಗಾಣಧಾಳ ವಿಷಯ: ಕಕ್ಕಯ್ಯ ಪೋಳ ಬದುಕು ಬರಹ: ಒಂದು ಅಧ್ಯಯನ (೨೦೦೩). ೨. ದಸ್ತಗೀರಸಾಬ ದಿನ್ನಿ ವಿಷಯ: ಬರಗೂರು ಕಥಾ ಸಾಹಿತ್ಯ : ಸಮಾಜಿಕ ಸಂಘರ್ಷ (೨೦೦೪). ೩. ಸುಖದೇವ ಹರಿಜನ ವಿಷಯ: ಬಂಥನಾಳ ಶಿವಯೋಗಿಗಳ ಜೀವನ ಸಾಧನೆ (೨೦೦೫). ೪. ಯಂಕಪ್ಪ ನಾಟೀಕಾರ ವಿಷಯ: ಹೈದ್ರಾಬಾದ ಕರ್ನಾಟಕದ ಹಂತಿ ಪದಗಳು (೨೦೦೬). ೫. ಸುಮಂಗಲಾ ಕೆ. ವಿಷಯ: ಇಮ್ರಾಪೂರ ಅವರ ಬದುಕು ಬರಹ : ಒಂದು ಅಧ್ಯಯನ (೨೦೦೮). ೬. ಶಾಂತಪ್ಪ. ಈ. ವಿಷಯ: ಕಲಬುರಗಿ ಜಿಲ್ಲೆಯ ತತ್ವ ಪದಗಳು : ಒಂದು ಅಧ್ಯಯನ (೨೦೦೮). ೭. ಮಲ್ಲಪ್ಪ ರುದ್ರಪ್ಪ ವಿಷಯ: ಎಂ. ಚಿನ್ನಸ್ವಾಮಿಯವರ ಬದುಕು ಬರಹ:ಒಂದು ಅಧ್ಯಯನ (೨೦೦೮) ೮. ಇಂದೂಬಾಯಿ ಅಂಬಣ್ಣ ವಿಷಯ: ರಾಮಾಯಣ ಮಹಾನ್ವೇಷಣಂ : ಒಂದು ಅಧ್ಯಯನ (೨೦೧೧). ೯. ಚಂದ್ರಕಾAತ ವಿಷಯ: ಕನ್ನಡ ಬಂಡಾಯ ಸಾಹಿತ್ಯ : ಮುಸ್ಲಿಂ ಲೇಖಕರ ಕೊಡುಗೆ (೨೦೧೨). ೧೦. ಹಣಮಂತ ಬಿ. ಮೇಲಕೇರಿ ವಿಷಯ: ಹೈ.ಕ. ಪ್ರಾತಿನಿಧಿಕ ಆಧುನಿಕ ವಚನಕಾರರು (೨೦೧೨) ೧೧. ಕಟ್ಟಿ ಮಲಕಪ್ಪ ಬಿ. ವಿಷಯ: ಪ್ರೊ. ಮಲ್ಲೇಪುರಂ ವೆಂಕಟೇಶ ಅವರ ಸಂಪಾದಿತ ಕೃತಿಗಳು (೨೦೧೩). ೧೨. ಜೈಶೇನ್ ಪ್ರಸಾದ ವಿಷಯ: ಹೈ.ಕ.ದ.ಚ. ಹಾಗೂ ಹೋರಾಟಗಾರರ ಜೀವನ ಸಾಧನೆ (೨೦೧೩) ೧೩. ಅಮಿತಕುಮಾರ್ ವಿಷಯ: ಮಾಂಗಗಾರುಡಿಗರ ಸಂಸ್ಕೃತಿ (೨೦೧೩). ೧೪. ಮಹಾಂತಗೌಡ ವಿಷಯ: ಹೊರಕೇರಿಯವರ ಸಮಗ್ರ ಸಾಹಿತ್ಯ : ಒಂದು ಅಧ್ಯಯನ (೨೦೧೬). ೧೫. ಪಂಡಿತ ಕೋನಳ್ಳಿ ವಿಷಯ: ಲಕ್ಷö್ಮಣ ಕೊಡಸೆಯವರ ಕಥನ ಸಾಹಿತ್ಯ (೨೦೧೬). ೧೬. ವಸಂತ ನಾಶಿ ವಿಷಯ: ಹನುಮಂತಯ್ಯನವರ ಬದುಕು-ಬರಹ: ಒಂದು ಅಧ್ಯಯನ (೨೦೧೭). ೧೭. ಕತ್ತಿ ರಮೇಶ ವಿಷಯ: ವಿಜಯಪುರ ಜಿಲ್ಲೆಯ ಕಥನ ಸಾಹಿತ್ಯ (೨೦೧೭). ೧೮. ಪರಮೇಶ್ವರ ಜಾನೆ ವಿಷಯ: ವಿಜಯಪುರ ಜಿಲ್ಲೆಯ ದಲಿತ ಸಾಹಿತ್ಯ ಒಂದು ಅಧ್ಯಯನ (೨೦೧೮). ೧೯. ಬೀಳಗಿ ವಿಜಯಕುಮಾರ ವಿಷಯ: ಹೈ.ಕ.ಜ.ಹಾ. ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ (೨೦೧೮). ೨೦. ಶರಣಪ್ಪ ಮಾಳಗಿ ವಿಷಯ: ಪ್ರಗತಿಪರ ಚಳವಳಿಗಳು ಡಾ. ಅಂಬೇಡ್ಕರ್ (೨೦೧೯). ೨೧. ಗೌತಮ ಬಕ್ಕಪ್ಪ ವಿಷಯ: ದಲಿತ ಬಂಡಾಯ ಕಥೆಗಳಲ್ಲಿ ಭಾಷೆ ಮತ್ತು ಸಂಸ್ಕೃತಿ (೨೦೧೯). ೨೨. ಚಿದಾನಂದ ಕೆ. ವಿಷಯ: ಉ.ಕ. ಬಂಡಾಯ ಕಥೆಗಳು ಒಂದು ಅಧ್ಯಯನ (೨೦೧೯).


೧. ಶ್ರೀದೇವಿ ನಾಗಮೂರ್ತಿ ವಿಷಯ: ಪದ್ಮರಾಜ ದಂಡಾವತಿ ಅಂಕಣ ಸಾಹಿತ್ಯ ಒಂದು ಅಧ್ಯಯನ. ೨. ಸರಿತಾ ಹಿಪ್ಪರಗಿ ವಿಷಯ: ಬಸವರಾಜ ಸಬರದ ಅವರ ಕಾವ್ಯ : ಒಂದು ಅಧ್ಯಯನ. ೩. ಸೂರ್ಯಕಾಂತ ಸಿ. ವಿಷಯ: ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಸೌಹಾರ್ದತೆ. ೪. ಜಗನ್ನಾಥ ಸಾಯಿಬಣ್ಣ ವಿಷಯ: ಪ್ರೊ. ಜಿ.ಆರ್. ತಿಪ್ಪೇಸ್ವಾಮಿ ಅವರ ಬದುಕು - ಬರಹ. ೫. ಶಿವಾನಂದ ವಾಲೀಕಾರ ವಿಷಯ: ಹೈದ್ರಾಬಾದ ಕರ್ನಾಟಕದ ಅನುವಾದ ಸಾಹಿತ್ಯ. ೬. ಲಕ್ಷಿö್ಮÃ ಅಂಬಾದಾಸ್ ವಿಷಯ: ಆಧುನಿಕ ಕನ್ನಡ ನಾಟಕಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್. ೭. ಸುನೀತಾ ಪುಂಡಲಿಕ ವಿಷಯ: ಡಿ.ಎಸ್. ಲಿಂಗರಾಜು ಅವರ ಪ್ರವಾಸ ಕಥನ. ೮. ಸೌಭಾಗ್ಯ ಶಿವಪುತ್ರಪ್ಪ ವಿಷಯ: ಬಿ. ಶ್ಯಾಮಸುಂದರ್ ಜೀವನ ಸಾಧನೆ.


೧. ಡಾ. ಎಂ.ಬಿ. ಕಟ್ಟಿ ವಿಷಯ: ಶಾಕ್ತ ಸಂಸ್ಕೃತಿ ಮತ್ತು ಶಂಭಾ ಜೋಷಿ (೨೦೧೫-೧೯). ೨. ಡಾ. ಸುನೀಲಕುಮಾರ ಕೆ. ವಿಷಯ: ಹೈ.ಕ. ದಲಿತ ಲೇಖಕರು ಒಂದು ಅಧ್ಯಯನ (೨೦೧೬ರಿಂದ). ೩. ಡಾ. ಎಚ್.ಬಿ. ಮೇಲಕೇರಿ ವಿಷಯ: ಕಲಬುರಗಿ ಜಿಲ್ಲೆಯ ಸ್ಥಳನಾಮಗಳು ಒಂದು ಅಧ್ಯಯನ (೨೦೧೬ರಿಂದ). ೪. ಡಾ. ಜೈಸೇನ ಪ್ರಸಾದ ವಿಷಯ: ಸಪ್ತಮಾತೃಕೆಯರು : ಒಂದು ಚತುರ್ಮುಖಿ ಅಧ್ಯಯನ (೨೦೧೬ರಿಂದ).


೧. ಉತ್ತರ ಕರ್ನಾಟಕ ದಲಿತ ಚಳವಳಿ ಒಂದು ಸಮಗ್ರ ಅಧ್ಯಯನ ಎಂಬ ಯೋಜನೆಗೆ ಯುಜಿಸಿ ಮೂಲಕ ಮಂಜೂರಾದ ರೂ. ೧೬.೦೦.೦೦೦/- (೦೨.೦೨.೨೦೧೦ ರಿಂದ ೦೨.೦೨.೨೦೧೨) ಭಾರತ ಸರಕಾರ. ೨. ಶರಣ ಸಾಹಿತ್ಯ ವಿಮರ್ಶಾ ಸಂಪುಟಗಳ ಪ್ರಕಟಣಾ ಯೋಜನೆಗೆ, ಮಂಜೂರಾದ ಹಣ ೧೧ ಲಕ್ಷ ರೂಪಾಯಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು (೨೦೦೯-೨೦೧೦). ೩. ಶರಣಸಾಹಿತ್ಯ ವಿಮರ್ಶಾ ಸಂಪುಟಗಳ ಪ್ರಕಟಣೆಗೆ, ಮಂಜೂರಾದ ಹಣ ೬ಲಕ್ಷ ಗುವಿಕ (೨೦೧೬-೧೮). ೪. ದಲಿತ ವಿಶಯ ವಿಶ್ವಕೋಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು (೨೦೧೮ರಿಂದ). ೫. ಅAಬೇಡ್ಕರ್ ವಿಷಯ ವಿಶ್ವಕೋಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು (೨೦೧೮ರಿಂದ).


೧. ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಕಟ್ಟಿದವರು ಮಾಲೆ ಪ್ರಕಟಿಸಿದ ೧೦೦ ಪುಸ್ತಕಗಳ ಸಂಪಾದಕ ಮಂಡಳಿಯ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೧೨). ೨. ಕನ್ನಡ ಭಾಷಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ಪ್ರಕಟಿಸಿದ ೧೦೦ ಪುಸ್ತಕಗಳ ಪರಿಣತ ಸಮಿತಿ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೧೪). ೩. ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಇವರು ಪ್ರಾರಂಭಿಸಿದ ದಲಿತ ಕ್ರೆöÊಸ್ತರು ಸಾಂಸ್ಕೃತಿಕ ಶೋಧ ಯೋಜನೆಯ ಸಮಿತಿಯ ಸದಸ್ಯನಾಗಿ, ಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ (೨೦೧೮ರಿಂದ). ೪. ಕರ್ನಾಟಕ ಜಾನಪದ ಅಕಾಡೆಮಿಯ ಜಾನಪದ ಬುಡಕಟ್ಟು ಸಂಶೋಧನೆ ಯೋಜನೆಯ ಸಲಹಾ ಸಮಿತಿಯ ಸದಸ್ಯನಾಗಿ, ಕಾರ್ಯ ನಿರ್ವಹಿಸುತ್ತಿದ್ದೇನೆ (೨೦೧೭-೨೦೧೮).

ಕೃತಿಗಳು ವರ್ಷ ೧. ಹೈದ್ರಾಬಾದ ಕರ್ನಾಟಕದ ಜನಪದ ಪ್ರದರ್ಶನ ಕಲೆಗಳು ೨೦೦೦ ೨. ರಾಯಚೂರು ಜಿಲ್ಲೆಯ ಜನಪದ ಕಲೆಗಳು ೨೦೦೦ ೩. ಜಾನಪದ ಸಿಂಗಾರ ೨೦೦೨ ೪. ಸಮಾಜೋ ಜಾನಪದ ೨೦೦೬ ೫. ಜನಪದ ಕಲೆ ಸಂಸ್ಕೃತಿ ೨೦೧೨ ೬. ಹೈದ್ರಾಬಾದ ಕರ್ನಾಟಕದ ಜನಪದ ವಾದ್ಯಗಳು ೨೦೧೪ ೭. ಜಾನಪದ ಆಯಾಮಗಳು (ಸಂ) ೨೦೦೬ ೮. ಜಾನಪದ ಕಥನ ೨೦೧೭ ೯. ಜನಪದ ಹಾಡುಗಳ ಸಂಗ್ರಹ ೨೦೧೭ ೧೦. ಜನಪದ ವೈವಿದ್ಯಾ ಸಾಹಿತ್ಯ (ಪ್ರ.ಸಂ.) ೨೦೧೭ ೧೧. ಜನಪದ ಕಥನ ಗೀತೆಗಳು ೨೦೧೮ ೧೨. ಜನಪದ ಕಥನ ಗೀತೆಗಳು (ಪ್ರ.ಸಂ.) ೨೦೧೮ ೧೩. ಜನಪದ ಕಲೆ ಸಮಸ್ಯೆ-ಸವಾಲುಗಳು (ಸಂ) ೨೦೧೯ ೧೪. ದಲಿತ ಜಾನಪದ ಸಂಪುಟ (ಸಂ) ೨೦೧೯

ಪ್ರಕಟಿತ ಲೇಖನಗಳು : ೧೨ ೧. ಹೈ.ಕ. ಜನಪದ ಪ್ರದರ್ಶನ ಕಲೆಗಳು, ಶೋಧ ಸಮೀಕ್ಷೆ ವಿಶೇಷ ಸಂಚಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೧೯೯೫). ೨. ಜನಪದ ಕಲೆಗಳ ಪರಿಕಲ್ಪನೆ, ಬಿ.ಕೆ. ಗುಡದಿನ್ನಿ ಅಭಿನಂದನಾ ಗ್ರಂಥದಲ್ಲಿ ಲೇಖನ ಪ್ರಕಟಗೊಂಡಿದೆ (೧೯೯೬). ೩. ಜನಪದ ವಾದ್ಯಗಳ ಕಲ್ಪನೆ, ರಾಯಚೂರಿನ ನಮಸ್ಕಾರ ವಾರಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೧೯೯೬). ೪. ಜಿಲ್ಲೆಯ ಜನಪದ ಕಲೆಗಳು, ರಾಯಚೂರು ಜಿಲ್ಲೆಯ ೫ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೧೯೯೯). ೫. ಆಧುನಿಕ ಬದುಕಿನಲ್ಲಿ ಜನಪದ ಪ್ರದರ್ಶನ ಕಲೆಗಳು, ರಾಯಚೂರು ಸುದ್ಧಿಮೂಲ ದಿನಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೧೯೯೯). ೬. ಬುಡಕಟ್ಟು ಪ್ರದರ್ಶನ ಕಲೆಗಳು, ಗಿರಿಜನ ಸಿರಿ ಅಭಿನಂದನ ಗ್ರಂಥದಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೩). ೭. ಸಣ್ಣಾಟ ದೊಡ್ಡಾಟ ಮತ್ತು ತಿಥಿಮತಿ ಸಣ್ಣಾಟ, ಕಲಬುರಗಿ ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೩). ೮. ಜನಪದ ಪ್ರದರ್ಶನ ಕಲೆಗಳ ಸಾಂಸ್ಕೃತಿಕ ಹಿನ್ನೆಲೆ, ಬೆಳ್ಳಿ ಹಬ್ಬದ ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದಿAದ ಪ್ರಕಟಿಸಿದ ಜಾನಪದ ಲೇಖನಗಳು, ಕೃತಿಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೫). ೯. ಅಲೆಮಾರಿ ವೃತ್ತಿ ಸಂಬAಧಿ ಲೋಕದೃಷ್ಟಿ, ಲೇಖನವು ಜಾನಪದ ವಿಭಾಗ ಕನ್ನಡ ವಿಶ್ವವಿದ್ಯಾಲಯ, ಹಂಪಿಯವರು ಸಂಪಾದಿಸಿದ ಅಲೆಮಾರಿಗಳ ಸ್ಥಿತಿಗತಿ ಕೃತಿಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೫). ೧೦. ಜಾನಪದ ಜ್ಞಾನ-ವಿಜ್ಞಾನ, ವಿಶ್ವಕನ್ನಡ ಸಮ್ಮೇಳನ ಕೃತಿ ಹಂಪನಾ ಸಂ. ಪುನರಾವಲೋಕನದಲ್ಲಿ ಪ್ರಕಟಣೆ (೨೦೧೧). ೧೧. ತತ್ವಪದಕಾರ ಕ್ವಾನಳ್ಳಿ ಹೊನ್ನಪ್ಪ ಮಹಾರಾಜ, ಡಾ. ಧಬಾಲೆ ಸಂಪಾದಿಸಿದ ಗ್ರಂಥದಲ್ಲಿ ಪ್ರಕಟಗೊಂಡಿದೆ (೨೦೧೩). ೧೨. ಜನಪದ ಕಲೆ ಮತ್ತು ಜಾಗತೀಕರಣ, ಕಲ್ಯಾಣ ಕರ್ನಾಟಕ ಅಖಿಲ ಭಾರತ ೮೨ನೇ ಕನ್ನಡ ಸಾಹಿತ್ಯ ಸಮ್ಮೆಳನ, ರಾಯಚೂರು ನೆನಪಿನ ಪುಸ್ತಕದಲ್ಲಿ ಲೇಖನ ಪ್ರಕಟಗೊಂಡಿದೆ (೨೦೧೬).

ವಿಚಾರ ಸಂಕಿರಣ/ಸಮ್ಮೇಳನ/ಸAವಾದ/ಗೋಷ್ಠಿಗಳಲ್ಲಿ ಭಾಗವಹಿಸಿದ ವಿವರ - ೨೦ ಜಿಲ್ಲಾ ಮಟ್ಟದಲ್ಲಿ - ೧೦ ೧. ಸ್ಥಳೀಯ ಸಂಸ್ಕೃತಿ ವೈಶಿಷ್ಟö್ಯಗಳು, ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರು ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಂಸ್ಕೃತಿ ಶಿಬಿರದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೧). ೨. ಸಣ್ಣಾಟ ದೊಡ್ಡಾಟ ತಿಥಿಮತಿ ಸಣ್ಣಾಟ, ಕುರಿತು ದಿನಾಂಕ ೧೦, ೧೧ ಮೇ ೨೦೦೩ರಂದು ಅಫಜಲಪುರ ಕಲಬುರಗಿ ಜಿಲ್ಲಾ ಪ್ರಥಮ ಜನಪದ ಸಾಹಿತ್ಯ ಹಾಗೂ ಕಲಾ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೩). ೩. ಗುಲಬರ್ಗಾ ಜಿಲ್ಲೆಯ ದಲಿತ ತತ್ವಪದಕಾರರು, ವಿಷಯ ಕುರಿತು ಅಬ್ಬೆತುಮಕೂರಿನಲ್ಲಿ ಜರುಗಿದ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೫). ೪. ಜನನ ವಿವಾಹ ಮರಣ, ವಿಷಯ ಕುರಿತು, ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಕೊಪ್ಪಳ ಜಿಲ್ಲಾ ಸಂಭ್ರಮ ಇವರು ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೧೦). ೫. ದಿನಾಂಕ ೩.೦೪.೨೦೧೪ರಂದು ಜನಪದ ಮಹಾಕಾವ್ಯಗಳು-ಕಲಾ ಪ್ರದರ್ಶನ, ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದೇನೆ, ಆಯೋಜಕರು ಕರ್ನಾಟಕ ಜನಪದ ಅಕಾಡೆಮಿಯ ಹಾಗೂ ಜಾನಪದ ಅಧ್ಯಯನ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ (೨೦೧೪). ೬. ಜಾನಪದ ಸಮ್ಮೇಳನದ ಸಮಾರೋಪ ಭಾಷಣ ೩೧.೧೨.೨೦೧೬ರಂದು ಬೀದರ ಕರ್ನಾಟಕ ಜಾನಪದ ಪರಿಷತ್ತು ತಾಲೂಕಾ ಘಟಕದವರು ಹಮ್ಮಿಕೊಂಡ ಜಾನಪದ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ್ದೇನೆ (೨೦೧೬). ೭. ದಿನಾಂಕ ೨೨.೦೮.೨೦೧೭ ರಂದು ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ, ಕಜಾಪ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ನಡೆದ ವಿಶ್ವ ಜಾನಪದ ದಿನಾಚರಣೆ ಸಮಾರಂಭದ ಉದ್ಘಾಟಕನಾಗಿ ಭಾಗವಹಿದ್ದೇನೆ (೨೦೧೭). ೮. ರಾಯಚೂರು ಜಿಲ್ಲೆಯ ಜನಪದ ಕಲೆಗಳು, ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗವು ಕುಕುನೂರು ಗ್ರಾಮದಲ್ಲಿ ನಡೆದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಿದ್ದೇನೆ (೧೯೯೮). ೯. ತ್ರಿಪದಿ ಹಾಡುಗಳಲ್ಲಿ ಹೆಣ್ಣಿನ ಜೀವನ ಮೌಲ್ಯ, ಕುರಿತು ರಾಯಚೂರಿನ ಕರ್ನಾಟಕ ಸಂಘದವರು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ್ದೇನೆ (೨೦೦೧). ೧೦. ಜನಪದ ಪ್ರದರ್ಶನ ಕಲೆಗಳು, ಕುರಿತು ಲಂಬಾಣಿ ಹಾಗೂ ಬುಡಕಟ್ಟು ಜನಪದ ಉತ್ಸವ ಬೀದರ್, ಕರ್ನಾಟಕ ಯುವ ಬರಹಗಾರರು ಮತ್ತು ಕಲಾವಿದರ ಸಂಘ, ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರ ಇವರ ಆಶ್ರಯದಲ್ಲಿ ಫೆಬ್ರುವರಿ ೧೩, ೧೪, ೨೦೦೩ರಂದು ನಡೆದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದೇನೆ (೨೦೦೩).

ರಾಜ್ಯಮಟ್ಟದಲ್ಲಿ ಭಾಗವಹಿಸುವಿಕೆ - ೧೦ ೧. ಅಲೆಮಾರಿ ವೃತ್ತಿ ಸಂಬAಧಿ ಲೋಕದೃಷ್ಟಿ, ವಿಷಯದ ಕುರಿತು ಕನ್ನಡ ವಿಶ್ವವಿದ್ಯಾಲಯ, ಹಂಪಿ ಹಾಗೂ ಕರ್ನಾಟಕ ಕಾಲೇಜು ಬೀದರ ಇವರ ಸಂಯುಕ್ತಾಶ್ರಯದಲ್ಲಿ ೨೬, ೨೭ ಹಾಗೂ ೨೮ ೨೦೦೩ರಂದು ನಡೆದ ರಾಜ್ಯ ಮಟ್ಟದ ದೇಶಿ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೩). ೨. ೩೭ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ, (ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ) ದೇಶಿಜ್ಞಾನ ಪರಂಪರೆ ಮತ್ತು ಪ್ರವಾಸೋಧ್ಯಮ ಸಂವಾದ ಗೋಷ್ಠಿಯಲ್ಲಿ ಭಾಗವಹಿಸಿದ್ದೇನೆ (೨೦೦೬). ೩. ಅಂಬೇಡ್ಕರ್ : ಜಾನಪದ, ವಿಷಯ ಕುರಿತು ಸಂಗೀತ ನಾಟಕ ಅಕಾಡೆಮಿ ನವದೆಹಲಿ ಇವರು ಬೀದರನಲ್ಲಿ ದಿನಾಂಕ ೩೦.೦೪.೨೦೦೭ರಂದು ಹಮ್ಮಿಕೊಂಡ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದೇನೆ (೨೦೦೭). ೪. ಸಹ್ಯಾದ್ರಿ ಪರಿಸರದ ಸಾಮಾಜಿಕ ಸ್ಥಿತಿಗತಿ, ಕುರಿತು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಜಾನಪದ ಅಧ್ಯಯನ ವಿಭಾಗದವರು ೨೦೦೮ರ ಮಾರ್ಚ್ ೨೮ ರಿಂದ ೩೦ರ ವರೆಗೆ ಕುಪ್ಪಳ್ಳಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ದೇಶಿ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದೇನೆ (೨೦೦೮). ೫. ಜಾಗತೀಕರಣಕ್ಕೆ ಪರ್ಯಾಯ ಜಾನಪದ, ವಿಷಯ ಕುರಿತು ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ (ರಿ) ಬೀದರ ಇವರು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದೇನೆ (೨೦೦೯). ೬. ಕತೆ : ಜಾನಪದ, ವಿಷಯ ಕುರಿತು, ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಹಾಗೂ ತುಮಕೂರು ವಿಶ್ವವಿದ್ಯಾಲಯಗಳು ಆಧುನಿಕ ಸಾಹಿತ್ಯದಲ್ಲಿ ಜಾನಪದೀಯ ಅಂಶಗಳು ಕುರಿತಾಗಿ ೧೫, ೧೬ ಡಿಸೆಂಬರ್ ೨೦೦೯ರಂದು ನಡೆದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದೇನೆ (೨೦೦೯). ೭. ದಿನಾಂಕ ೪ ಮತ್ತು ೫ ಜೂನ್ ೨೦೧೦ರಂದು ಕರ್ನಾಟಕದಲ್ಲಿ ಬಹುಪಂಥೀಯರ ಅನುಸಂಧಾನ ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ನಾಥ ಪರಂಪರೆಯ ಪ್ರಚಾರ ಸಮಿತಿ ಮಂಗಳೂರು ಇವರು ಹಮ್ಮಿಕೊಂಡ ನಾಥ ಪರಂಪರೆ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೧೦). ೮. ಕನ್ನಡ ಜಾನಪದ ಸಂವರ್ಧನೆ ಮತ್ತು ಸಂರಕ್ಷಣೆ ರಾಜ್ಯಮಟ್ಟದ ವಿಚಾರ ಸಂಕಿರಣವು ದಿನಾಂಕ ೦೫.೦೨.೨೦೧೨ ರಂದು ಕರ್ನಾಟಕ ಜಾನಪದ ಅಕಾಡೆಮಿ ಮತ್ತು ಬಿವಿಬಿ ಕಾಲೇಜ, ಬಾಗೇವಾಡಿ, ಸಂಯುಕ್ತ ಆಶ್ರಯದಲ್ಲಿ ಜರುಗಿತು. ಅಂದು ನಡೆದ ಕನ್ನಡ ಜಾನಪದ ಸಂವರ್ಧನೆ ಗೋಷ್ಠಿಯ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ (೨೦೧೨). ೯. ಜಾನಪದ-ಪರ್ಯಾಯ ಸಂಸ್ಕೃತಿ ಚಿಂತನೆ, ವಿಷಯ ಕುರಿತು ದಿನಾಂಕ ೨೩.೨.೨೦೧೪ರಂದು ಜಾನಪದ ಪ್ರಸ್ತುತ ಸವಾಲುಗಳು ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ. ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್, ಕಲಬುರಗಿ (೨೦೧೪). ೧೦. ಸಾಹಿತ್ಯ ಕೃತಿಗಳಲ್ಲಿ ಚರ್ಮವಾದ್ಯಗಳ ಜನಾಂಗಿಕ ನೋಟ, ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಇವರು ಸೆಪ್ಟೆಂಬರ್ ೨೬ ಹಾಗೂ ೨೭ ೨೦೧೬ರಂದು ಕೋಲಾರದಲ್ಲಿ ಹಮ್ಮಿಕೊಂಡ ಚರ್ಮವಾದ್ಯಗಳ ಸಮಾವೇಶ-ವಿಚಾರ ಸಂಕಿರಣದಲ್ಲಿ ವಿಷಯ ಕುರಿತು ಪ್ರಬಂಧ ಮಂಡಿಸಲಾಗಿದೆ (೨೦೧೬).

ಕೃತಿಗಳು ವರ್ಷ ೧. ಅಂಬೇಡ್ಕರ್: ದಲಿತ ಚಳವಳಿ ೧೯೯೯ ೨. ದಲಿತಾಂತರAಗ ೨೦೦೪ ೩. ಅಂಬೇಡ್ಕರ್ ಸಂವೇದನೆ ೨೦೦೭ ೪. ದಲಿತ ಸಾಹಿತ್ಯ: ಸಂಸ್ಕೃತಿ ೨೦೧೧ ೫. ದಲಿತಲೋಕ ೨೦೧೨ ೬. ಸ್ವಾತAತ್ರö್ಯ ಪೂರ್ವದ ದಲಿತ ಚಳವಳಿ ೨೦೧೨ ೭. ಅಂಬೇಡ್ಕರ್ ಕಥನ ೨೦೧೩ ೮. ಅಂಬೇಡ್ಕರ್ ಭಾರತ ೨೦೧೭ ೯. ದಲಿತ ಕಥನ ೨೦೧೭ ೧೦. ದಲಿತ ಚಳವಳಿ ಕಥನ ೨೦೧೮ ೧೧. ಜೀವನ ಕಥನ ೨೦೧೮ ೧೨. ಅಂಬೇಡ್ಕರ್ ಪುಸ್ತಕಪ್ರೀತಿ ೨೦೧೯


ಕಥಾ ಸಂಕಲನಗಳು ೧೩. ಚಮ್ಮಾವುಗೆ ೨೦೧೦ ೧೪. ಬೆತ್ತಲಾದ ಚಂದ್ರ ೨೦೧೩ ೧೫. ಕರುಳರಿಯುವ ಹೊತ್ತು ೨೦೧೬ ೧೬. ಮಾದನ ಕರೆಂಟ ಕತಂತ್ರ ೨೦೧೯

೧೭. ಬೆಂದವರು ೨೦೦೫ ೧೮. ಮೂಲ ಭಾರತೀಯರು ಒಂದು ಅವಲೋಕನ ೨೦೦೫ ೧೯. ಭೂದೇವತೆಗಳ ಪ್ರಣಾಳಿಕೆ (ಸಂ) ೨೦೦೯ ೨೦. ರಮಾಬಾಯಿ ೨೦೧೦

೨೧. ಜ್ಯೋತಿಬಾ ಫುಲೆ ೨೦೦೪ ೨೨. ಬಿ. ಶ್ಯಾಮಸುಂದರ್ ೨೦೦೫ ೨೩. ದಲಿತ ಸಾಹಿತಿ ಕುಮಾರ ಕಕ್ಕಯ್ಯ ಪೋಳ ೨೦೦೭ ೨೪. ಡಾ. ಬಿ.ಆರ್. ಅಂಬೇಡ್ಕರ್ ೨೦೦೮ ೨೫. ದ್ರಾವಿಡ ಸಂಸ್ಕೃತಿ ಚಿಂತಕ ಪೆರಿಯಾರ್ ೨೦೦೮ ೨೬. ಡಾ. ಎಸ್.ಎಂ. ಹಿರೇಮಠ ೨೦೧೪ ೨೭. ಡಾ. ವ್ಹಿ.ಜಿ. ಪೂಜಾರ ೨೦೧೪ ೨೮. ಛತ್ರಪತಿ ಶಾಹÇ ಮಹಾರಾಜ ೨೦೧೭ ೨೯. ಬಾಬಾಸಾಹೇಬರೆಡೆಗೆ... ಖರ್ಗೆ ಜೀವನ ಕಥನ ೨೦೧೭

೩೦. ಅಂಬೇಡ್ಕರ್ : ವಿಚಾರ ತರಂಗ ೧೯೯೫ ೩೧. ಅನ್ವೇಷಣೆ ೨೦೦೪ ೩೨. ಮೀಸಲಾತಿ: ಸಮಸ್ಯೆ - ಸವಾಲುಗಳು ೨೦೦೬ ೩೩. ಲೋಕಮಿತ್ರರ ನಡುವೆ ೨೦೧೦ ೩೪. ಅಂಬೇಡ್ಕರ್ ವಾಚಿಕೆ ೨೦೧೬ ೩೫. ಬಯಲ ಹೊನ್ನು ೨೦೧೬ ೩೬. ನಾಲ್ವರು ಹೋರಾಟಗಾರರು ೨೦೧೬ ೩೭. ಬಿ. ಶ್ಯಾಮಸುಂದರ್ ವಾಚಿಕೆ ೨೦೧೮ ೩೮. ಅಂಬೇಡ್ಕರ್ ರೀಡರ್ (ಇಂಗ್ಲಿಷ್) ೨೦೧೮ ೩೯. ಅಂಬೇಡ್ಕರ್ ವಾಚಿಕಾ (ಹಿಂದಿ) ೨೦೧೮ ೪೦. ದಲಿತ ಸಾಹಿತ್ಯ ಸಂಪುಟ - ೧ ೨೦೧೮ ೪೧. ದಲಿತ ಸಾಹಿತ್ಯ ಸಂಪುಟ - ೨ ೨೦೧೮ ೪೨. ದಲಿತ ಸಾಹಿತ್ಯ ಸಂಪುಟ - ೩ ೨೦೧೮ ೪೩. ದಲಿತ ಸಾಹಿತ್ಯ ಸಂಪುಟ - ೪ ೨೦೧೮ ೪೪. ದಲಿತ ಸಾಹಿತ್ಯ ಸಂಪುಟ - ೫ ೨೦೧೮ ೪೫. ವಾಚೂ ಡಾ. ಅಂಬೇಡ್ಕರ್ (ಮರಾಠಿ) ೨೦೧೯ ೪೬. ಅಂಬೇಡ್ಕರ್ ಏಕ ಮುತಾಲಾ (ಉರ್ದು) ೨೦೧೯


೪೭. ಗಿರಿಜನ ಸಿರಿ (ಇತರರೊಂದಿಗೆ) ೨೦೦೩ ೪೮. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ೨೦೧೮ ೪೯. ಸಬರದ ಸಾಹಿತ್ಯ ಸಮೀಕ್ಷೆ ೨೦೧೮ ೫೦. ಕುಲಪತಿಯ ಭಾಷಣಗಳು ೨೦೧೯

ಪ್ರಕಟಿತ ಲೇಖನಗಳು - ೫೪ ೧. ಇತಿಹಾಸದಿಂದ ಪಾಠ ಕಲಿತಿದ್ದೇವೆಯೇ?, ಅಂಬೇಡ್ಕರ್ ವಾಹಿನಿ ಬೆಂ. ಮಾಸಪತ್ರಿಕೆಯಲ್ಲಿ ಲೇಖನ ಪ್ರಕಟ (೧೯೯೫). ೨. ದಲಿತರ ಏಳಿಗೆ ಯಾವಾಗ?, ರಾಯಚೂರು ಸುದ್ದಿಬಿಂಬ ದಿನಪತ್ರಿಕೆಯಲ್ಲಿ ಲೇಖನ ಪ್ರಕಟ (೧೯೯೫). ೩. ನೈತಿಕತೆ ರಾಯಚೂರು ಸುದ್ದಿಮೂಲ ದಿನಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೧೯೯೬). ೪. ಹೋರಾಟದ ಹಾದಿಯಲ್ಲಿ ದಲಿತರು ಸಾಹಿತ್ಯ ಸಂಘಟನೆಗಳು, ಅಂಬೇಡ್ಕರ್ ವಾಹಿನಿ ಪತ್ರಿಕೆಯಲ್ಲಿ ಪ್ರಕಟ (೧೯೯೭). ೫. ದಲಿತ ಚಳವಳಿ : ಡಾ.ಅಂಬೇಡ್ಕರ್, ದಲಿತ ಚಳವಳಿ ಒಂದು ಅವಲೋಕನ ಕೃತಿಯಲ್ಲಿ ಲೇಖನ ಪ್ರಕಟ (೧೯೯೯). ೬. ಕೋಮುವಾದ : ಅಂಬೇಡ್ಕರ್ ಸೂಚಿಸಿದ ಪರಿಹಾರಗಳು, ಪಂಚಮಲೋಕ ಪತ್ರಿಕೆಯಲ್ಲಿ ಲೇಖನ ಪ್ರಕಟ (೧೯೯೯). ೭. ದಲಿತ ವಚನಕಾರರು, ರಾಯಚೂರು ಜಿಲ್ಲೆಯ ೬ನೆಯ ವೀರಶೈವ ಸಾಹಿತ್ಯ ಸಮ್ಮೇಳನದ ಕಲ್ಯಾಣ ಪ್ರಣೀತ ವಿಶೇಷ ಸಂಚಿಕೆಯಲ್ಲಿ ಲೇಖನ ಪ್ರಕಟ (೨೦೦೧). ೮. ಜ್ಯೋತಿಬಾ ಫುಲೆ ಹಾಗೂ ಸತ್ಯಶೋಧಕ ಸಮಾಜ, ನಿರಾಳ ಅಭಿನಂದನಾ ಗ್ರಂಥದಲ್ಲಿ ಲೇ. ಪ್ರಕಟ (೨೦೦೩). ೯. ಬಹುಮುಖ ವ್ಯಕ್ತಿತ್ವದ : ಕವಿ ಸಿದ್ಧಲಿಂಗಯ್ಯ, ಸಾಹಿತಿ ಸಿದ್ದಲಿಂಗಯ್ಯ ೫೦ ವರ್ಷ ಗ್ರಂಥದಲ್ಲಿ ಲೇ. ಪ್ರಕಟ (೨೦೦೪). ೧೦. ಅರವಿಂದ ಮಾಲಗತ್ತಿಯವರ ಎರಡು ಕವಿತೆಗಳು ಒಂದು ವಿವೇಚನೆ, ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ವಿಮರ್ಶಾ ಲೇಖನಗಳು ಕೃತಿಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೪). ೧೧. ದಲಿತಾಂತರAಗದ ಬಹೂರೂಪಿ ದಲಿತ ಕಥೆಗಳು, ಕವಿ ಮೂಡ್ನಾಕೂಡು ಚಿನ್ನಸ್ವಾಮಿಯವರ ಬದುಕು ಬರಹ ಕುರಿತಂತೆ ರಾಜ್ಯ ದಲಿತ ಸಾಹಿತ್ಯ ಪರಿಷತ್ ಹೊರತಂದ ಕೃತಿಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೫). ೧೨. ಅಂಬೇಡ್ಕರ್: ಕೋಮು ಸೌಹಾರ್ದತೆ, ಬೆಳ್ಳಿ ಹಬ್ಬದ ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ಪ್ರಕಟಿಸಿದ ವೈಚಾರಿಕ ಲೇಖನಗಳು ಕೃತಿಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೫). ೧೩. ಅವೈದಿಕ ಚಳವಳಿ ಮತ್ತು ಅದರ ಫಲಿತಗಳು, ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ವತಿಯಿಂದ ಪ್ರಕಟಿಸಿದ ಕಲಬುರಗಿ ಜಿಲ್ಲಾ ದರ್ಶನ ಕೃತಿಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೫). ೧೪. ದಲಿತ ಚಿಂತಕ ಬಿ.ಶ್ಯಾಮಸುಂದರ್, ಅಗ್ನಿ ವಾರಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೫) ೧೫. ಬಿ. ಶ್ಯಾಮಸುಂದರ್ ಜೀವನ ಸಾಧನೆ, ಮುಕ್ತ ಸಮಾಜವಾದಿ ಮಾತುಕತೆ ಪತ್ರಿಕೆಯಲ್ಲಿ ಲೇ. ಪ್ರಕಟ (೨೦೦೫). ೧೬. ಭೀಮಸೇನಾನಿ ಬಿ. ಶ್ಯಾಮಸುಂದರ್, ಸಂವಾದ ಮಾಸಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೫). ೧೭. ಮಹಾತ್ಮ ಗಾಂಧಿ ಮತ್ತು ಅಸ್ಪೃಶ್ಯತೆ ಹಾಗೂ ಭಾರತದ ಸ್ವತಂತ್ರ ಪೂರ್ವದ ದಲಿತ ಚರಿತ್ರೆ, ದಲಿತ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ದಲಿತರು ಮತ್ತು ಚರಿತ್ರೆ ಕೃತಿಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೫). ೧೮. ಒಳಮೀಸಲಾತಿ ಬೇಕೆ?, ಸಂವಾದ ಮಾಸಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೬). ೧೯. ಬಿ. ಶ್ಯಾಮಸುಂದರ್ ಸಾಹಿತ್ಯ ಮತ್ತು ಚಿಂತನೆ, ಕಸಾಅ ಪ್ರಕಟಿಸಿದ ಮೊದಲ ತಲೆಮಾರಿನ ದಲಿತ ಲೇಖಕರು ಕೃತಿಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೬). ೨೦. ಚಿಂತಕ ಬಿ. ಶ್ಯಾಮಸುಂದರ್, ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೬). ೨೧. ವ್ಯವಸ್ಥೆಯನ್ನು ಒರೆಗಲ್ಲಿಗೆ ಹಚ್ಚಿದ ಪೋಳ, ಸಂವಾದ ಮಾಸಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೬). ೨೨. ಬಿ.ಶ್ಯಾಮಸುಂದರ್ ಜೀವನ ಸಾಧನೆ, ನಮ್ಮ ಬೆಳಕು ಕೃತಿಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೭). ೨೩. ಸಾಮಾಜಿಕ ಚಳವಳಿ : ಅಂಬೇಡ್ಕರ್, ಅಂಬೇಡ್ಕರ್ ಚಿಂತನೆ ಕೃತಿಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೬). ೨೪. ಬಿ. ಶ್ಯಾಮಸುಂದರ್ ಜೀವನ ಸಾಧನೆ, ಶೂದ್ರ ಪತ್ರಿಕೆಯ ಡಿಸೆಂಬರ್ ಸಂಚಿಕೆಯಲ್ಲಿ ಲೇಖನ ಪ್ರಕಟ (೨೦೦೬). ೨೫. ಬುದ್ಧನ ಸಿದ್ಧಾಂತ, ಬಿ. ಚಿನ್ನಸ್ವಾಮಿಯವರು ಸಂಪಾದಿಸಿದ ಮರಳಿ ಮನೆಗೆ ಗ್ರಂಥದಲ್ಲಿ ಲೇಖನ ಪ್ರಕಟ (೨೦೦೬). ೨೬. ದಲಿತ ಸಾಹಿತಿ ಕುಮಾರ ಕಕ್ಕಯ್ಯ ಪೋಳ, ಹೊಸತು ಕನ್ನಡ ಮಾಸಪತ್ರಿಕೆಯಲ್ಲಿ ಲೇಖನ ಪ್ರಕಟ (೨೦೦೭). ೨೭. ಬುದ್ಧ-ಬಸವ-ಅಂಬೇಡ್ಕರ್ ಅನನ್ಯತೆ, ಸಂವಾದ ಕನ್ನಡ ಮಾಸಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೭). ೨೮. ಆಧುನಿಕತೆ ಅಸ್ಪೃಶ್ಯತೆ: ಮೀಸಲಾತಿ, ಸಂವಾದ ಕನ್ನಡ ಮಾಸಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೭). ೨೯. ಕುರಡು ಅಲೆಗಳು ಫಲ ನೀಡುವುದಿಲ್ಲ, ಕುರಿತು ಚರ್ಚೆ ಸಂವಾದ ಮಾಸಪತ್ರಿಕೆಯಲ್ಲಿ ಲೇಖನ ಪ್ರಕಟ (೨೦೦೭). ೩೦. ಅಂಬೇಡ್ಕರ್ : ಲೋಹಿಯಾ ಸಾಂಸ್ಕೃತಿಕ ಅನುಸಂಧಾನ ಲೇ. ಸಂವಾದ ಪತ್ರಿಕೆಯಲ್ಲಿ ಲೇಖನ ಪ್ರಕಟ (೨೦೦೮). ೩೧. ಬುದ್ಧನ ಬೆಳಕು ಅಂಬೇಡ್ಕರ್ ಬದುಕು, ಸಂವಾದ ಮಾಸಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೮). ೩೨. ದಲಿತ ಚೇತನ ಬಿ. ಶ್ಯಾಮಸುಂದರ್, ಹೊಸತು ಮಾಸಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೮). ೩೩. ಗಾಂಧಿ : ಅಂಬೇಡ್ಕರ್ ಮುಖಾಮುಖಿ, ಸಂವಾದ ಮಾಸಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೧೨). ೩೪. ತುಳಸಿಕೊಂಡವರನ್ನು ಮತ್ತೆ ಮತ್ತೆ ತುಳಿಯದಿರಿ. ಅಗ್ನಿ ಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೧೩). ೩೫. ವರವಟ್ಟಿಯಿಂದ ದೆಹಲಿವರೆಗೆ ಖರ್ಗೆಯಾನ ಅಗ್ನಿ ಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೧೩). ೩೬. ಬುದ್ಧದರ್ಶನ ಮಹಾಯೋಗ ೧೧ ಜುಲೈ, ಅಗ್ನಿ ಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೧೩). ೩೭. ಅಪ್ಪಣ್ಣ-ಲಿಂಗಮ್ಮನವರ ವಚನಗಳ ಜೀವನ ಮೌಲ್ಯ, ಪೂಜಾರ ಸಂಪಾದಿಸಿದ ಗ್ರಂಥ ಲೇಖನ ಪ್ರಕಟ (೨೦೧೩). ೩೮. ಸಾರಿದೂರಿ ಹೇಳುತ್ತೇನೆ, ಸೃಜನ ಹಿಂದಿ, ಕನ್ನಡ ಸಾಹಿತ್ಯಿಕ ಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೧೩). ೩೯. ಕಕ್ಕಯ್ಯ ಪೋಳ ಇದು ನನ್ನ ಸಮಾಜ, ಮೈವಿವಿಯ ಸೀಮಾತೀತ ಸಂ-೬, ನಾಟಕ ಭಾಗದಲ್ಲಿ ಲೇ. ಪ್ರಕಟ (೨೦೧೪). ೪೦. ಚೆನ್ನಣ್ಣ ವಾಲೀಕಾರರ ಕಾವ್ಯ, ಮೈವಿವಿಯ ಹೊನ್ನಕೋಗಿಲೆ, ಕಾವ್ಯಭಾಗದಲ್ಲಿ ಲೇ. ಪ್ರಕಟ (೨೦೧೪). ೪೧. ಎಚ್.ಬಿ. ದೊಡ್ಡಮನಿ ಕಾವ್ಯ, ಮೈವಿವಿಯ ಹೊನ್ನಕೋಗಿಲೆ, ಸೀಮಾತೀತ ಸಂ. ೫ರಲ್ಲಿ ಲೇಖನ ಪ್ರಕಟ (೨೦೧೪). ೪೨. ಟಿ.ಎಂ. ಭಾಸ್ಕರ್ ಕಾವ್ಯ, ಮೈವಿವಿಯ ಹೊನ್ನಕೋಗಿಲೆ ಸೀಮಾತೀತ ಸಂ. ೫ರಲ್ಲಿ ಲೇಖನ ಪ್ರಕಟ (೨೦೧೪). ೪೩. ಮಹಾಬೆಳಗು : ಅಂಬೇಡ್ಕರ್, ಭೀಮಯಾನ ಮಾಸಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೧೪). ೪೪. ಕುವೆಂಪು ಚಿಂತನೆಯಲ್ಲಿ ಅಂಬೇಡ್ಕರ್ ವಿಚಾರಧಾರೆ, ಸಂವಾದದಲ್ಲಿ ಲೇಖನ ಪ್ರಕಟಗೊಂಡಿದೆ (೨೦೧೬). ೪೫. ದೇವರಾಯ ಇಂಗಳೆಯವರ ಸಮಾಜಮುಖಿ ಹೋರಾಟಗಳು, ಕರ್ನಾಟಕ ಸಮಗ್ರ ದಲಿತ ಚರಿತ್ರೆ ಕೃತಿಯಲ್ಲಿ ಲೇಖನವು ಪ್ರಕಟಗೊಂಡಿದೆ. ನವಕರ್ನಾಟಕ ಪ್ರಕಾಶನ, ಸಂ. ಡಾ. ಚಿನ್ನಸ್ವಾಮಿ ಸೋಸಲೆ (೨೦೧೬). ೪೬. ಕಕ್ಕಯ್ಯ ಪೋಳರ ಸಾಹಿತ್ಯದಲ್ಲಿ ದಲಿತ ಸಂವೇದನೆ, ಕರ್ನಾಟಕ ಸಮಗ್ರ ದಲಿತ ಚರಿತ್ರೆ ಕೃತಿಯಲ್ಲಿ ಲೇಖನ ಪ್ರಕಟ. ಪ್ರಕಾಶನ, ನವಕರ್ನಾಟಕ, ಸಂ. ಡಾ. ಚಿನ್ನಸ್ವಾಮಿ ಸೋಸಲೆ (೨೦೧೬). ೪೭. ಬಿ. ಶ್ಯಾಮಸುಂದರ್, ಅವರ ಜೀವನ ಸಾಧನೆ ಕುರಿತ ಲೇಖನವು ಡಾ. ಚಿನ್ನಸ್ವಾಮಿ ಸೋಸಲೆ ಸಂಪಾದಿಸಿದ ಕರ್ನಾಟಕ ಸಮಗ್ರ ದಲಿತ ಚರಿತ್ರೆ ಕೃತಿಯಲ್ಲಿ ಪ್ರಕಟಗೊಂಡಿದೆ, ನವಕರ್ನಾಟಕ ಪ್ರಕಾಶನ (೨೦೧೬). ೪೮. ಬಿ. ಶ್ಯಾಮಸುಂದರ್ ಅವರ ಭೀಮಸೇನ ಸ್ಥಾಪನೆಯಿಂದಾದ ದಲಿತ ಪ್ರಜ್ಞೆ, ಕರ್ನಾಟಕ ಸಮಗ್ರ ದಲಿತ ಚರಿತ್ರೆ ಕೃತಿಯಲ್ಲಿ ಲೇಖನ ಪ್ರಕಟಗೊಂಡಿದೆ. ಪ್ರಕಾಶನ, ನವಕರ್ನಾಟಕ, ಸಂ. ಡಾ. ಚಿನ್ನಸ್ವಾಮಿ ಸೋಸಲೆ (೨೦೧೬). ೪೯. ಹೈದ್ರಾಬಾದ್ ಕರ್ನಾಟಕದಲ್ಲಿ ಉಂಟಾದ ದಲಿತ ಜಾಗೃತಿ, ಲೇಖನವು ಡಾ. ಚಿನ್ನಸ್ವಾಮಿ ಸೋಸಲೆ ಸಂಪಾದಿಸಿದ ಕರ್ನಾಟಕ ಸಮಗ್ರ ದಲಿತ ಚರಿತ್ರೆ ಕೃತಿಯಲ್ಲಿ ಲೇಖನ ಪ್ರಕಟಗೊಂಡಿದೆ. ನವಕರ್ನಾಟಕ ಪ್ರಕಾಶನ (೨೦೧೬). ೫೦. ಕಂಗಳೊಳಗಣ ಕತ್ತಲೆ, ಲೇಖನವು ಸಂವಾದ ಮಾಸ ಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿದೆ (೨೦೧೭). ೫೧. ಬುದ್ಧ-ಬಸವಣ್ಣ (ಃuಜಜhಚಿ-Bಚಿsಚಿvಚಿಟಿಟಿಚಿ), ಪರಶುರಾಮ ಪಿ. ಅವರ ಸಂಪಾದಕತ್ವದ ದೃಶ್ಯ ಬೆಳಕು ೭ನೇ ಸಂಚಿಕೆ ಯಲ್ಲಿ ಲೇಖನ (ಇಂಗ್ಲಿಷ್‌ನಲ್ಲಿ) ಪ್ರಕಟಗೊಂಡಿದೆ (೨೦೧೭). ೫೨. ಅಂಬೇಡ್ಕರ್ ಬೆನ್ನಹಿಂದಿನ ಬೆಳಕು ರಮಾಬಾಯಿ, ಸಂ. ಅಮರೇಶ ನುಗಡೊಣಿ, ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರು ಸಂಪಾದಿಸಿರುವ ಕೃತಿಯಲ್ಲಿ ಲೇಖನ ಪ್ರಕಟವಾಗಿದೆ (೨೦೧೮). ೫೩. ಮಾಂಗರರವಾಡಿಗಳ ಸಾಂಸ್ಕೃತಿಕ ಶೋಧ, ಲೇಖನವು ದಲಿತ ಸಾಹಿತ್ಯ ಸಂಪುಟ ಸಂಶೋಧನೆ ಗ್ರಂಥದಲ್ಲಿ ಪ್ರಕಟಗೊಂಡಿದೆ. ಗ್ರಂಥವನ್ನು ಕನ್ನಡ ಸಾಹಿತ್ಯ ಪರಿಷತ್ತಿನವರು ಪ್ರಕಟಿಸಿದ್ದಾರೆ (೨೦೧೯). ೫೪. ದನಿ ಇಲ್ಲದವರ ದನಿ ಡಾ. ಮಲ್ಲಿಕಾರ್ಜುನ ಖರ್ಗೆ ಲೇಖನವು ವಿಜಯಪುರ ಬಹÅಜನ ನಾಯಕ ಪತ್ರಿಕೆ ಜುಲೈ ಸಂಚಿಕೆಯಲ್ಲಿ ಪ್ರಕಟ ಗೊಂಡಿದೆ (೨೦೧೯).


೧. ಅಪ್ಪ, ಕಥೆ ಪ್ರಜಾವಾಣಿ ಕನ್ನಡ ದಿನಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ೧೫/೦೩/೨೦೦೯ರಂದು ಪ್ರಕಟ. ೨. ಅಪ್ಪ, ಕಥೆ ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಎ. ಪ್ರಥಮ ತರಗತಿಗೆ ಪಠ್ಯವಾಗಿದೆ (೨೦೧೯). ೩. ಅಪ್ಪ, ಕಥೆ ಸೋಲಾಪುರ ವಿಶ್ವವಿದ್ಯಾಲಯದ ಕನ್ನಡ ಸ್ನಾತಕ ತರಗತಿಗೆ ಪಠ್ಯವಾಗಿದೆ (೨೦೧೩-೨೦೧೭). ೪. ಚಮ್ಮಾವುಗೆ, ಕಥೆ ಗುಲಬರ್ಗಾ ವಿಶ್ವವಿದ್ಯಾಲಯದ ಎಂ.ಎ. ತೃತೀಯ ಸೆಮಿಸ್ಟರ್‌ಗೆ ಪಠ್ಯವಾಗಿದೆ (೨೦೧೦). ೫. ಬರ, ಕಥೆ ಕನ್ನಡಪ್ರಭ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ೧೪/೦೬/೨೦೦೯ರಂದು ಪ್ರಕಟ. ೬. ಭಂಗ, ಕಥೆ ೨೦೦೯ರ ನವೆಂಬರ್ ಸಂಕ್ರಮಣ ಸಂಚಿಕೆಯಲ್ಲಿ ಪ್ರಕಟ. ೭. ಚಮ್ಮಾವುಗೆ, ಕಥೆ ಸಂವಾದ ಮಾಸಪತ್ರಿಕೆಯಲ್ಲಿ ಪ್ರಕಟ (೨೦೧೦). ೮. ವತನ, ಕಥೆ ಪ್ರಜಾವಾಣಿ ಪತ್ರಿಕೆಯ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟ (೨೦೧೦). ೯. ಕಾಗಿಶಕುನ, ಕಥೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟ (೨೦೧೨). ೧೦. ಬೆತ್ತಲಾದ ಚಂದ್ರ, ಕಥೆ ಬಿಬಿಎಂ ಪ್ರಥಮ ಸೆಮಿಸ್ಟರ್‌ಗೆ ಪಠ್ಯವಾಗಿದೆ (೨೦೧೨-೧೬). ೧೧. ಮನೆ-ಮನದ ಮೈಲಿಗೆ ಕಥೆ, ಬಿಬಿಎಂ ಪ್ರಥಮ ಸೆಮಿಸ್ಟರ್‌ಗೆ ಪಠ್ಯವಾಗಿದೆ (೨೦೧೬-೧೯). ೧೨. ರಮಾಬಾಯಿ, ಅನು : ಕಾದಂಬರಿ, ಗುವಿವಿಯ ಬಿ.ಎ. ಪ್ರಥಮ ಸೆಮಿಸ್ಟರ್‌ಗೆ ಪಠ್ಯವಾಗಿದೆ (೨೦೧೬-೨೦೧೯). ೧೩. ರಮಾಬಾಯಿ, ಕಾದಂಬರಿಯು ಸೋಲಾಪುರ ವಿಶ್ವವಿದ್ಯಾಲಯದ ಬಿ.ಎ. ತರಗತಿಗೆ ಪಠ್ಯವಾಗಿದೆ (೨೦೧೭-೨೦) ೧೪. ಚಮ್ಮಾವುಗೆ, ಕಥಾ ಸಂಕಲನ ಸರಕಾರಿ ಪ್ರಥಮ ದರ್ಜೆ ಕಾಲೇಜು, (ಸ್ವಾಯತ್ತ) ಕಲಬುರಗಿ ಬಿ.ಎ. ಪ್ರಥಮ ಸೆಮಿಸ್ಟರ್‌ಗೆ ಪಠ್ಯವಾಗಿದೆ (೨೦೧೬-೨೦). ೧೫. ಕಾಗಿಶಕುನ, ಶ್ರೀ ಕೃಷ್ಣದೇವರಾಯ ವಿಜಯನಗರ ವಿಶ್ವವಿದ್ಯಾಲಯದ ಬಿ.ಎ. ತರಗತಿ ಪಠ್ಯವಾಗಿದೆ (೨೦೧೮-೨೧). ೧೬. ಸ್ಥವರಕ್ಕಳಿವುಂಟು.... ಲೇ. ವಿಜಯಪುರ ವಿವಿಯ ಬಿ.ಎ. ತೃತೀಯ ಸೆಮಿಸರ‍್ಟಿಗೆ ಪಠ್ಯವಾಗಿದೆ (೨೦೧೮-೨೧). ೧೭. ಅಪ್ಪÀ, ಕಥೆ ಕರ್ನಾಟಕ ವಿವಿಯ ಬಿಎಸ್ಸಿ ಎರಡನೆಯ ಸೆಮಿಸ್ಟರ್ ಬೇಸಿಕ್‌ಗೆ ಪಠ್ಯವಾಗಿದೆ (೨೦೧೮-೨೧). ೧೮. ಚಮ್ಮಾವುಗೆ, ಕಥೆಯು ಶಿವಮೊಗ್ಗೆಯ ಕುವೆಂಪು ವಿವಿಯ ಕನ್ನಡ ಎಂ.ಎ. ತರಗತಿಗೆ ಪಠ್ಯವಾಗಿದೆ (೨೦೧೬-೨೦). ೧೯. ಪರಿ, ಕಥೆಯನ್ನು ಡಾ. ಕಾಶೀನಾಥ ಅಂಬಲಗಿಯವರು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ (೨೦೧೩). ೨೦. ಅಪ್ಪ, ಕಥೆಯನ್ನು ಡಾ. ಬಸವಂತರಾಯ ಪಾಟೀಲ ಇವರು ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ (೨೦೧೩). ೨೧. ಭಂಗ, ಕಥೆಯನ್ನು ಡಾ. ಪ್ರೆಮಾ ಹಳ್ಳಿಕೇರಿ, ಧರವಾಡ ಫ್ರೆಂಚ್ ಭಾಷೆಗೆ ಅನುವಾದಿಸಿದ್ದಾರೆ (೨೦೧೪). ೨೨. ಬೆತ್ತಲಾದ ಚಂದ್ರ, ಕಥಾ ಸಂಕಲನ ಗುವಿಕ ಬಿಎ ನಾಲ್ಕನೆಯ ಸೆಮಿಸ್ಟರ್‌ಗೆ ಪಠ್ಯವಾಗಿದೆ (೨೦೧೯-೨೩)

ವಿಚಾರ ಸಂಕಿರಣ/ಸಮ್ಮೇಳನ/ಸAವಾದ/ಗೋಷ್ಠಿಗಳಲ್ಲಿ ಭಾಗವಹಿಸಿದ ವಿವರ – ೯೮ ಜಿಲ್ಲಾ ಮಟ್ಟದಲ್ಲಿ - ೪೦ ೧. ಬಸವಣ್ಣ ಮತ್ತು ಅಂಬೇಡ್ಕರ್, ವಿಷಯದ ಮೇಲೆ ದೇವದುರ್ಗ ತಾಲೂಕಿನ ದಲಿತ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಪ್ರಬಂಧ ಮಂಡಿಸಲಾಗಿದೆ (೧೯೯೬). ೨. ಅಂಬೇಡ್ಕರ್ ಮತ್ತು ಸಾಮಾಜಿಕ ಹೋರಾಟ, ವಿಜಯಪುರ ಜಿಲ್ಲೆಯ ಯುವ ಲೇಖಕರ ವೇದಿಕೆ ಅಡಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಬಂಧ ಮಂಡಿಸಲಾಗಿದೆ (೧೯.೦೪.೧೯೯೭). ೩. ರಾಮಾಯಣ ಮಹಾನ್ವೇಷಣಂ - ದಲಿತ ಸಂವೇದನೆ, ವಿಷಯದ ಮೇಲೆ ರಾಯಚೂರಿನಲ್ಲಿ ಜಿಲ್ಲಾ ಕಸಾಪ ಮತ್ತು ಕರ್ನಾಟಕದ ಕರಾವಳಿ ಸಂಘ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಲಾಗಿದೆ (೧೮.೦೯.೨೦೦೧). ೪. ಅಂಬೇಡ್ಕರ್ ಮತ್ತು ದಲಿತರು, ಎಂಬ ವಿಷಯದ ಮೇಲೆ ದಿನಾಂಕ. ೭, ೮, ೯ನೇ ಡಿಸೆಂಬರ್ ೨೦೦೧ರಂದು ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಲಾಗಿದೆ. ಬಳ್ಳಾರಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿದ್ದವು (೨೦೦೧). ೫. ಅಂಬೇಡ್ಕರ್ ಸ್ತಿçà ವಿಮೋಚನೆ, ವಿಷಯ ಕುರಿತು ೨೭.೦೯.೨೦೦೨ರಂದು ಶಹಾಪುರದ ದಲಿತ ಸಂಘರ್ಷ ಸಮಿತಿಯವರು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೨). ೬. ಫುಲೆ ಶಾಹೂ ಅಂಬೇಡ್ಕರ್, ವಿಷಯ ಕುರಿತು ದಿನಾಂಕ ೨೨.೦೫.೨೦೦೨ರಂದು ಬಾಗಲಕೋಟೆ ಜಿಲ್ಲೆಯ ಗಲಗಲಿಯಲ್ಲಿ ನೆಡದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೨). ೭. ದಲಿತ ಕಲೆ ಸಂಸ್ಕೃತಿ, ಎಂಬ ವಿಷಯ ಕುರಿತು ೩೦.೦೪.೨೦೦೩ರಂದು ಶಹಾಪುರದಲ್ಲಿ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡ ದಲಿತರ ಹಾಡು ಹಬ್ಬ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೩). ೮. ಕುವೆಂಪು ದಲಿತ ಪ್ರಜ್ಞೆ, ವಿಷಯದ ಕುರಿತು ಕುವೆಂಪು ಶತಮಾನೋತ್ಸವದ ೦೪.೧೨.೨೦೦೪ರಂದು ಪ್ರಥಮ ದರ್ಜೆ ಕಾಲೇಜು ಯಾದಗಿರಿಯಲ್ಲಿ ವಿಶೇಷ ಉಪನ್ಯಾಸ ನೀಡಲಾಗಿದೆ (೨೦೦೪). ೯. ಸಾಮಾಜಿಕ ಚಳವಳಿ : ಅಂಬೇಡ್ಕರ್, ಡಾ. ಅಂಬೇಡ್ಕರ್ ಹುಟ್ಟುಹಬ್ಬ ನಿಮಿತ್ತ ಕಲಬುರಗಿಯಲ್ಲಿ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೫). ೧೦. ಹೆÇಲೆ ಮಾದಿಗರ ಬಲೆಯಾತ ಕಿತ್ತೊಗೆದ, ವಿಷಯ ಕುರಿತು ಕಲಬುರಗಿ ಬಸವ ಸಂಘಟನೆಗಳು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೫). ೧೧. ಗುಲಬರ್ಗಾ ಜಿಲ್ಲೆಯ ದಲಿತ ತತ್ವಪದಕಾರರು, ವಿಷಯ ಕುರಿತು ಅಬ್ಬೆತುಮಕೂರಿನಲ್ಲಿ ಜರುಗಿದ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೫). ೧೨. ಸರಕಾರಿ ಪ್ರಥಮ ದರ್ಜೆ ಕಾಲೇಜು ಬಸವಕಲ್ಯಾಣ ಕಲಾ ಮಹಾವಿದ್ಯಾಲಯದಲ್ಲಿ ೨೫.೧೦.೨೦೦೮ರಂದು ನಡೆದ ವಿದ್ಯಾರ್ಥಿ ವಿಚಾರ ಸಂಕಿರಣದಲ್ಲಿ ಉದ್ಘಾಟನಾ ಭಾಷಣ ಮಾಡಿದ್ದೇನೆ (೨೦೦೮). ೧೩. ಪ್ರಗತಿಪರ ಚಳವಳಿಗಳು ಹಾಗೂ ಅಂಬೇಡ್ಕರ್, ಎಂಬ ವಿಷಯ ಕುರಿತು ಗುಲಬರ್ಗಾದ ಬುದ್ಧವಿಹಾರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯ, ಬೆಂಗಳೂರು ಇವರು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೯). ೧೪. ಬರಗೂರು ಸಾಹಿತ್ಯ, ಕುರಿತು ಜಿಲ್ಲಾ ಕಸಾಪ ಚಿತ್ರದುರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಜಿಲ್ಲಾ ಬಂಡಾಯ ಸಾಹಿತ್ಯ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬರಗೂರು ರಾಮಚಂದ್ರಪ್ಪ ಅವರ ಸಾಹಿತ್ಯ ಸಿನೇಮಾ ಸಂಸ್ಕೃತಿ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೯). ೧೫. ದಲಿತ ಸಾಹಿತ್ಯ : ಇಂದಿನ ಸವಾಲುಗಳು, ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ವಿಜಯಪುರದಲ್ಲಿ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೧೦). ೧೬. ಬಿ. ಶ್ಯಾಮಸುಂದರ್ ಜೀವನ ಸಾಧನೆ, ಕುರಿತು ದಿನಾಂಕ ೨೧.೧೨.೨೦೧೨ರಂದು ಬೆಂಗಳೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೧೨). ೧೭. ಬಹಿಷ್ಕೃತ ಹಿತಕಾರಣಿ ಸಭಾ, ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಲಾಗಿದೆ. ದಿನಾಂಕ ೨೦.೭.೨೦೧೩ರಂದು ಬೆಂಗಳೂರಿನ ಕಾನಿಷ್ಕದಲ್ಲಿ ಸಮಾರಂಭ ಜರುಗಿತು (೨೦೧೩). ೧೮. ಮೊದಲ ತಲೆಮಾರಿನ ದಲಿತ ಲೇಖಕರು ವಿಷಯ ಕುರಿತು ದಿನಾಂಕ ೧೫.೦೨.೨೦೧೩ರಂದು ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದ ರಿಫ್ರೆಷರ್ ಕೋರ್ಸ್ನಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೧೩). ೧೯. ಬಹಿಷ್ಕೃತ ಹಿತಕಾರಣಿ ಸಭಾ, ಸಂಸ್ಥಾಪನ ದಿನಾಚರಣೆ ಅಂಗವಾಗಿ ದಿನಾಂಕ ೨೦.೭.೨೦೧೩ರಂದು ಜರುಗಿದ ಕಾರ್ಯಕ್ರಮದಲ್ಲಿ ಬಹಿಷ್ಕೃತ ಹಿತಕಾರಣಿ ಸಭಾ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಪ್ರಬಂಧ ಮಂಡಿಸಲಾಗಿದೆ. ಆಯೋಜಕರು ಸಮತಾ ಸೈನಿಕ ದಳ, ಬೆಂಗಳೂರು (೨೦೧೩). ೨೦. ಅಂಬೇಡ್ಕರ್ ಅವರ ಜೀವನ ಸಾಧನೆಗಳ, ಕುರಿತು ೨೦.೧೦.೨೦೧೩ರಂದು ಹುಬ್ಬಳ್ಳಿಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದೇನೆ. ಕೆನರಾ ಬ್ಯಾಂಕ್ ಎಸ್.ಸಿ./ಎಸ್ಟಿ. ನೌ. ಸಂಘ, ಹುಬ್ಬಳ್ಳಿ (೨೦೧೩). ೨೧. ಬಿ.ಆರ್. ಅಂಬೇಡ್ಕರ್, ಕುರಿತು ದಿನಾಂಕ ೧೩.೧೨.೨೦೧೩ರಂದು ನಡೆದ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಲಾಗಿದೆ. ಆಯೋಜಕರು ವಿಶ್ವಚೇತನ ಚಾರಿಟೆಬಲ್ ಟ್ರಸ್ಟ್, ಬದಾಮಿ (೨೦೧೩). ೨೨. ನಾಮದೇವ ಲಕ್ಷö್ಮಣ ಢಸಾಳ, ನುಡಿ ನಮನ ಕಾರ್ಯಕ್ರಮದ ಅಂಗವಾಗಿ ೨೧.೦೧.೨೦೧೪ರಂದು ನಡೆದ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದೇನೆ. ಆಯೋಜಕರು ಸಮತಾ ಸೈನಿಕ ದಳ, ಬೆಂಗಳೂರು (೨೦೧೪). ೨೩. ದಲಿತ ಶರಣ ಸಾಹಿತ್ಯ ಸಮ್ಮೇಳನ, ೨೨ ಮತ್ತು ೨೩ನೇ ಫೆಬ್ರವರಿ ೨೦೧೪ರಂದು ಬಸವಕಲ್ಯಾಣದ ಬೇಲೂರಿನಲ್ಲಿ ಜರುಗಿತು. ಸಮ್ಮೇಳನದಲ್ಲಿ ಆಶಯ ಭಾಷಣ ಮಾಡಿದ್ದೇನೆ. ಆಯೋಜಕರು : ಶರಣ ಉರಿಲಿಂಗಪೆದ್ದಿ ಉತ್ಸವ, ಬೇಲೂರು (೨೦೧೪). ೨೪. ಬಿ.ಆರ್. ಅಂಬೇಡ್ಕರ್ ಚಿಂತನೆಗಳು, ವಿಷಯ ಕುರಿತು ದಿನಾಂಕ ೧೪.೦೪.೨೦೧೪ರಂದು ಬುದ್ಧರಕ್ಕಿತ ವಸತಿ ಪ್ರೌಢಶಾಲೆ, ಡಾ. ಬಿ.ಆರ್. ಅಂಬೇಡ್ಕರ್ ಎಜ್ಯುಕೇಷನ್ ಅಂಡ್ ಚಾರಿಟಬಲ್ ಟ್ರಸ್ಟ್, ಧಾರವಾಡ ಇವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ್ದೇನೆ (೨೦೧೪). ೨೫. ಕುವೆಂಪು-ಅAಬೇಡ್ಕರ್, ಕುರಿತು ದಿನಾಂಕ ೨೧.೦೧.೨೦೧೫ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕುವೆಂಪು ಭಾಷಾ ಭಾರತಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಿದ್ದೇನೆ (೨೦೧೫). ೨೬. ಬಂಡಾಯ ಚಳವಳಿ ಮತ್ತು ಸಬರದ, ವಿಷಯ ಕುರಿತು ದಿನಾಂಕ ೨೮.೦೫.೨೦೧೫ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಬರದ ಸಾಹಿತ್ಯ ಕುರಿತು ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಪ್ರಬಂಧ ಮಂಡಿಸಲಾಗಿದೆ (೨೦೧೫). ೨೭. ೨೫ ಏಪ್ರಿಲ್ ೨೦೧೬ರಂದು ಕಲಬುರಗಿಯ ಆಕಾಶವಾಣಿ ಹಾಗೂ ದೂರದರ್ಶನ ಕೇಂದ್ರದ ನೌಕರರು ಹಮ್ಮಿಕೊಂಡ ಡಾ. ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ್ದೇನೆ (೨೦೧೬). ೨೮. ೨೯ ಏಪ್ರಿಲ್ ೨೦೧೬ರಂದು ಬೀದರ್ ಜಿಲ್ಲೆಯ ವರವಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡ ಡಾ. ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ್ದೇನೆ (೨೦೧೬). ೨೯. ಬಿ.ಆರ್. ಅಂಬೇಡ್ಕರ್, ಅವರ ಕುರಿತು ೧೩ ಏಪ್ರಿಲ್ ೨೦೧೬ರಂದು ಕಲಬುರಗಿಯಲ್ಲಿ ಹಮ್ಮಿಕೊಂಡ ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ್ದೇನೆ (೨೦೧೬). ೩೦. ಅಂಬೇಡ್ಕರ್ ಬದುಕು, ಕುರಿತು ೧೪ ಏಪ್ರಿಲ್ ೨೦೧೬ರಂದು ವಿಜಯಪುರ ಜಿಲ್ಲೆಯ ಕಂದಗಲ್ ಹಣಮಂತರಾಯ ರಂಗಮAದಿರದಲ್ಲಿ ಬಿ.ಆರ್. ಅಂಬೇಡ್ಕರ್ ಅವರ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದ್ದೇನೆ (೨೦೧೬). ೩೧. ಗಾಂಧೀಜಿ ಮತ್ತು ಅಂಬೇಡ್ಕರ್, ಸಾಮಾಜಿಕ ಚಿಂತನೆಗಳು ಕುರಿತು ಗಾಂಧಿ ಪ್ರತಿಷ್ಠಾನ, ಬೆಂಗಳೂರು ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ಇವರು ೧೫.೦೯.೨೦೧೬ರಂದು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ್ದೇನೆ (೨೦೧೬). ೩೨. ಬುದ್ಧ, ಬಸವ ಹಾಗೂ ಅಂಬೇಡ್ಕರ್, ಕುರಿತ ಶರಣ ಸಾಹಿತ್ಯ ಪರಿಷತ್ತು, ಕಲಬುರಗಿ ಇವರು ೧೦.೧೧.೨೦೧೬ರಂದು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ್ದೇನೆ (೨೦೧೬). ೩೩. ದಿನಾಂಕ ೧೬.೦೪.೨೦೧೭ ರಂದು ಬಸವ ಸಾಂಸ್ಕೃತಿಕ ಕೇಂದ್ರ, ಬಸವೇಶ್ವರ ಪುತ್ಥಳಿ ಆವರಣ, ಜಗತ್ ಕಲಬುರಗಿಯಲ್ಲಿ ನಡೆದ ಅಲ್ಲಮಪ್ರಭು, ಅಕ್ಕಮಹಾದೇವಿ ಮತ್ತು ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯಲ್ಲಿ ಭಾಗವಹಿಸಿ ಅನುಭಾವದ ಮಾತುಗಳನ್ನಾಡಿದ್ದೇನೆ (೨೦೧೭). ೩೪. ದಿನಾಂಕ ೧೭.೦೪.೨೦೧೭ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಜೇವರ್ಗಿ ಕಾಲೋನಿ, ಕಲಬುರಗಿಯಲ್ಲಿ ನಡೆದ ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಸಮ್ಮೇಳನ ಆಯೋಜನಾ ಸಮಿತಿ ಹಾಗೂ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಲಬುರಗಿ ಸಂಯುಕ್ತಾಶ್ರಯದಲ್ಲಿ ಬಿ.ಆರ್. ಅಂಬೇಡ್ಕರ್ ಅವರ ೧೨೫ನೇ ಜಯಂತಿಯ ವರ್ಷಾಚರಣೆ ಅಂಗವಾಗಿ ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ ಕಾರ್ಯಕ್ರಮದಲ್ಲಿ ಭಾಷಣಕಾರನಾಗಿ ಭಾಗವಹಿಸಿದ್ದೇನೆ (೨೦೧೭). ೩೫. ದಿನಾಂಕ ೩೦.೦೪.೨೦೧೭ ರಂದು ಕುಸನೂರ ಗ್ರಾಮದಲ್ಲಿ ಹಮ್ಮಿಕೊಂಡ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೨೬ನೇ ಜಯಂತ್ಯುತ್ಸವದAದು ಭಾಷಣಕಾರನಾಗಿ ಮಾತನಾಡಿದ್ದೇನೆ (೨೦೧೭). ೩೬. ದಿನಾಂಕ ೦೧.೦೫.೨೦೧೭ರಂದು ಚೆಂಬರ್ ಆಫ್ ಕಾಮರ್ಸ್, ಸುಪರ್ ಮಾರ್ಕೆಟ್, ಕಲಬುರಗಿಯಲ್ಲಿ ನಡೆದ ಬಸವ ಪ್ರಕಾಶನ, ಕಲಬುರಗಿ ಸಂಸ್ಥಾಪಕರು ಲಿಂ. ಬಸಮ್ಮ ಬ. ಕೊನೇಕರವರ ನಾಲ್ಕನೇ ಪುಣ್ಯಸ್ಮರಣೋತ್ಸವ, ಬಸವ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೇನೆ (೨೦೧೭). ೩೭. ದಿನಾಂಕ ೦೨-೦೫-೨೦೧೭ ರಂದು ಕಡಬೂರ, ತಾ.ಜಿ. ಕಲಬುರಗಿಯಲ್ಲಿ ನಡೆದ ಬೋಧಿಸತ್ವ ಬಿ.ಆರ್. ಅಂಬೇಡ್ಕರ್ ಅವರ ೧೨೬ನೇ ಜಯಂತ್ಯುತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೇನೆ (೨೦೧೭). ೩೮. ದಿನಾಂಕ ೦೨.೦೫.೨೦೧೭ರಂದು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ, ಕಲಬುರಗಿ ಕ.ವಿ.ಪ.್ರನಿ.ನಿ, ಮತ್ತು ಜೆಸ್ಕಾಂ ಅಧಿಕಾರಿಗಳು ಹಾಗೂ ನೌಕರ ಸಂಘದಿAದ ಹಮ್ಮಿಕೊಂಡ ಬುದ್ಧ, ಬಸವ, ಅಂಬೇಡ್ಕರ್ ಅವರ ಜಯಂತ್ಯುತ್ಸವ ವಿಶೇಷ ಉಪನ್ಯಾಸ ನೀಡಿದ್ದೇನೆ (೨೦೧೭). ೩೯. ದಿನಾಂಕ ೨೦.೦೭.೨೦೧೭ ರಂದು ಕಲಬುರಗಿಯಲ್ಲಿ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ, ಕಲಬುರಗಿ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೨೬ನೆಯ ಜಯಂತ್ಯುತ್ಸವದ ಅಂಗವಾಗಿ ತಮಗಿದೊ ನಮ್ಮ ಗೌರವ ನಮನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕನಾಗಿ ಭಾಗವಹಿಸಿ ಮಾತನಾಡಿದ್ದೇನೆ (೨೦೧೭). ೪೦. ದಿನಾಂಕ ೨೪.೦೯.೨೦೧೭ರಂದು ಕನ್ನಡ ಭವನ, ಕನ್ನಡ ಸಾಹಿತ್ಯ ಪರಿಷತ್ತು, ಕಲಬುರಗಿಯಲ್ಲಿ ಪ್ರಬುದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ(ರಿ) ಕಲಬುರಗಿ ಹಾಗೂ ಎಸ್.ಎಸ್. ಪ್ರಕಾಶನ ಕಲಬುರಗಿ, ಸಹನಾ ಪ್ರಕಾಶನ, ಕಲಬುರಗಿ, ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಬೌದ್ಧ ಧಮ್ಮ ಮತ್ತು ಬಿ.ಆರ್. ಅಂಬೇಡ್ಕರ್ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಷಯ ಮಂಡಿಸಿದ್ದೇನೆ (೨೦೧೭).

ಪ್ರಾದೇಶಿಕ ಮಟ್ಟದಲ್ಲಿ ಭಾಗವಹಿಸುವಿಕೆ-೧೨ ೧. ಜ್ಯೋತಿಬಾ ಫುಲೆ ಅವರ ವ್ಯಕ್ತಿತ್ವ, ಕುರಿತು ದಿನಾಂಕ ೦೨.೦೫.೨೦೦೨ರಂದು ಸಿರವಾರದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗವು ಹಮ್ಮಿಕೊಂಡ ೬೫ನೆಯ ಪ್ರಚಾರೋಪನ್ಯಾಸ ಮಾಲೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲಾಗಿದೆ (೨೦೦೨). ೨. ಕನ್ನಡ ದಲಿತ ಸಾಹಿತ್ಯ ಒಂದು ಅವಲೋಕನ, ವಿಷಯ ಕುರಿತು ೨೪, ೨೫ನೇ ಜನೆವರಿ ೨೦೦೩ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಚಾರ ಸಂಕಿರಣದ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದೇನೆ (೨೦೦೩). ೩. ದಲಿತ ವಚನಕಾರ ಮಾದರ ಧೂಳಯ್ಯ, ವಿಷಯ ಕುರಿತು ಗುವಿಕ ಬಸವಾದಿ ಶರಣ ಸಾಹಿತ್ಯ ಕೇಂದ್ರ ಕಲ್ಯಾಣದಲ್ಲಿ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದೇನೆ (೨೦೦೩). ೪. ಬಿ. ಶ್ಯಾಮಸುಂದರ್ ಸಾಹಿತ್ಯ ಮತ್ತು ಚಿಂತನೆ, ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ದಿನಾಂಕ ೨೨.೧೨.೨೦೦೫ರಂದು ಪ್ರಬಂಧ ಮಂಡಿಸಿದ್ದೇನೆ (೨೦೦೫). ೫. ದ್ರಾವಿಡ ಸಂಸ್ಕೃತಿ ಚಿಂತಕ ರಾಮಸ್ವಾಮಿ ಪೆರಿಯಾರ್, ಕುರಿತು ೦೨.೦೩.೨೦೦೮ರಂದು ಗುವಿಕ ಪ್ರಸಾರಾಂಗವು ಗಂಗಾವತಿಯಲ್ಲಿ ಹಮ್ಮಿಕೊಂಡ ಪ್ರಜಾರೋಪನ್ಯಾಸ ಮಾಲೆ ಅಂಗವಾಗಿ ನಡೆದ ಕರ‍್ಯಕ್ರಮದಲ್ಲಿ ಪ್ರಬಂಧ ಮಂಡಿಸಿದ್ದೇನೆ (೨೦೦೮). ೬. ಛತ್ರಪತಿ ಶಾಹÇ ಮಹಾರಾಜ, ಕುರಿತು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗವು ೨೭.೦೧.೨೦೧೧ರಂದು ಚಿಂಚೋಳಿಯಲ್ಲಿ ಹಮ್ಮಿಕೊಂಡ ಕರ‍್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಲಾಗಿದೆ (೨೦೧೧). ೭. ಸ್ವಾತಂತ್ರö್ಯಪೂರ್ವದ ದಲಿತ ಚಳವಳಿ, ಕುರಿತು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರು ಪ್ರಸಾರಾಂಗದ ವತಿಯಿಂದ ಆಲಮೇಲ ಪದವಿ ಮಹಾವಿದ್ಯಾಲಯದಲ್ಲಿ ೨೦೧೨ ಡಿಸೆಂಬರ್ ೧೩ರಂದು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ್ದೇನೆ (೨೦೧೨). ೮. ದಿನಾಂಕ ೨೨.೧೨.೨೦೧೬ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಹಾಗೂ ಐ.ಕೆ. ರಾಯಲ್ ಶಿಕ್ಷಣ ಸಂಸ್ಥೆ, ಆಲಮೇಲ ಇವರು ಶ್ರೀ ಸಿದ್ಧರಾಮ ಉಪ್ಪಿನ ಬದುಕು-ಬರಹ ವಿಚಾರ ಸಂಕಿರಣದಲ್ಲಿ ಉದ್ಘಾಟಕನಾಗಿ ಭಾಗವಹಿಸಿದ್ದೇನೆ. ಸ್ಥಳ : ಆಲಮೇಲ, ವಿಜಯಪುರ (೨೦೧೬). ೯. ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಸಮ್ಮೇಳನ ಆಯೋಜನ ಸಮೀತಿ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೨೫ನೇ ಜಯಂತಿಯ ವರ್ಷಾಚರಣೆಯಲ್ಲಿ ಮುಖ್ಯ ಭಾಷಣಕಾರನಾಗಿ ಭಾಗವಹಿಸಿದ್ದೇನೆ (೧೭.೦೪.೨೦೧೭). ೧೦. ದಿನಾಂಕ ೨೬.೦೫.೨೦೧೭ ರಂದು ಕಲಬುರಗಿ ವಿದ್ಯುಚ್ಛಕ್ತಿ ಮಂಡಳಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಳ ಕಲ್ಯಾಣ ಸಂಸ್ಥೆ, ಕಲಬುರಗಿ, ಬುದ್ಧ, ಬಸವ ಅಂಬೇಡ್ಕರ್ ಅವರ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸಕನಾಗಿ ಭಾಗವಹಿಸಿದ್ದೇನೆ (೨೦೧೭). ೧೧. ಕಲಬುರಗಿ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬಿ.ಆರ್. ಅಂಬೇಡ್ಕರ್‌ರವರ ೧೨೬ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕನಾಗಿ ಭಾಗವಹಿಸಿದ್ದೇನೆ (೨೦.೦೭.೨೦೧೭). ೧೨. ಮಹಾತ್ಮ ಜ್ಯೋತಿಬಾ ಫುಲೆ ಸೇವಾ ಸಂಘ (ರಿ) ಕಲಬುರಗಿ ಹಾಗೂ ಸಹನಾ ಪ್ರಕಾಶನ ಕಲಬುರಗಿ ಎಚ್.ಎಸ್. ಬೇನಾಳ ರಚಿಸಿರುವ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪುಸ್ತಕಗಳ ಬಿಡುಗಡೆ ಮಾಡಿ ಮಾತಾಡಿದ್ದೇನೆ (೦೬.೦೮.೨೦೧೭).

ವಿಶ್ವವಿದ್ಯಾಲಯಗಳಲ್ಲಿ ಭಾಗವಹಿಸುವಿಕೆ-೧೯ ೧. ಅಂಬೇಡ್ಕರ್‌ವಾದ ಮತ್ತು ಜಾತಿವಿನಾಶ, ವಿಷಯ ಕುರಿತು ದಿನಾಂಕ ೦೪.೦೩.೨೦೦೫ರಂದು ತುಮಕೂರು ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ವಿಶೇಷ ಉಪನ್ಯಾಸ ನೀಡಲಾಗಿದೆ (೨೦೦೫). ೨. ಬಿ.ಆರ್. ಅಂಬೇಡ್ಕರ್ ಜೀವನ ಸಾಧನೆ, ಕುರಿತು ದಿನಾಂಕ ೧೪.೦೪.೨೦೦೯ರಂದು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ವಿಶೇಷ ಉಪನ್ಯಾಸ ನೀಡಲಾಗಿದೆ (೨೦೦೯). ೩. ಬಿ.ಆರ್. ಅಂಬೇಡ್ಕರ್ ಜೀವನ ಸಾಧನೆ, ಕುರಿತು ದಿನಾಂಕ ೨೦.೦೫.೨೦೧೦ರಂದು ಕೃಷಿ ವಿಶ್ವವಿದ್ಯಾಲಯ ರಾಯಚೂರಿನಲ್ಲಿ ವಿಶೇಷ ಉಪನ್ಯಾಸ ನೀಡಲಾಗಿದೆ (೨೦೧೦). ೪. ಬಿ.ಆರ್. ಅಂಬೇಡ್ಕರ್ ಜೀವನ ಸಾಧನೆ, ಕುರಿತು ದಿನಾಂಕ ೨೮.೦೫.೨೦೧೦ರಂದು ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರಿನಲ್ಲಿ ವಿಶೇಷ ಉಪನ್ಯಾಸ ನೀಡಲಾಗಿದೆ (೨೦೧೦). ೫. ಬಿ.ಆರ್. ಅಂಬೇಡ್ಕರ್ ಸಾಮಾಜಿಕ ಚಳವಳಿಗಳು, ಕುರಿತು ದಿನಾಂಕ ೨೧.೦೩.೨೦೧೧ ರಂದು ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ವಿಶೇಷ ಉಪನ್ಯಾಸ ನೀಡಲಾಗಿದೆ (೨೦೧೦). ೬. ದಿನಾಂಕ ೨೧-೧೨-೨೦೧೨ ರಂದು ಬೆಂಗಳೂರು ವಿಶ್ವವಿದ್ಯಾಲಯ ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ದಿ. ಬಿ. ಶ್ಯಾಮಸುಂದರ್ ಜೀವನ - ಸಾಧನೆ, ಕುರಿತು ಪ್ರಬಂಧ ಮಂಡಿಸಿದ್ದೇನೆ (೨೦೧೨). ೭. ದಿನಾಂಕ ೨೭.೯.೨೦೧೨ ರಂದು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಸಮಾವೇಶದಲ್ಲಿ ಗೋಷ್ಠಿಯ ಅಧ್ಯಕ್ಷನಾಗಿ ಭಾಗವಹಿಸಿದ್ದೇನೆ (೨೦೧೨). ೮. ಮೊದಲ ತಲೆಮಾರಿನ ದಲಿತ ಲೇಖಕರು, ವಿಷಯ ಕುರಿತು ದಿನಾಂಕ ೧೫-೦೨-೨೦೧೩ ರಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದ ಖಅ ನಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೧೩). ೯. ಬಿ.ಆರ್. ಅಂಬೇಡ್ಕರ್ ಜೀವನ ಸಾಧನೆ, ಕುರಿತು ದಿನಾಂಕ ೧೭.೪.೨೦೧೩ರಂದು ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಜಯನಗರ ವಿಶ್ವವಿದ್ಯಾಲಯದ ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡ ೧೨೨ನೇ ಜಯಂತೋತ್ಸದAದು ವಿಶೇಷ ಉಪನ್ಯಾಸ ನೀಡಿದ್ದೇನೆ (೨೦೧೩). ೧೦. ಬಿ.ಆರ್. ಅಂಬೇಡ್ಕರ್ ಅವರ ಜೀವನ ಸಾಧನೆಗಳ, ಕುರಿತು ದಿನಾಂಕ ೩೦.೫.೨೦೧೩ರಂದು ಗುಲಬರ್ಗಾ ವಿಶ್ವವಿದ್ಯಾಲಯ ರಾಯಚೂರು ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡ ಬಿ.ಆರ್.ಅಂಬೇಡ್ಕರ್ ಅವರು ೧೨೨ನೇ ಜಯಂತಿಯAದು ವಿಶೇಷ ಉಪನ್ಯಾಸ ನೀಡಿದ್ದೇನೆ (೨೦೧೩). ೧೧. ದಿನಾಂಕ ೧೯.೧೨.೧೩ರಂದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರು ಹಮ್ಮಿಕೊಂಡ ಸಮಾರಂಭದಲ್ಲಿ ಅಂಬೇಡ್ಕರ್ : ಕುವೆಂಪು ವಿಷಯ ಕುರಿತು ಪ್ರಬಂಧ ಮಂಡಿಸಿದ್ದೇನೆ (೨೦೧೩). ೧೨. ಖಾಸಗೀಕರಣದಲ್ಲಿ ಮೀಸಲಾತಿ, ಕುರಿತು ೨೬.೧.೨೦೧೪ ರಂದು ಕರ್ನಾಟಕ ವಿಶ್ವವಿದ್ಯಾಲಯದ ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗದಲ್ಲಿ ಹಮ್ಮಿಕೊಂಡ ವಿಚಾರ ಸಂಕಿರಣದ ಸಭೆಯ ಅಧ್ಯಕ್ಷತೆ ವಹಿಸಿ ಉಪನ್ಯಾಸ ನೀಡಿದ್ದೇನೆ (೨೦೧೪). ೧೩. ಕನ್ನಡ ವಿಶ್ವವಿದ್ಯಾಲಯ, ಹಂಪಿ ರಾಷ್ಟಿçÃಯ ಸೇವಾ ಯೋಜನೆ ಘಟಕ, ದಲಿತ ಅಧ್ಯಯನ ಪೀಠ ವಿದ್ಯಾರಣ್ಯ, ರಾಷ್ಟಿçÃಯ ಸೇವಾ ಯೋಜನೆ ಕೋಶ, ಬೆಂಗಳೂರು ಸಹಯೋಗದಲ್ಲಿ ಜರುಗಿದ ಬಿ.ಆರ್. ಅಂಬೇಡ್ಕರ್‌ರವರ ೧೨೫ನೇ ಜನ್ಮ ದಿನಾಚರಣೆಯ ಪ್ರಯುಕ್ತ ಅಂಬೇಡ್ಕರ್ ದೃಷ್ಟಿಯಲ್ಲಿ ಲಿಂಗ-ನ್ಯಾಯ ಮತ್ತು ಸಾಮಾಜಿಕ ನ್ಯಾಯ ವಿಚಾರ ಸಂಕಿರಣದ ಉದ್ಘಾಟನಾ ಭಾಷಣ ಮಾಡಿದ್ದೇನೆ (೧೪.೦೪.೨೦೧೭). ೧೪. ರಮಾಬಾಯಿ ಅಂಬೇಡ್ಕರ್, ಕುರಿತು ದಿನಾಂಕ ೨೬ ಮತ್ತು ೨೭ ಡಿಸೆಂಬರ್ ೨೦೧೭ರಂದು ದಲಿತ ಅಧ್ಯಯನ ಪೀಠ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ನಡೆದ ಸಂವಿಧಾನ ಮತ್ತು ಮಹಿಳೆ ವಿಚಾರ ಸಂಕಿರಣದ ಗೋಷ್ಠಿಯಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದ್ದೇನೆ (೨೦೧೭). ೧೫. ಅಂಬೇಡ್ಕರ್ ಜೀವನ ಸಾಧನೆ, ಕುರಿತು ೧೨೭ನೆಯ ಜಯಂತ್ಯುತ್ಸವದ ಅಂಗವಗಿ ಕರ್ನಾಟಕ ಜಾನಪದ ವಿವಿಯಲ್ಲಿ ೨೩.೦೫.೨೦೧೮ರಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ್ದೇನೆ (೨೦೧೮). ೧೬. ಬಾಬು ಜಗಜೀವನರಾಮ್ ಜೀವನ ಸಾಧನೆ, ಕುರಿತು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ವಿಜಯಪುರ ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ಘಟಕದ ಅಡಿಯಲ್ಲಿ ಹಮ್ಮಿಕೊಂಡ ಡಾ. ಬಾಬು ಜಗಜೀವನರಾಮ್ ಅವರ ೧೧೨ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಶೇಷ ಉಪನ್ಯಾಸ ನೀಡಿದ್ದೇನೆ (೫ ಏಪ್ರಿಲ್ ೨೦೧೯). ೧೭. ಡಾ. ಬಿ.ಆರ್. ಅಂಬೇಡ್ಕರ್ ಜೀವನ ಸಾಧನೆ, ಕುರಿತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಜ್ಞಾನಸಂಗಮ ಬೆಳಗಾವಿಯವರು ಸಂವಿಧಾನ ಶಿಲ್ಪಿ, ಭಾರತ ರತ್ನ ಬಿ.ಆರ್. ಅಂಬೇಡ್ಕರ್ ಅವರ ೧೨೮ನೇ ಜಯಂತ್ಯುತ್ಸವದಲ್ಲಿ ಮುಖ್ಯ ಅತಿಥಿಯಾಗಿ ವಿಶೇಷ ಉಪನ್ಯಾಸ ನೀಡಿದ್ದೇನೆ (೧೫ ಏಪ್ರಿಲ್ ೨೦೧೯). ೧೮. ಬುದ್ಧ ಧಮ್ಮದ ವಿಭಿನ್ನ ದೃಷ್ಟಿಕೋನಗಳು, ವಿಷಯ ಕುರಿತು ದಲಿತ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಮತ್ತು ಪಾಲಿ ಇನ್ಸ್ಟಿಟ್ಯೂಟ್ ನಳಂದ ವಿಹಾರ ಕುಸನೂರ ರಸ್ತೆ ಕಲಬುರಗಿ ಸಂಯುಕ್ತಾಶ್ರಯದಲ್ಲಿ ಬಿ.ಆರ್. ಅಂಬೇಡ್ಕರ್ ಅವರ ಮಹತ್ವದ ಕೃತಿ ಬುದ್ಧ ಮತ್ತು ಆತನ ಧಮ್ಮ ಕುರಿತ ವಿಚಾರ ಸಂಕಿರಣದಲ್ಲಿ ಎರಡನೆ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಪ್ರಬಂಧ ಮಂಡಿಸಿದ್ದೇನೆ (೨೬ ಜುಲೈ ೨೦೧೯). ೧೯. ಹೈದ್ರಾಬಾದ ಕರ್ನಾಟಕದ ದಲಿತ ಚಳವಳಿ-ಸಾಹಿತ್ಯ, ವಿಷಯ ಕುರಿತು ಕನ್ನಡ ಅಧ್ಯಯನ ವಿಭಾಗ ಕುವೆಂಪು ವಿವಿಯಲ್ಲಿ ವಿಶೇಷ ಉಪನ್ಯಾಸ ನೀಡಿದ್ದೇನೆ (೨೦೧೯).

ರಾಜ್ಯಮಟ್ಟದಲ್ಲಿ ಭಾಗವಹಿಸುವಿಕೆ - ೮ ೧. ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ೧೯೯೭ ಫೆಬ್ರುವರಿ ೮ ಹಾಗೂ ೯ರಂದು ದೇವಭಾಗದಲ್ಲಿ ನಡೆದ ಕಥೆ ಮತ್ತು ಕಾವ್ಯ ಕುರಿತ ರಾಜ್ಯ ಮಟ್ಟದ ಸಂವಾದ ಕಾರ್ಯಾಗಾರದಲ್ಲಿ ಭಾಗವಹಿಸಲಾಗಿದೆ (೧೯೯೭). ೨. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಅಂಬೇಡ್ಕರ್ ಅಧ್ಯಯನ ಕೇಂದ್ರವು ದಿನಾಂಕ ೧೯ ಮತ್ತು ೨೦, ಡಿಸೆಂಬರ್ ೧೯೯೯ರಂದು ಹಮ್ಮಿಕೊಂಡ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಆಧುನಿಕ ಭಾರತಕ್ಕೆ ಅಂಬೇಡ್ಕರ್ ಅವರ ಕೊಡುಗೆಗಳು ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಲಾಗಿದೆ (೧೯೯೯). ೩. ಮೂಡ್ನಾಕೂಡು ಚಿನ್ನಸ್ವಾಮಿ ಬದುಕು ಬರಹ, ಕದಸಾಪ ಕಲಬುರಗಿಯಲ್ಲಿ ೦೮.೦೧.೨೦೦೫ರಂದು ಹಮ್ಮಿಕೊಂಡ ರಾಜ್ಯ ಮಟ್ಟದ ವಿಚಾರ ಸಂಕಿರಣದ ಸಂಪಾದನಾ ಕೃತಿಗಳು ಕುರಿತು ಪ್ರಬಂಧ ಮಂಡಿಸಲಾಗಿದೆ (೨೦೦೫). ೪. ಅಂಬೇಡ್ಕರ್-ಲೋಹಿಯಾ ಸಾಂಸ್ಕೃತಿಕ ಅನುಸಂಧಾನ, ವಿಷಯ ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರು ರಾಯಚೂರಿನಲ್ಲಿ ದಿನಾಂಕ ೨೮.೦೪.೨೦೦೭ರಂದು ಹಮ್ಮಿಕೊಂಡ ಲೋಹಿಯಾ ಸಾಂಸ್ಕೃತಿಕ ಅನುಸಂಧಾನ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೭). ೫. ಆಧುನಿಕ ಸಂಪಾದನೆಯ ಪರಿಕಲ್ಪನೆ, ವಿಷಯ ಕುರಿತು ದಿನಾಂಕ ೦೮.೦೩.೨೦೦೯ರಂದು ದಲಿತ ಸಾಹಿತ್ಯ ಪರಿಷತ್ತಿನ ೧೨ನೆಯ ವಾರ್ಷಿಕೋತ್ಸವದ ಅಂಗವಾಗಿ ಗದುಗಿನಲ್ಲಿ ನಡೆದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಕೃತಿ ಸಂಭ್ರಮ ರಾಜ್ಯ ಮಟ್ಟದ ವಿಚಾರ ಸಂಕೀರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೯). ೬. ದಲಿತ ಚಳವಳಿ ಮತ್ತು ಭÇ ಹೋರಾಟ, ವಿಷಯ ಕುರಿತು ದಿನಾಂಕ ೨೧, ೨೨ ನವ್ಹೆಂಬರ್ ೨೦೦೯ರಂದು ಎರಡನೆಯ ಅಖಿಲ ಕರ್ನಾಟಕ ದಲಿತ ಸಾಹಿತ್ಯ ಸಮ್ಮೇಳನ ಬೀದರನಲ್ಲಿ ಹಮ್ಮಿ ಕೊಂಡಿದ್ದ ರಾಜ್ಯ ಮಟ್ಟದ ಎರಡು ದಿನಗಳ ಸಮ್ಮೇಳನದ ನಾಲ್ಕನೇ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೯). ೭. ದಲಿತ ಸಾಹಿತ್ಯ ಕಮ್ಮಟದ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದೇನೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರು ರಾಯಭಾಗದಲ್ಲಿ ೨೪ ರಿಂದ ೨೮ ಫೆಬ್ರವರಿ ೨೦೧೦ರಲ್ಲಿ ಐದು ದಿನಗಳವರೆಗೆ ಹಮ್ಮಿಕೊಂಡ ಗೋಷ್ಠಿಯಲ್ಲಿ ಭಾಗವಹಿಸಿದ್ದೇನೆ (೨೦೧೦). ೮. ಭÇ ಹೋರಾಟಗಳು : ದಲಿತರ ಆಸ್ತಿ ಹಕ್ಕು, ಕುರಿತು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮತಾ ಸಂಭ್ರಮದಲ್ಲಿ ಸಂವಾದಕನಾಗಿ ಭಾಗವಹಿಸಿದ್ದೇನೆ (೨೦೧೦).

ರಾಷ್ಟಿçÃಯ ವಿಚಾರ ಸಂಕಿರಣ ಹಾಗೂ ಸಮ್ಮೇಳನಗಳು - ೧೪ ೧. ಜ್ಯೋತಿಬಾ ಫುಲೆ ಮತ್ತು ಬಸವಣ್ಣ, ಕುರಿತು ಗುವಿಕ ಬಸವಾದಿ ಶರಣ ಸಾಹಿತ್ಯ ಅಧ್ಯಯನ ಕೇಂದ್ರದ ವತಿಯಿಂದ ೧೧.೦೨.೨೦೦೫ರಂದು ಹಮ್ಮಿಕೊಂಡ ರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೫). ೨. ದಲಿತ ಚಳವಳಿ ಮತ್ತು ಕನ್ನಡ ಸಾಹಿತ್ಯ, ವಿಷಯ ಕುರಿತು ಮದ್ರಾಸು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೬). ೩. ಅಂಬೇಡ್ಕರ್ ಚಿಂತನೆಗಳ ಪ್ರಸ್ತುತತೆ, ಕುರಿತು ಎರಡು ದಿವಸಗಳ (೨೨ ಮತ್ತು ೨೩ ಆಗಸ್ಟ್ ೨೦೦೯) ಕಾಲ ಎಸ್.ಬಿ.ಸಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಹುಮನಾಬಾದನಲ್ಲಿ ಹಮ್ಮಿಕೊಂಡ ರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ನಾಲ್ಕನೆಯ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ್ದೇನೆ (೨೦೦೯). ೪. ದಿನಾಂಕ ೨೦.೧೨.೨೦೦೯ರಂದು ದಲಿತ ಚಿಂತಕ ಬಿ. ಶ್ಯಾಮಸುಂದರ್ ಅವರ ಜನ್ಮಶತಮಾನೋತ್ಸದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದೇನೆ ಸಮಾಂತರ ಪುಸ್ತಕ ಮಳಿಗೆ ಹೈದ್ರಾಬಾದ ಇವರು ಕಾರ್ಯಕ್ರಮ ಆಯೋಜಿಸಿದ್ದರು (೨೦೦೯). ೫. ಉತ್ತರ ಕರ್ನಾಟಕದ ದಲಿತ ಚಳವಳಿ, ಕುರಿತು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ೨೦೧೦ರಂದು ನಡೆದ ರಾಷ್ಟಿçÃಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್‌ದೇನೆ (೨೦೧೦). ೬. ದಿನಾಂಕ ಮಾರ್ಚ್ ೨೬ ಮತ್ತು ೨೭, ೨೦೧೧ರಂದು ಬಿ.ಆರ್. ಅಂಬೇಡ್ಕರ್ ಚಿಂತನೆಗಳು ರಾಷ್ಟಿçÃಯ ವಿಚಾರ ಸಂಕಿರಣ ಎಸ್.ಬಿ.ಸಿ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಹುಮನಾಬಾದ ಇವರು ಆಯೋಜಿಸಿದ್ದ ಎರಡನೇ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಪ್ರಬಂಧ ಮಂಡಿಸಲಾಗಿದೆ (೨೦೧೧). ೭. ಬುದ್ದನ ಚಿಂತನೆಗಳ ಪ್ರಸ್ತುತತೆ, ವಿಷಯ ಕುರಿತು ರಾಷ್ಟಿçÃಯ ವಿಚಾರ ಸಂಕಿರಣವನ್ನು ಎಸ್.ಬಿ.ಸಿ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಹುಮನಾಬಾದ ಇವರು ಆಯೋಜಿಸಿದ್ದ ಐದನೇ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಪ್ರಬಂಧ ಮಂಡಿಸಲಾಗಿದೆ (೨೬.೦೪.೨೦೧೧). ೮. ಬುದ್ಧ ಮತ್ತು ಬಸವಣ್ಣನವರ ಜೀವನ ಸಾಧನೆ, ದಿನಾಂಕ ೨೭.೦೩.೨೦೧೧ರಂದು ಕುರಿತು ಜೆ.ಎಸ್.ಎಸ್. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಮೈಸೂರು ಇವರು ಎರಡು ದಿವಸ ರಾಷ್ಟಿçÃಯ ವಿಚಾರ ಸಂಕಿರಣ ಹಮ್ಮಿಕೊಂಡಿದ್ದರು. ಬುದ್ಧ ಬಸವಣ್ಣ ಜೀವನ ಸಾಧನೆ ಕುರಿತು ಪ್ರಬಂಧ ಮಂಡಿಸಲಾಗಿದೆ (೨೦೧೧). ೯. ದಿನಾಂಕ ೧೮ ಹಾಗೂ ೧೯ ಜೂನ್ ೨೦೧೧ರಂದು ಕೊಪ್ಪಳದಲ್ಲಿ ನಡೆದ ೩ನೇ ಅಖಿಲ ಭಾರತ ಕನ್ನಡ ದಲಿತ ಸಾಹಿತ್ಯಮ್ಮೇಳನದ ಸೃಜನಶೀಲ ಗೋಷ್ಠಿಯಲ್ಲಿ ಆಶಯ ಭಾಷಣ ಮಾಡಿದ್ದೇನೆ (೨೦೧೧). ೧೦. ದಿನಾಂಕ ೨೯ ಹಾಗೂ ೩೦ ಡಿಸೆಂಬರ್ ೨೦೧೨ರಂದು ಬೆಳಗಾವಿಯಲ್ಲಿ ನಡೆದ ೪ನೇ ಅಖಿಲ ಭಾರತ ಕನ್ನಡ ದಲಿತ ಸಾಹಿತ್ಯ ಸಮ್ಮೇಳನದ ಸಂವಾದ ಗೋಷ್ಠಿಯಲ್ಲಿ ಆಶಯ ಭಾಷಣ ಮಾಡಿದ್ದೇನೆ (೨೦೧೨). ೧೧. ದಿನಾಂಕ ೨೧.೦೨.೨೦೧೩ರಂದು ಎಸ್.ಬಿ.ಸಿ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಹುಮನಾಬಾದನಲ್ಲಿ ನಡೆದ ರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ಅಂಬೇಡ್ಕರ್ ಮತ್ತು ಅವರ ಚಿಂತನೆಗಳು ಕುರಿತಂತೆ ಉದ್ಘಾಟನಾ ಭಾಷಣ ಮಾಡಿದ್ದೇನೆ (೨೦೧೩). ೧೨. ದಿನಾಂಕ ೨೯.೦೪.೨೦೧೩ರಂದು ಬಿ.ಆರ್. ಅಂಬೇಡ್ಕರ್ ಫಿಲಾಸಫಿ ಆನ್ ಡಿಪ್ರೆಸ್ಡ್ ಕ್ಲಾಸಸ್ ಎಂಬ ರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ಸೋಷಿಯಲ್ ಚೇಂಜ್ ಮೂಮೆಂಟ್ ಆಫ್ ಬಿ.ಆರ್. ಅಂಬೇಡ್ಕರ್ ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಲಾಗಿದೆ (೨೦೧೩). ೧೩. ಪೂನಾ ಒಪ್ಪಂದದ, ಕುರಿತು ಬಿ.ಆರ್. ಅಂಬೇಡ್ಕರ್ ಅವರ ೧೨೫ನೇ ಜಯಂತ್ಯುತ್ಸವದ ಅಂಗವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರದವರು ಹಮ್ಮಿಕೊಂಡ ರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ೨೩.೧೧.೨೦೧೬ರಂದು ಪ್ರಬಂಧ ಮಂಡಿಸಿದ್ದೇನೆ (೨೦೧೬). ೧೪. ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಸಹಯೋಗದಲ್ಲಿ ೨೩.೦೮.೨೦೧೭ರಂದು ನಡೆದ ರಾಷ್ಟಿçÃಯ ಸಮ್ಮೇಳನದಲ್ಲಿ ಭಾಗವಹಿಸಿದ್ದೇನೆ (೨೦೧೭).

ಅಂತಾರಾಷ್ಟಿçÃಯ ಮಟ್ಟದಲ್ಲಿ - ೩ ೧. ದಲಿತ ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಅಂಬೇಡ್ಕರ್, ಕುರಿತು ೨೧-೨೩ ಜುಲೈ ೨೦೧೭ ರಂದು ಜಿ.ಕೆ.ವಿ.ಕೆ ಆವರಣ ಬೆಂಗಳೂರಿನಲ್ಲಿ ಹಮ್ಮಿಕೊಂಡ ಬಿ.ಆರ್. ಅಂಬೇಡ್ಕರ್ ಅಂತಾರಾಷ್ಟಿçÃಯ ಸಮಾವೇಶ ೨೦೧೭, ಸಮಾನತೆಯ ಅನ್ವೇಷಣೆ ಸಮಾರಂಭದಲ್ಲಿ ೨೨ನೇ ಜುಲೈ ೨೦೧೭ರಂದು ಭಾಗವಹಿಸಿ ಪ್ರಬಂಧ ಮಂಡಿಸಿರುತ್ತೇನೆ (೨೦೧೭). ೨. ಆಸ್ಟೆçÃಲಿಯ ದೇಶದ (ಪಶ್ಚಿಮ ಆಸ್ಟೆçÃಲಿಯಾ) ಪರ್ಥನಗರದ UWಂ ಖಿಡಿiಟಿiಣಥಿ ಅoಟಟege ನವರು ಹಮ್ಮಿಕೊಂಡ Sಣuಜies oಟಿ ಃuಜಜhಚಿ’s ಠಿhiಟosoಠಿhಥಿ ಚಿಟಿಜ ಆeveಟoಠಿmeಟಿಣ oಜಿ Iಟಿಜiಚಿಟಿ Soಛಿieಣಥಿ ಎಂಬ ವಿಷಯದ ೭ ಣo ೯ ಈebಡಿuಡಿಥಿ ೨೦೧೯ ರಂದು ನಡೆದ ಅಂತಾರಾಷ್ಟಿçÃಯ ಸಮ್ಮೇಳನದಲ್ಲಿ ಭಾಗವಹಿಸಿದ್ದೇನೆ (೨೦೧೯). ೩. ಆubಟiಟಿ ಅiಣಥಿ Uಟಿiveಡಿsiಣಥಿ Iಡಿeಟಚಿಟಿಜ Iಟಿಜiಚಿ iಟಿsಣiಣuಣe ಸಂಸ್ಥೆಯವರು ಖಿhiಡಿಜ Iಡಿeಟಚಿಟಿಜ Iಟಿಜiಚಿ iಟಿsಣiಣuಣe ಅoಟಿಜಿeಡಿeಟಿಛಿe oಟಿ Souಣh ಂsiಚಿ, ೨೪ಣh-೨೬h ಂಠಿಡಿiಟ, ೨೦೧೯ ರಲ್ಲಿ ಹಮ್ಮಿಕೊಂಡ ಅಂತಾರಾಷ್ಟಿçÃಯ ಸಮ್ಮೇಳನದಲ್ಲಿ ‘ಆಚಿಟiಣ ಅoಟಿsಛಿiousಟಿess iಟಿ ಣhe sಣoಡಿies oಜಿ ಆevಚಿಟಿooಡಿu ಒಚಿhಚಿಜevಚಿ’ ಊeಟಜ ಚಿಣ ಂಟಟ ಊಚಿಟಟoತಿs ಆಅU ಅಚಿmಠಿus Iಡಿeಟಚಿಟಿಜ (೨೦೧೯).



ಪ್ರಕಟಿತ ಕೃತಿಗಳು ವಿಮರ್ಶೆ-೩ ವರ್ಷ ೧. ಶರಣ ಸಂಸ್ಕೃತಿ ಸಂವಾದ ೨೦೦೮ ೨. ಶರಣ ಸಂಸ್ಕೃತಿ ಮತ್ತು... ೨೦೧೭ ೩. ಶರಣ ಸಂಸ್ಕೃತಿ ಕಥನ ೨೦೧೭ ೪. ಬಸವಣ್ಣ (ಪ್ರ.ಸಂ) ೨೦೧೧ ೫. ಅಲ್ಲಮಪ್ರಭು (ಪ್ರ.ಸA) ೨೦೧೧ ೬. ಅಕ್ಕಮಹಾದೇವಿ (ಪ್ರ.ಸಂ) ೨೦೧೧ ೭. ಚೆನ್ನಬಸವಣ್ಣ (ಪ್ರ.ಸಂ) ೨೦೧೧ ೮. ಶೂನ್ಯ ಸಂಪಾದನೆ (ಪ್ರ.ಸಂ) ೨೦೧೧ ೯. ವಚನಕಾವ್ಯ ಚಿಂತನೆ (ಪ್ರ.ಸಂ) ೨೦೧೧ ೧೦. ಜಾಗತಿಕ ಚಿಂತಕರು : ಬಸವಣ್ಣ (ಸಂ) ೨೦೧೧ ೧೧. ತಳವರ್ಗದ ವಚನಕಾರರು (ಪ್ರ.ಸಂ) ೨೦೧೮ ೧೨. ಉರಿಲಿAಗಪೆದ್ದಿ - ಕಾಳವ್ವೆ (ಪ್ರ.ಸಂ) ೨೦೧೮ ೧೩. ವಚನಕಾರ್ತಿಯರು (ಪ್ರ.ಸಂ) ೨೦೧೮ ೧೪. ಮಡಿವಾಳ ಮಾಚಿದೇವ (ಪ್ರ.ಸಂ) ೨೦೧೮ ೧೫. ಶರಣ : ಜಾನಪದ (ಪ್ರ.ಸಂ) ೨೦೧೮

ಪ್ರಕಟಿತ ಲೇಖನಗಳು - ೧೭ ೧. ದಲಿತ ವಚನಕಾರರು, ಲೇಖನ ರಾಯಚೂರು ಜಿಲ್ಲೆಯ ೬ನೆಯ ವೀರಶೈವ ಸಾಹಿತ್ಯ ಸಮ್ಮೇಳನದ ಕಲ್ಯಾಣ ಪ್ರಣೀತ ವಿಶೇಷ ಸಂಚಿಕೆಯಲ್ಲಿ ಪ್ರಕಟಗೊಂಡಿದೆ (೨೦೦೧). ೨. ಬಸವ ಚಳವಳಿಯ ಪ್ರಮುಖರು, ಬಸವ ಮಾರ್ಗ ಮಾಸಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೩). ೩. ಸ್ಥಾವರಕ್ಕಳಿವುಂಟು..... ಅಭಿವ್ಯಕ್ತಿ, ಸ್ವಪ್ನಲೋಕ, ಹೊಸತು, ಮಾಸಪತ್ರಿಕೆಗಳಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೮). ೪. ಬಸವಣ್ಣ : ಛತ್ರಪತಿ ಶಾಹÇಮಹಾರಾಜ, ಬಸವಪಥ ಮಾಸಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೮). ೫. ಮಡಿಲಲ್ಲಿ ಲಿಂಗವು ಕಟ್ಟಿದಡನೋ, ಬೆಂವಿವಿಯ ಸಾಧನೆ ತ್ರೆöÊಮಾಸಿಕ ಪತ್ರಿಕೆಯಲ್ಲಿ ಲೇ. ಪ್ರಕಟಗೊಂಡಿದೆ (೨೦೦೮). ೬. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ, ಲೇ. ಬೆಂವಿವಿಯ ಸಾಧನೆ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ (೨೦೦೯). ೭. ಕ್ಷಮೆಯಿಲ್ಲದ ಭಕ್ತಿ, ಲೇ. ಗುವಿವಿಯ ಪ್ರಕಟಿಸಿದ ವಚನ ವಿಮರ್ಶೆ ಕೃತಿಯಲ್ಲಿ ಪ್ರಕಟಗೊಂಡಿದೆ (೨೦೧೦). ೮. ನೀಮಾಡಿದ ಬಿನ್ನಾಣಕ್ಕಾನು ಬೆರಗಾದೆ, ಗುವಿವಿಯು ಪ್ರಕಟಿಸಿದ ವಚನ ವಿಮರ್ಶೆ ಕೃತಿಯಲ್ಲಿ ಲೇ. ಪ್ರಕಟ (೨೦೧೦). ೯. ಅರಿದು ಬೆರೆದನಾದಡೆ..., ಗುಲಬರ್ಗಾ ವಿವಿಯು ವಚನ ವಿಮರ್ಶೆ ಕೃತಿಯಲ್ಲಿ ಲೇ. ಪ್ರಕಟಗೊಂಡಿದೆ (೨೦೧೦). ೧೦. ಶರಣೆ ಹಡಪದ ಲಿಂಗಮ್ಮಳ ಲೋಕಾನುಭವ, ಬಸವಪಥ ಮಾಸಪತ್ರಿಕೆಯಲ್ಲಿ ಲೇ. ಪ್ರಕಟಗೊಂಡಿದೆ (೨೦೧೧). ೧೧. ಧೂಳಪ್ಪ ಕಾಯಕ ನಿಷ್ಠೆ, ಗುವಿಕ ಪ್ರಸಾರಾಂಗ ಪ್ರಕಟಿಸಿದ ಬಸವಣ್ಣ ಸಂಪುಟದಲ್ಲಿ ಲೇ. ಪ್ರಕಟಗೊಂಡಿದೆ (೨೦೧೧). ೧೨. ಬಸವಣ್ಣ ನಿರ್ಮಿಸಬಯಿಸಿದ ಸಮಾಜ, ಗುವಿಕ ಪ್ರಸಾರಾಂಗ ಪ್ರ ತಳವರ್ಗದ ವಚಕಾರರ ಸಂಪುಟದಲ್ಲಿ ಲೇ. ಪ್ರಕಟ (೨೦೧೧). ೧೩. ಹಡಪದ ಅಪ್ಪಣ್ಣ-ಲಿಂಗಮ್ಮನವರ ವಚನಗಳಲ್ಲಿ ಜೀವನ ಮೌಲ್ಯ, ಪೂಜಾರ ಸಂಪಾದಿಸಿದ ಕೃತಿಯಲ್ಲಿ ಲೇ. ಪ್ರಕಟ (೨೦೧೩). ೧೪. ಕಂಗಳೊಳಗಣ ಕತ್ತಲೆ, ಸಂವಾದ ಮಾಸ ಪತ್ರಿಕೆಯಲ್ಲಿ ಲೇಖನವ ಪ್ರಕಟವಾಗಿದೆ (೨೦೧೭). ೧೫. ಅಂಗಗುಣಗಳು ಲಿಂಗಗುಣವಾಗುವ ಕ್ರಮ, ಮಹಾಮನೆ, ಪತ್ರಿಕೆಯಲ್ಲಿ ಲೇ. ಪ್ರಕಟ (೨೦೧೮). ೧೬. ಮಡಿವಾಳ ಮಾಚಿದೇವ ವೈಚಾರಿಕತೆ, ಗುವಿಕ ಪ್ರಸಾರಾಂಗ ಮಡಿವಾಳ ಮಾಚಿದೇವ ಸಂಪುಟದಲ್ಲಿ ಲೇ. ಪ್ರಕಟ (೨೦೧೯). ೧೭. ನಂಬುಗೆ-ಮೂಢ ನಂಬುಗೆ, ದೇವರು-ಧರ್ಮ, ಗುವಿಕ ಪ್ರಸಾರಾಂಗದ ಶರಣ ಜಾನಪದ ಸಂಪುಟದಲ್ಲಿ ಲೇ. ಪ್ರಕಟ (೨೦೧೯).

ವಿಚಾರ ಸಂಕಿರಣ/ಸಮ್ಮೇಳನ/ಸAವಾದ/ಗೋಷ್ಠಿಗಳಲ್ಲಿ ಭಾಗವಹಿಸಿದ ವಿವರ - ೧೯ ಜಿಲ್ಲಾ ಮಟ್ಟದಲ್ಲಿ - ೮ ೧. ಬಸವಣ್ಣ ಮತ್ತು ಅಂಬೇಡ್ಕರ್, ವಿಷಯದ ಮೇಲೆ ದೇವದುರ್ಗ ತಾಲೂಕಿನ ದಲಿತ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಪ್ರಬಂಧ ಮಂಡಿಸಲಾಗಿದೆ (೧೯೯೬.) ೨. ವಚನಕಾರ್ತಿಯರ ಸಾಮಾಜಿಕ ಚಿಂತನೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬಸವ ಸಮಿತಿ ಹಾಗೂ ಕನ್ನಡ ಶಕ್ತಿ ಕೇಂದ್ರ, ರಾಯಚೂರು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೦). ೩. ಶರಣ ನುಲಿಯ ಚಂದಯ್ಯ, ಕುರಿತು ೧೦.೦೪.೨೦೦೫ರಂದು ಅರಿವಿನ ಮನೆ ಬಸವ ಸಮಿತಿ, ಕಲಬುರಗಿಯಲ್ಲಿ ವಿಶೇಷ ಉಪನ್ಯಾಸ ನೀಡಲಾಗಿದೆ (೨೦೦೫). ೪. ಹೊಲೆ ಮಾದಿಗರ ಬಲೆಯಾತ ಕಿತ್ತೊಗೆದ, ವಿಷಯದ ಕುರಿತು ಕಲಬುರಗಿ ಬಸವ ಸಂಘಟನೆಗಳು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೫). ೫. ದಲಿತ ಶರಣ ಸಾಹಿತ್ಯ ಸಮ್ಮೇಳನ, ೨೨, ೨೩ನೇ ಫೆಬ್ರವರಿ ೨೦೧೪ರಂದು ಕಲ್ಯಾಣದ ಬೇಲೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಆಶಯ ಭಾಷಣ ಮಾಡಿದ್ದೆನೆ. ಶರಣ ಉರಿಲಿಂಗಪೆದ್ದಿ ಉತ್ಸವ, ಬೇಲೂರು (೨೦೧೪). ೬. ಬುದ್ಧ, ಬಸವ ಹಾಗೂ ಅಂಬೇಡ್ಕರ್ ಕುರಿತ, ಶರಣ ಸಾಹಿತ್ಯ ಪರಿಷತ್ತು, ಕಲಬುರಗಿ ಇವರು ೧೦.೧೧.೨೦೧೬ರಂದು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ್ದೇನೆ (೨೦೧೬). ೭. ದಿನಾಂಕ ೨೯.೦೪.೨೦೧೭ರಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜ್ಞಾನ ಭಾರತಿ ಬೇಸಿಗೆ ತರಬೇತಿ ಕೇಂದ್ರ ಸಿಂದಗಿ ಇವರ ಸಹಯೋಗದಲ್ಲಿ ವಿಶ್ವಗುರು ಬಸವೇಶ್ವರರ ೮೮೪ನೇ ಜಯಂತ್ಯುತ್ಸವ ಹಾಗೂ ಬಸವಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದೇನೆ (೨೦೧೭). ೮. ದಿನಾಂಕ ೨೪.೧೨.೨೦೧೭ರಂದು ಬಸವ ಮಂಟಪ ಆದರ್ಶ ಕಾಲೋನಿ, ಅಫಜಲಪುರದಲ್ಲಿ ಬಾರತೀಯ ಬಸವಬಳಗ ಹಾಗೂ ಬಸವಮಾರ್ಗ ಪ್ರತಿಷ್ಠಾನ ಮತ್ತು ಶರಣಸಾಹಿತ್ಯ ಪರಿಷತ್ತು, ಅಫಜಲಪುರದಲ್ಲಿ ನಡೆದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನುಭಾವದ ಮಾತುಗಳನ್ನಾಡಿದ್ದೇನೆ. (೨೦೧೭).

ಪ್ರಾದೇಶಿಕ ಮಟ್ಟದಲ್ಲಿ ಭಾಗವಹಿಸುವಿಕೆ - ೪ ೧. ದಲಿತ ವಚನಕಾರ ಮಾದರ ಧೂಳಯ್ಯ, ವಿಷಯ ಕುರಿತು ಗುವಿಕ ಬಸವಾದಿ ಶರಣ ಸಾಹಿತ್ಯ ಕೇಂದ್ರದವು ಬಸವಕಲ್ಯಾಣದಲ್ಲಿ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದೇನೆ (೨೦೦೩). ೨. ಇತ್ತೀಚಿನ ಸಾಮಾಜಿಕ ಅಸಮಾನತೆ: ಶರಣ ಚಿಂತನೆ, ಕುರಿತು ಗುವಿಕ ಬಸವ ಜಯಂತಿ ನಿಮಿತ್ತ ದಿನಾಂಕ ೧೫.೦೫.೨೦೧೦ರಂದು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಿದ್ದೇನೆ (೨೦೧೦). ೩. ಬಸವಣ್ಣ ಮತ್ತು ಪ್ರಸ್ತುತತೆ, ಗೋಷ್ಠಿಯಲ್ಲಿ ಸಾಮಾಜಿಕ ನೆಲೆ, ವಿಷಯ ಕುರಿತು ಬಾಗೇವಾಡಿಯಲ್ಲಿ ಜರುಗಿದ ವಿಜಯಪುರ ಜಿಲ್ಲಾ ೧೧ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದೇನೆ (೨೦೧೦). ೪. ಬಸವಣ್ಣ ಮತ್ತು ಮಾನವ ಹಕ್ಕುಗಳು, ವಿಷಯ ಕುರಿತು ಕರ್ನಾಟಕ ಸರಕಾರವು ಮಾರ್ಚ್ ೨೭, ೨೮ರಂದು ಬಸವ ಕಲ್ಯಾಣದಲ್ಲಿ ನಡೆಸಿದ ಬಸವ ಉತ್ಸವದಲ್ಲಿ ಪ್ರಬಂಧ ಮಂಡಿಸಿದ್ದೇನೆ (೨೦೧೦).

ರಾಜ್ಯಮಟ್ಟದಲ್ಲಿ ಭಾಗವಹಿಸುವಿಕೆ - ೩ ೧. ದಿನಾಂಕ ೧೯, ೨೦ ಸೆಂಪ್ಟೆAಬರ್ ೨೦೦೯ರಂದು ಭಾರತೀಯ ಚಿಂತಕರು ಮತ್ತು ಶರಣ ಚಿಂತನೆಗಳು ವಿಷಯ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯ, ಇವರು ಆಯೋಜಿಸಿದ ಶಿವಶರಣ ಪರಂಪರೆ ಹಾಗೂ ಅವರ ಇತಿವೃತ್ತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದೇನೆ (೨೦೦೯). ೨. ಲಿಂಗಮ್ಮಳ ಲೋಕಾನುಭವ, ವಿಷಯ ಕುರಿತು ದಿನಾಂಕ ೨೪.೦೩.೨೦೧೧ರಂದು ಗುಲಬರ್ಗಾ ವಿವಿಯು ಹಡಪದ ಅಪ್ಪಣ್ಣ ಅಧ್ಯಯನ ಕೇಂದ್ರದ ವತಿಯಿಂದ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ಜೀವನ ವಿಚಾರ ಕುರಿತು ಹಮ್ಮಿಕೊಂಡ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೧೧). ೩. ಶರಣ ಹಡಪದ ಅಪ್ಪಣ್ಣ ಹಾಗೂ ಶರಣೆ ಲಿಂಗಮ್ಮನವರ ವಚನಗಳಲ್ಲಿ ಜೀವನ ಮËಲ್ಯ ಎಂಬ ಪ್ರಬಂಧವನ್ನು ೪.೦೪.೨೦೧೩ರಂದು ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೧೩).

ಅಂತಾರಾಷ್ಟಿçÃಯ ಮಟ್ಟದಲ್ಲಿ - ೧ ೧. ಬುದ್ಧ ಮತ್ತು ಬಸವಣ್ಣ ನವರ ಸಾಮಾಜಿಕ ಚಿಂತನೆ ಕುರಿತು ದಿನಾಂಕ ೧೬-೧೭ ಮೇ ೨೦೧೭ ರಂದು ಬ್ಯಾಂಕಾಕ್, ಥೈಲ್ಯಾಂಡ್ ದೇಶದಲ್ಲಿ ನಡೆದ ಅಂತಾರಾಷ್ಟಿçÃಯ ಸಮಾವೇಶ ಸಮಾಜ ಕಲ್ಯಾಣದ ಬೆಳಗವಣಿಗೆ ಪರಿಸರ : ಸಮಸ್ಯೆಗಳು ಮತ್ತು ಸವಾಲುಗಳು ಎಂಬ ಸಮಾವೇಶದಲ್ಲಿ ಭಾಗವಹಿಸಿ ಪ್ರಬಂಧವನ್ನು ಮಂಡಿಸಿರುತ್ತೇನೆ.

ಪ್ರಕಟಿತ ಕೃತಿಗಳು-೧೧ ೧. ಬುದ್ಧನೆಡೆಗೆ ೨೦೦೨ ೨. ಫುಲೆ ಶಾಹÇ ಅಂಬೇಡ್ಕರ್ ೨೦೦೩ ೩. ಅವೈದಿಕ ಚಿಂತನೆ ೨೦೦೫ ೪. ಜೀವಪರ ಚಿಂತನೆ ೨೦೦೬ ೫. ಭೀಮಸೇನೆ ಬಿ.ಶ್ಯಾಮಸುಂದರ್ ೨೦೦೬ ೬. ಸಂಸ್ಕೃತಿ ಸಂಕ್ರಮಣ ೨೦೦೭ ೭. ನೀರನೆಳಲು ೨೦೦೯ ೮. ಕAಗಳೊಳಗಣ ಕತ್ತಲೆ ೨೦೧೬ ೯. ಅನುವಾದ ಕಥನ ೨೦೧೭ ೧೦. ವಿಮರ್ಶಾ ಕಥನ ೨೦೧೮


೧. ರಾಮಾಯಣ ಮಹಾನ್ವೇಷಣಂ : ದರ್ಶನ (ಸಂ.) ೨೦೦೨ ೨. ಕೋಮು ಸೌಹಾರ್ದತೆ (ಸಂ.) ೨೦೦೩ ೩. ವಿಚಾರ ಸಾಹಿತ್ಯ (ಸಂ) ೨೦೦೭ ೪. ಜ್ಞಾನ ಗಂಗಾ-೨ (ಸಂ) ೨೦೦೮ ೫. ಕಲಾಗAಗ-೧ (ಸಂ) ೨೦೧೫ ೬. ಕಲಾಗAಗ-೨ (ಸಂ) ೨೦೧೫ ೭. ಶಿವಸAಕಥನ (ಸA) ೨೦೧೬

ಪ್ರಕಟಿತ ಲೇಖನಗಳು - ೧೬ ೧. ನೈತಿಕತೆ ರಾಯಚೂರು ಸುದ್ದಿಮೂಲ ದಿನಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೧೯೯೬). ೨. ಜ್ಯೋತಿಬಾ ಫುಲೆ ಹಾಗೂ ಸತ್ಯಶೋಧಕ ಸಮಾಜ, ನಿರಾಳ ಅಭಿನಂದನಾ ಗ್ರಂಥದಲ್ಲಿ ಲೇ. ಪ್ರಕಟ (೨೦೦೩). ೩. ಅವೈದಿಕ ಚಳವಳಿ ಮತ್ತು ಅದರ ಫಲಿತಗಳು, ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ವತಿಯಿಂದ ಪ್ರಕಟಿಸಿದ ಕಲಬುರಗಿ ಜಿಲ್ಲಾ ದರ್ಶನ ಕೃತಿಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೫). ೪. ವ್ಯವಸ್ಥೆಯನ್ನು ಒರೆಗಲ್ಲಿಗೆ ಹಚ್ಚಿದ ಪೋಳ, ಸಂವಾದ ಮಾಸಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡಿದೆ (೨೦೦೬). ೫. ಆಧುನಿಕತೆ ಅಸ್ಪೃಶ್ಯತೆ: ಮೀಸಲಾತಿ, ಲೇಖನವು ಸಂವಾದ ಕನ್ನಡ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡಿದೆ (೨೦೦೭). ೬. ಸಾಮಾಜಿಕ ಕಳಕಳಿಯ ಅಪ್ರತಿಮ ಪತ್ರಕರ್ತ ವಿ.ಎನ್. ಕಾಗಲಕರ್, ಲೇಖನವು ಸಂಯುಕ್ತ ಕರ್ನಾಟಕದ ವಿಶೇಷ ಪುರವಣಿ ಕಲ್ಯಾಣ ಕರ್ನಾಟಕದಲ್ಲಿ ಪ್ರಕಟಗೊಂಡಿದೆ (೨೦೧೦). ೭. ಮಹಾತ್ಮರು ಮತ್ತು ಜಯಂತಿಗಳು, ಲೇಖನವು ಸಂವಾದ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡಿದೆ (೨೦೧೧). ೮. ಎಸ್.ಪಿ. ಸುಳ್ಳದ ಕಾವ್ಯ, ಲೇಖನವು ಮೈಸೂರು ವಿಶ್ವವಿದ್ಯಾಲಯದ ಹೊನ್ನ ಕೋಗಿಲೆ ಯೋಜನೆಯ ಸೀಮಾತೀತ ಸಾಹಿತ್ಯ ಚರಿತ್ರೆ ಸಂಪುಟ ೫ರಲ್ಲಿ ಪ್ರಕಟಗೊಂಡಿದೆ (೨೦೧೪). ೯. ಕುವೆಂಪು ಅವರ ಮನುಜಮತ-ವಿಶ್ವಪಥ, ಲೇಖನವು ಗುವಿಕ ಕಲಾಗಂಗಾ ಸಂಚಿಕೆಯಲ್ಲಿ ಪ್ರಕಟಗೊಂಡಿದೆ (೨೦೧೫). ೧೦. ಹೈ.ಕ. ಭಾಷೆ ಸಾಹಿತ್ಯ ಸಂಸ್ಕೃತಿ ಲೇಖನವು ಕನ್ನಡಕ್ಕಾಗಿ ಕೈಯೆತ್ತು ಪುಸ್ತಕದಲ್ಲಿ ಪ್ರಕಟಗೊಂಡಿದೆ (೨೦೧೫). ೧೧. ನಿಸಾರರ ಕಾವ್ಯದಲ್ಲಿ ಶರಣ ಚಿಂತನೆ ಲೇಖನವು ದೊಡ್ಡೆಗೌಡರ ಪುಸ್ತಕದಲ್ಲಿ ಪ್ರಕಟಗೊಂಡಿದೆ (೨೦೧೬). ೧೨. ಕಮಲಾ ಹಂಪನಾ ಸಂಸ್ಕೃತಿಪರ ಚಿಂತನೆ, ಲೇ. ಚಿತ್ತಯ್ಯ ಪೂಜಾರ ಸಂ. ಸಂಸ್ಕೃತಿ ಸಂಕಥನದಲ್ಲಿ ಪ್ರಕಟ (೨೦೧೬). ೧೩. ದೇವರಾಯ ಇಂಗಳೆಯವರ ಸಮಾಜಮುಖಿ ಹೋರಾಟಗಳು ಲೇಖನವು ಕರ್ನಾಟಕ ಸಮಗ್ರ ದಲಿತ ಚರಿತ್ರೆ ಕೃತಿಯಲ್ಲಿ ಪ್ರಕಟಗೊಂಡಿದೆ. ನವಕರ್ನಾಟಕ ಪ್ರಕಾಶನ, ಸಂ. ಡಾ. ಚಿನ್ನಸ್ವಾಮಿ ಸೋಸಲೆ (೨೦೧೬). ೧೪. ಕಕ್ಕಯ್ಯ ಪೋಳರ ಸಾಹಿತ್ಯದಲ್ಲಿ ದಲಿತ ಸಂವೇದನೆ, ಲೇಖನವು ಕರ್ನಾಟಕ ಸಮಗ್ರ ದಲಿತ ಚರಿತ್ರೆ ಕೃತಿಯಲ್ಲಿ ಪ್ರಕಟ. ಪ್ರಕಾಶನ, ನವಕರ್ನಾಟಕ, ಸಂ. ಚಿನ್ನಸ್ವಾಮಿ ಸೋಸಲೆ (೨೦೧೬). ೧೫. ಬಿ.ಶ್ಯಾಮಸುಂದರ್ ಅವರ ಜೀವನ ಸಾಧನೆ, ಕುರಿತ ಲೇಖನವು ಡಾ. ಚಿನ್ನಸ್ವಾಮಿ ಸೋಸಲೆ ಸಂಪಾದಿಸಿದ ಕರ್ನಾಟಕ ಸಮಗ್ರ ದಲಿತ ಚರಿತ್ರೆ ಕೃತಿಯಲ್ಲಿ ಪ್ರಕಟಗೊಂಡಿದೆ, ನವಕರ್ನಾಟಕ ಪ್ರಕಾಶನ (೨೦೧೬). ೧೬. ಧಾರವಾಡ ಸಾಹಿತ್ಯ ಸಂಭ್ರಮ ಒಳಗೊಳ್ಳದ ತಳಮಳ, ಆರ್. ಮೋಹನ್‌ರಾಜ್ ಸಂಪಾದನೆಯ ಭೀಮವಾದ ಪತ್ರಕೆಯಲ್ಲಿ ಪ್ರಕಟಗೊಂಡಿದೆ (ಫೆಬ್ರವರಿ ೨೦೧೮).

ವಿಚಾರ ಸಂಕಿರಣ/ಸಮ್ಮೇಳನ/ಸAವಾದ/ಗೋಷ್ಠಿಗಳಲ್ಲಿ ಭಾಗವಹಿಸಿದ ವಿವರ - ೭೧ ಜಿಲ್ಲಾ ಮಟ್ಟದಲ್ಲಿ - ೩೩ ೧. ಸ್ಥಳೀಯ ಸಂಸ್ಕೃತಿ ವೈಶಿಷ್ಟö್ಯಗಳು, ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರು ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಂಸ್ಕೃತಿ ಶಿಬಿರದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೧). ೨. ರಾಮಾಯಣ ಮಹಾನ್ವೇಷಣಂ - ದಲಿತ ಸಂವೇದನೆ, ವಿಷಯದ ಮೇಲೆ ರಾಯಚೂರಿನಲ್ಲಿ ಜಿಲ್ಲಾ ಕಸಾಪ ಮತ್ತು ಕರ್ನಾಟಕದ ಕರಾವಳಿ ಸಂಘ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಲಾಗಿದೆ (೧೮.೦೯.೨೦೦೧). ೩. ರಾಮಾಯಣ ಮಹಾನ್ವೇಷಣಂ, ವೀರಪ್ಪ ಮೊಯಿಲಿಯವರ ಮಹಾಕಾವ್ಯ ಕಲಬುರಗಿಯಲ್ಲಿ ೧೨.೦೪.೨೦೦೩ರಂದು ಜಿಲ್ಲಾ ಕಸಾಪ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಸಂವಾದಕನಾಗಿ ಪಾಲ್ಗೊಂಡಿದ್ದೇನೆ (೨೦೦೩). ೪. ನಾಗತಿಹಳ್ಳಿ ಚಂದ್ರಶೇಖರ ಸಾಹಿತ್ಯ, ಕುರಿತು ಕಲಬುರಗಿಯಲ್ಲಿ ೨೧.೦೨.೨೦೦೪ರಂದು ಹಮ್ಮಿಕೊಂಡ ವಿಚಾರ ಸಂಕಿರಣದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ (೨೦೦೪). ೫. ಕುವೆಂಪು ದಲಿತ ಪ್ರಜ್ಞೆ, ವಿಷಯದ ಕುರಿತು ಕುವೆಂಪು ಶತಮಾನೋತ್ಸವದ ೦೪.೧೨.೨೦೦೪ರಂದು ಪ್ರಥಮ ದರ್ಜೆ ಕಾಲೇಜು ಯಾದಗಿರಿ ವಿಶೇಷ ಉಪನ್ಯಾಸ ನೀಡಲಾಗಿದೆ (೨೦೦೪). ೬. ಬುದ್ಧನ ಬೋಧನೆ ಮತ್ತು ಸಾಮಾಜಿಕ ಜೀವನ, ಕುರಿತು ದಿನಾಂಕ ೨೦.೦೩.೨೦೦೫ರಂದು ಕಲಬುರಗಿಯಲ್ಲಿ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೫). ೭. ಸರಕಾರಿ ಪ್ರಥಮ ದರ್ಜೆ ಕಾಲೇಜು ಬಸವಕಲ್ಯಾಣ ಕಲಾ ಮಹಾವಿದ್ಯಾಲಯದಲ್ಲಿ ೨೫.೧೦.೨೦೦೮ರಂದು ನಡೆದ ವಿದ್ಯಾರ್ಥಿ ವಿಚಾರ ಸಂಕಿರಣದಲ್ಲಿ ಉದ್ಘಾಟನಾ ಭಾಷಣ ಮಾಡಿದ್ದೇನೆ (೨೦೦೮). ೮. ಹೈ.ಕ. ಪ್ರಥಮ ಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಬದುಕು ಬರಹ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಭಾಷಣ ಮಾಡಿದ್ದೇನೆ. ಬೇಲೂರಿನ ಉರಿಲಿಂಗ ಪೆದ್ದಿ ಮಠವು ಕಾರ್ಯಕ್ರಮ ಆಯೋಜಿಸಿತ್ತು (೨೦೧೦). ೯. ಕನ್ನಡ ಮರಾಠಿ ಸಾಂಸ್ಕೃತಿಕ ಅನುಸಂಧಾನ, ಎಂಬ ವಿಷಯ ಕುರಿತು ದಿನಾಂಕ ೧೪ ಮತ್ತು ೧೫ನೇ ಡಿಸೆಂಬರ್ ೨೦೧೩ರಂದು ನಡೆದ ಭಾರತೀಯ ಮರಾಠಿ ಅಧ್ಯಯನ ಪರಿಷತ್ತಿನ ೨೫ನೇ ರಾಷ್ಟಿçÃಯ ಅಧಿವೇಶನದಲ್ಲಿ ಪ್ರಬಂಧ ಮಂಡಿಸಿದ್ದೇನೆ. ಕಾರ್ಯಕ್ರಮ ಆಯೋಜನೆ ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತು, ಕಲಬುರಗಿ (೨೦೧೩). ೧೦. ೧೦.೦೨.೨೦೧೪ರಂದು ಕರ್ನಾಟಕ ಕಾಲೇಜು, ಧಾರವಾಡದಲ್ಲಿ ರಾಷ್ಟçಕವಿ ಜಿ.ಎಸ್.ಎಸ್. ನುಡಿ ನಮನ, ಕವಿತಾ ವಾಚನ ಕಾರ್ಯಕ್ರಮದಲ್ಲಿ ಉದ್ಘಾಟಕನಾಗಿ ಪಾಲ್ಗೊಂಡಿದ್ದೇನೆ. ದಿ. ಕಾರ್ಯಕ್ರಮ ಜರುಗಿತು (೨೦೧೪). ೧೧. ದಿನಾಂಕ ೩.೦೪.೨೦೧೪ರಂದು ಜನಪದ ಮಹಾಕಾವ್ಯಗಳು-ಕಲಾ ಪ್ರದರ್ಶನ, ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದೇನೆ. ಆಯೋಜಕರು ಕಜಾಆ ಹಾಗೂ ಜಾನಪದ ಅಧ್ಯಯನ ವಿಭಾಗ, ಕವಿವಿ (೨೦೧೪). ೧೨. ಕನ್ನಡ ಸಂಶೋಧನ ಕಾರ್ಯಾಗಾರವನ್ನು ಕನ್ನಡ ಸಂಶೋಧಕ ಸಂಘ, ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರು ದಿನಾಂಕ ೨೨ ಮತ್ತು ೨೩ನೇ ಮೇ ೨೦೧೪ರಂದು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡಿದ್ದೇನೆ (೨೦೧೪). ೧೩. ದಿನಾಂಕ ೨೧.೦೧.೨೦೧೫ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕುವೆಂಪು ಭಾಷಾ ಭಾರತಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುವೆಂಪು-ಅAಬೇಡ್ಕರ್ ಕುರಿತು ಪ್ರಬಂಧ ಮಂಡಿಸಿದ್ದೇನೆ (೨೦೧೫). ೧೪. ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಲಬುರಗಿಯ ಕನ್ನಡ ಅಧ್ಯಯನ ವಿಭಾಗದ ಕಸಾಸಂ ಸಮಾರಂಭದಲ್ಲಿ ಉದ್ಘಾಟನಾ ಭಾಷಣ ಮಾಡಿದ್ದೇನೆ (೨೦೧೫). ೧೫. ಎಂ.ಎಸ್. ಇರಾಣಿ, ಮಹಾವಿದ್ಯಾಲಯ, ಕಲಬುರಗಿ, ಆಯೋಜಿಸಿದ ವಿಚಾರ ಸಂಕಿರಣದಲ್ಲಿ ಅತಿಥಿಯಾಗಿ ಭಾಗವಹಿಸಿದ್ದೇನೆ (೨೦೧೫). ೧೬. ದಿನಾಂಕ ೯.೭.೨೦೧೬ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಪ್ರೊ. ಮಲ್ಲೇಪುರಂ ಅಭಿನಂದನಾ ಕಾರ್ಯಕ್ರಮದಲ್ಲಿ ಸಂವಾದ ಗೋಷ್ಠಿಯ ಆಶಯ ಭಾಷಣ ಮಾಡಿದ್ದೇನೆ (೨೦೧೬). ೧೭. ಮಹಿಳೆ ಮತ್ತು ಸಂವಿದಾನ, ವಿಷಯ ಕುರಿತು ೩೦.೮.೨೦೧೬ರಂದು ಸೇಡಂನಲ್ಲಿ ಜಿಲ್ಲಾಡಳಿತದವರು ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೧೬). ೧೮. ೧೨.೧೧.೨೦೧೬ರಂದು ಲಿಂಗಸುಗೂರಿನ ೩ನೇ ಕಸಾ ಸಮ್ಮೇಳನದ ಉದ್ಘಾಟನಾ ಭಾಷಣ ಮಾಡಿದ್ದೇನೆ (೨೦೧೬). ೧೯. ೧೯.೧೧.೨೦೧೬ ಆಳಂದ ೮ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ್ದೇನೆ (೨೦೧೬). ೨೦. ದಿನಾಂಕ ೨೪.೦೪.೨೦೧೭ರಂದು ಶ್ರೀ ಚನ್ನಮಲ್ಲಪ್ಪ ಹೆಬ್ಬಾಳ ಸರಕಾರಿ ಪ್ರಥಮ ದರ್ಜೆ ಕಾಲೇಜು ಗೊಳಸಂಗಿ ೨೦೧೬-೧೭ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕಾರ್ಯ ಚಟುವಟಿಕೆಗಳ ಸಮಾರೋಪ ಹಾಗೂ ಬಿ.ಎ/ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ್ದೇನೆ (೨೦೧೭). ೨೧. ದಿನಾಂಕ ೦೬.೦೮.೨೦೧೭ ರಂದು ಎಸ್.ಎಂ. ಪಂಡಿತ ರಂಗದಲ್ಲಿ ಹಮ್ಮಿಕೊಂಡ ಛತ್ರಪತಿ ಶಾಹÇ ಮಹಾರಾಜರ ೧೪೩ನೇ ಜಯಂತ್ಯುತ್ಸವ ಅಂಗವಾಗಿ ಮೀಸಲಾತಿ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದೇನೆ (೨೦೧೭). ೨೨. ದಿನಾಂಕ ೧೯.೦೮.೨೦೧೭ ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು, ಸೇಡಂನಲ್ಲಿ ೨೦೧೭-೧೮ ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟಿçÃಯ ಸೇವಾ ಯೋಜನೆ, ರೋರ‍್ಸ್ ಘಟಕ ಹಾಗೂ ಯುವ ರೆಡ್ ಕ್ರಾಸ್ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೇನೆ (೨೦೧೭). ೨೩. ದಿನಾಂಕ ೨೦.೦೮.೨೦೧೭ ರಂದು ಜಿಲ್ಲಾ ರಂಗಮAದಿರ ಬೀದರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬೀದರ ಹಾಗೂ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ, ಬೀದರ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ ೧೦೨ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕನಾಗಿ ಭಾಗವಹಿಸಿದ್ದೇನೆ (೨೦೧೭). ೨೪. ದಿನಾಂಕ ೦೫.೦೯.೨೦೧೭ ರಂದು ವಿಶ್ವಜ್ಯೋತಿ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ಶಹಾಪುರ ೨೦೧೭-೧೮ನೇ ಸಾಲಿನ ಪ್ರಥಮ ವರ್ಷದ ಬಿ.ಎ, ಬಿ.ಕಾಂ, ಬಿ.ಎಸ್ಸಿ ವಾಣಿಜ್ಯ ವಿಜ್ಞಾನ ವಿಭಾಗದ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕನಾಗಿ ಭಾಗವಹಿಸಿದ್ದೇನೆ (೨೦೧೭). ೨೫. ದಿನಾಂಕ ೨೩.೦೯.೨೦೧೭ ರಂದು ತಾಂತ್ರಿಕ ಶಿಕ್ಷಣ ಇಲಾಖೆ ಸರ್ಕಾರಿ ಪಾಲಿಟೆಕ್ನಿಕ್, ಕಲಬುರಗಿ ೨೦೧೭-೧೮ನೇ ಸಾಲಿನ ವಿದ್ಯಾರ್ಥಿ ಸಂಘ ಮತ್ತು ಕ್ರೀಡಾ ಸಂಘದ ಉದ್ಘಾಟನಾ ಹಾಗೂ ಇಂಜಿನೀರ‍್ಸ್ ಮತ್ತು ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ್ದೇನೆ (೨೦೧೭). ೨೬. ದಿನಾಂಕ ೨೪.೦೯.೨೦೧೭ರಂದು ಕನ್ನಡ ಭವನ, ಕನ್ನಡ ಸಾಹಿತ್ಯ ಪರಿಷತ್ತು, ಕಲಬುರಗಿಯಲ್ಲಿ ಪ್ರಬುದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ (ರಿ) ಕಲಬುರಗಿ ಹಾಗೂ ಎಸ್.ಎಸ್. ಪ್ರಕಾಶನ ಕಲಬುರಗಿ, ಸಹನಾ ಪ್ರಕಾಶನ, ಕಲಬುರಗಿ, ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಬೌದ್ಧ ಧಮ್ಮ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಷಯ ಮಂಡಿಸಿದ್ದೇನೆ (೨೦೧೭). ೨೭. ದಿನಾಂಕ ೨೪.೧೨.೨೦೧೭ರಂದು ಬಸವ ಮಂಟಪ ಆದರ್ಶ ಕಾಲೋನಿ, ಅಫಜಲಪುರದಲ್ಲಿ ಭಾರತೀಯ ಬಸವಬಳಗ ಹಾಗೂ ಬಸವಮಾರ್ಗ ಪ್ರತಿಷ್ಠಾನ ಮತ್ತು ಶರಣಸಾಹಿತ್ಯ ಪರಿಷತ್ತು, ಅಫಜಲಪುರ ಘಟಕದ ಸಹಯೋಗದಲ್ಲಿ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಅನುಭಾವದ ಮಾತುಗಳನ್ನಾಡಿದ್ದೇನೆ. (೨೦೧೭). ೨೮. ದಿನಾಂಕ ೦೫.೦೧.೨೦೧೮ ರಂದು ಸರಕಾರಿ ಪದವಿ ಪೂರ್ವ ಕಾಲೇಜು ಆವರಣ, ಚಿತ್ತಾಪÀÅರದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಚಿತ್ತಾಪುರ ಜಿ. ಕಲಬುರಗಿ ಚಿತ್ತಾಪುರ ತಾಲೂಕಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಬದಲ್ಲಿ ಮುಖ್ಯ ಭಾಷಣಕಾರನಾಗಿ ಭಾಗವಹಿಸಿ ಮಾತನಾಡಿದ್ದೇನೆ (೨೦೧೮). ೨೯. ದಿನಾಂಕ ೧೧.೦೧.೨೦೧೮ ರಂದು ಕಲಾಮಂಡಳ ಅನ್ನಪೂರ್ಣ ಕ್ರಾಸ್ ಕಲಬುರಗಿಯಲ್ಲಿ ಹಮ್ಮಿಕೊಂಡ ಹೈದ್ರಾಬಾದ್ ಕರ್ನಾಟಕ ಸಾಹಿತ್ಯ-ಸಾಂಸ್ಕೃತಿಕ ಪರಿಷತ್ತು ಕಲಬುರಗಿ ಸಂಕ್ರಾAತಿ ಸಂಭ್ರಮ ನಾಳೆಯ ಕಡೆಗೆ ಕವಿತೆಯ ನಡಿಗೆ ಕಾರ್ಯಕ್ರಮದಲ್ಲಿ ಉದ್ಘಾಟಕನಾಗಿ ಭಾಗವಹಿಸಿದ್ದೇನೆ (೨೦೧೮). ೩೦. ಕರ್ನಾಟಕ ಸರ್ಕಾರ ಜಿಲ್ಲಾಡಳಿತ ಬೀದರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದಿನಾಂಕ ೦೯,೧೦,೧೧, ಫೆಬ್ರವರಿ ೨೦೧೮ರಂದು ಬಸವಕಲ್ಯಾಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಅನುಭಾವ ಗೋಷ್ಠಿ-೩ ರ ಅಧ್ಯಕ್ಷತೆ ವಹಿಸಿ ಮಾತುಗಳನ್ನಾಡಿದ್ದೇನೆ (೨೦೧೮). ೩೧. ದಿನಾಂಕ ೦೪ ಮತ್ತು ೫ ಮಾರ್ಚ್ ೨೦೧೮ರಂದು ಮಳಖೇಡ ತಾ. ಸೇಡಂ ಜಿ. ಕಲಬುರಗಿ ಜಿಲ್ಲಾಡಳಿತ ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟçಕೂಟ ಉತ್ಸವದಲ್ಲಿ ನಡೆದ ಗೋಷ್ಠಿ ೪ ರಲ್ಲಿ ಆಶಯ ನುಡಿಗಳನ್ನಾಡಿದ್ದೇನೆ (೨೦೧೮). ೩೨. ದಿನಾಂಕ ೨೭.೦೩.೨೦೧೮ ರಂದು ಜನರಂಗ (ರಿ) ಕಲಬುರಗಿ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಪ್ರಸ್ತುತ ಪಡಿಸುವ ನಾಟಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೇನೆ (೨೦೧೮). ೩೩. ಜಿಲ್ಲಾ ಕ.ಸಾ.ಪ ಕಲಬುರಗಿ ಇವರಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಆರ್. ನಿರಂಜನ ಅವರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದ್ದೇನೆ (೨೭ ಮೇ ೨೦೧೯).

ಪ್ರಾದೇಶಿಕ ಮಟ್ಟದಲ್ಲಿ ಭಾಗವಹಿಸುವಿಕೆ - ೭ ೧. ಜ್ಯೋತಿಬಾ ಫುಲೆ ಅವರ ವ್ಯಕ್ತಿತ್ವ, ಕುರಿತು ದಿನಾಂಕ ೦೨.೦೫.೨೦೦೨ರಂದು ಸಿರವಾರದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗವು ಹಮ್ಮಿಕೊಂಡ ೬೫ನೆಯ ಪ್ರಚಾರೋಪನ್ಯಾಸ ಮಾಲೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲಾಗಿದೆ (೨೦೦೨). ೨. ಬಿ. ಶ್ಯಾಮಸುಂದರ್ ಸಾಹಿತ್ಯ ಮತ್ತು ಚಿಂತನೆ, ಕುರಿತು ಕಸಾಅ ಹಾಗೂ ಮೈವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ದಿನಾಂಕ ೨೨.೧೨.೨೦೦೫ರಂದು ಪ್ರಬಂಧ ಮಂಡಿಸಿದ್ದೇನೆ (೨೦೦೫). ೩. ಸರ್ವಜ್ಞನ ವಚನಗಳು, ಕುರಿತು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕರ‍್ಯಾಗಾರದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೧೦). ೪. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗವು ೨೭.೦೧.೨೦೧೧ರಂದು ಚಿಂಚೋಳಿಯಲ್ಲಿ ಹಮ್ಮಿಕೊಂಡ ಕರ‍್ಯಕ್ರಮದಲ್ಲಿ ಛತ್ರಪತಿ ಶಾಹೂ ಮಹಾರಾಜ ಕುರಿತು ವಿಶೇಷ ಉಪನ್ಯಾಸ ನೀಡಲಾಗಿದೆ (೨೦೧೧). ೫. ಕನ್ನಡ ಸಾಹಿತ್ಯ ವಿಭಾಗ ಎಂ.ಎಸ್. ಇರಾಣಿ ಪದವಿ ಮಹಾವಿದ್ಯಾಲಯ, ಕಲಬುರಗಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಕಾಲೇಜು ಕನ್ನಡ ಶಿಕ್ಷಕರ ಸಂಘ, ಕಲಬುರಗಿ ಇವರ ಸಹಯೋಗದಲ್ಲಿ ಭಾಷಾ ವಿಜ್ಞಾನ ಮತ್ತು ಕನ್ನಡ ಛಂದಸ್ಸು ಕುರಿತು ಎರಡು ದಿನಗಳ ಕಾರ್ಯಗಾರದ ಉದ್ಘಾಟಕನಾಗಿ ಭಾಗವಹಿಸಿದ್ದೇನೆ(೨೦೧೭). ೬. ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಸಮ್ಮೇಳನ ಆಯೋಜನ ಸಮೀತಿ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರ ೧೨೫ನೇ ಜಯಂತಿಯ ವರ್ಷಾಚರಣೆಯಲ್ಲಿ ಮುಖ್ಯ ಭಾಷಣಕಾರನಾಗಿ ಭಾಗವಹಿಸಿದ್ದೇನೆ (೧೭.೦೪.೨೦೧೭). ೭. ಕರ್ನಾಟಕ ಸರ್ಕಾರದ ಕಾಲೇಜು, ಶಿಕ್ಷಣ ಇಲಾಖೆ, ಶ್ರೀ ಚನ್ನಮಲ್ಲಪ್ಪ ಚನ್ನವೀರಪ್ಪ ಹೆಬ್ಬಾಳ, ಗೊಳಸಂಗಿ ಸರಕಾರಿ ಪ್ರಥಮ ದರ್ಜೆಕಾಲೇಜಿನ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ ಮತ್ತು ಎನ್.ಎಸ್.ಎಸ್. ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೇನೆ (೨೪.೦೪.೨೦೧೭).


ವಿಶ್ವವಿದ್ಯಾಲಯಗಳಲ್ಲಿ ಭಾಗವಹಿಸುವಿಕೆ - ೦೧ ೧. ದಿನಾಂಕ ೨೩.೦೮.೨೦೧೭ ರಂದು ನಡೆದ ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಹಾಗೂ ಗುವಿಕ ಸಹಯೋಗದಲ್ಲಿ ನಡೆದ ರಾಷ್ಟಿçÃಯ ಸಮ್ಮೇಳನದಲ್ಲಿ ಭಾಗವಹಿಸಿದ್ದೇನೆ (೨೦೧೭).

ರಾಜ್ಯಮಟ್ಟದಲ್ಲಿ ಭಾಗವಹಿಸುವಿಕೆ - ೧೧ ೧. ಆಧುನಿಕ ಭಾರತಕ್ಕೆ ಡಾ.ಅಂಬೇಡ್ಕರ್ ಅವರ ಕೊಡುಗೆಗಳು, ಎಂಬ ವಿಷಯದ ಕುರಿತು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರವು ದಿನಾಂಕ ೧೯ ಮತ್ತು ೨೦, ಡಿಸೆಂಬರ್ ೧೯೯೯ರಂದು ಹಮ್ಮಿಕೊಂಡ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೧೯೯೯). ೨. ಸಹ್ಯಾದ್ರಿ ಪರಿಸರದ ಸಾಮಾಜಿಕ ಸ್ಥಿತಿಗತಿ, ಕುರಿತು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಜಾನಪದ ಅಧ್ಯಯನ ವಿಭಾಗದವರು ೨೦೦೮ರ ಮಾರ್ಚ್ ೨೮ ರಿಂದ ೩೦ರ ವರೆಗೆ ಕುಪ್ಪಳ್ಳಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ದೇಶಿ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದೇನೆ (೨೦೦೮). ೩. ರಾಮಾಯಣ ಮಹಾನ್ವೇಷಣೆ ಸ್ತಿçÃವಾದಿ ದೃಷ್ಟಿಕೋನ, ವಿಷಯದ ಮೇಲೆ ಸ್ವಾತಿ ಪ್ರಕಾಶನ ಬೆಂಗಳೂರು ಇವರು ಸಿನೆಟ್ ಹಾಲ್ ಸೆಂಟ್ರಲ್ ಕಾಲೇಜು, ಬೆಂಗಳೂರಿನಲ್ಲಿ ದಿನಾಂಕ ೧೨.೦೨.೨೦೦೯ರಂದು ಹಮ್ಮಿಕೊಂಡ ರಾಮಾಯಣ ಮಹಾನ್ವೇಷಣಂ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೯). ೪. ಜಾಗತೀಕರಣಕ್ಕೆ ಪರ್ಯಾಯ ಜಾನಪದ, ವಿಷಯ ಕುರಿತು ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ (ರಿ) ಬೀದರ ಇವರು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೯). ೫. ಭರತೇಶ ವೈಭವದಲ್ಲಿ ನಾಟಕೀಯ ಅಂಶಗಳು, ವಿಷಯದ ಕುರಿತು ರತ್ನಾಕರ ವರ್ಣಿ ಪ್ರಸ್ತುತತೆ ಮತ್ತು ಇತಿವೃತ್ತ ದಿನಾಂಕ ೨೧ ಹಾಗೂ ೨೨ ಸೆಪ್ಟೆಂಬರ್ ೨೦೧೧ರಂದು ಬೆಂಗಳೂರು ನಾರ್ಥ ಶಿಕ್ಷಣ ಸಂಸ್ಥೆ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ, ಬೆಂಗಳೂರು ಇವರು ಆಯೋಜಿಸಿದ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದೇನೆ (೨೦೧೧). ೬. ದಿನಾಂಕ ೩೦.೧೨.೨೦೧೧ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಕನ್ನಡ ಸಾಹಿತ್ಯ-ಸಂಶೋಧನಾ ಸಂಘದ ಸಹಕಾರದಿಂದ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಜರುಗಿದ ಕನ್ನಡ ಸಂಶೋಧನಾ ಕಮ್ಮಟದಲ್ಲಿ ಭಾಗವಹಿಸಿದ್ದೇನೆ (೨೦೧೧). ೭. ಕನ್ನಡ ಜಾನಪದ ಸಂವರ್ಧನೆ ಮತ್ತು ಸಂರಕ್ಷಣೆ ರಾಜ್ಯಮಟ್ಟದ ವಿಚಾರ ಸಂಕಿರಣವು ದಿನಾಂಕ ೦೫.೦೨.೨೦೧೨ ರಂದು ಕರ್ನಾಟಕ ಜಾನಪದ ಅಕಾಡೆಮಿ ಮತ್ತು ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನಬಾಗೇವಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿತು. ಅಂದು ನಡೆದ ಕನ್ನಡ ಜಾನಪದ ಸಂವರ್ಧನೆ ಗೋಷ್ಠಿಯ ಅಧ್ಯಕ್ಷನಾಗಿ ಕರ‍್ಯ ನಿರ್ವಹಿಸಿದ್ದೇನೆ (೨೦೧೨). ೮. ಕುವೆಂಪು ಸಾಹಿತ್ಯದ ತಾತ್ವಿಕ ನೆಲೆಗಳು, ಕುರಿತು ದಿನಾಂಕ ೧೫, ೧೬ ಮತ್ತು ೧೭ ಡಿಸೆಂಬರ್ ೨೦೧೩ರಂದು ಮೂರು ದಿನಗಳ ಕಾಲ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನವರು ಹಮ್ಮಿಕೊಂಡ ವಿಚಾರಣಾ ಸಂಕಿರಣದಲ್ಲಿ ಕುವೆಂಪು ಮತ್ತು ಬೇಂದ್ರೆಯವರ ಸಾಹಿತ್ಯದ ನೆಲೆಗಳು ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೧೩). ೯. ಜಾನಪದ-ಪರ್ಯಾಯ ಸಂಸ್ಕೃತಿ ಚಿಂತನೆ, ವಿಷಯ ಕುರಿತು ದಿನಾಂಕ ೨೩.೨.೨೦೧೪ರಂದು ಜಾನಪದ ಪ್ರಸ್ತುತ ಸವಾಲುಗಳು ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ. ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್, ಕಲಬುರಗಿ (೨೦೧೪). ೧೦. ಪಠ್ಯದ ಮೂಲ, ಶಬ್ದ ಎನ್ನುವ ಆದರ್ಶೀಕೃತ ನೆಲೆಗಳು ವಿಷಯ ಕುರಿತು ದಿನಾಂಕ ೪ ಮತ್ತು ೫ನೇ ಫೆಬ್ರವರಿ ೨೦೧೪ರಂದು ಅಖಿಲ ಕರ್ನಾಟಕ ಹತ್ತನೆಯ ಹಸ್ತಪ್ರತಿ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಲಾಗಿದೆ. ಕನ್ನಡ ವಿ.ವಿ. ಹಂಪಿ, ಮಂಜುನಾಥೇಶ್ವರರ ಸ್ನಾತಕ-ಸ್ನಾತಕೋತ್ತರ ಕೇಂದ್ರ, ಧಾರವಾಡ (೨೦೧೪). ೧೧. ದಿನಾಂಕ ೨೬.೦೧.೨೦೧೮ ರಂದು ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಕನ್ನಡ ಕ್ರಿಯಾಸಮಿತಿ, ಮೈಸೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ ಸಮಾವೇಶ ಶಾಲಾ ಶಿಕ್ಷಣ ಹಾಗೂ ಶಿಕ್ಷಣ ಮಾಧ್ಯಮ ಸಮಸ್ಯೆಗಳು ವಿಷಯದ ಕುರಿತು ಹಮ್ಮಿಕೊಂಡ ಕಾರ್ಯಕ್ರಮದ ೨ನೇ ಗೋಷ್ಠಿಯಲ್ಲಿ ಭಾಗವಹಿಸಿ ಪ್ರತಿಕ್ರಿಯೆ ನೀಡಿದ್ದೇನೆ (೨೦೧೮). ೧೨. ಅಲೆಮಾರಿ ವೃತ್ತಿ ಸಂಬAಧಿ ಲೋಕದೃಷ್ಟಿ, ವಿಷಯದ ಕುರಿತು ಕನ್ನಡ ವಿಶ್ವವಿದ್ಯಾಲಯ, ಹಂಪಿ ಹಾಗೂ ಕರ್ನಾಟಕ ಕಾಲೇಜು ಬೀದರ ಇವರ ಸಂಯುಕ್ತಾಶ್ರಯದಲ್ಲಿ ೨೬, ೨೭ ಹಾಗೂ ೨೮ ೨೦೦೩ರಂದು ನಡೆದ ರಾಜ್ಯ ಮಟ್ಟದ ದೇಶಿ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಲಾಗಿದೆ (೨೦೦೩).


೧. ವಿರಾಟ ಪರ್ವ ಸಂಗ್ರಹ ೨೦೦೪ ೨. ನಡುಗನ್ನಡ ಕಾವ್ಯ ಸಂಗ್ರಹ ೨೦೦೭ ೩. ಜನಪದ ಗೀತಕಲೆಗಳ ಸಂಗ್ರಹ ೨೦೦೯ ೪. ಆಯ್ದ ವೈಚಾರಿಕ ಲೇಖನಗಳು ೨೦೧೦ ೫. ಜನಪದ ಲೇಖನಗಳ ಸಂಗ್ರಹ ೨೦೧೦ ೬. ಆಯ್ದ ಸಣ್ಣ ಕಥೆಗಳು ೨೦೧೬ ೭. ದಲಿತ ಬಂಡಾಯ ಕಾವ್ಯ ೨೦೧೬ ೮. ಆಯ್ದ ಕೀರ್ತನೆಗಳು ೨೦೧೭


೧. ಆಯ್ದ ಪ್ರಬಂಧಗಳ ಸಂಗ್ರಹ ೨೦೧೬ ೨. ಹಳಗನ್ನಡ ಕಾವ್ಯ ಸಂಗ್ರಹ ೨೦೧೬ ೩. ವಚನ ಸಂಪದ ೨೦೧೬ ೪. ಶಬ್ದಮಣಿ ದರ್ಪಣದ ಸಂಗ್ರಹ ೨೦೧೭ ೫. ಯಶೋಧರ ಚರಿತೆ ಸಂಗ್ರಹ ೨೦೧೭ ೬. ಕನ್ನಡ ಭಾಷಾ ವಿಜ್ಞಾನ ೨೦೧೭ ೭. ತತ್ವಪದಗಳ ಸಂಗ್ರಹ ೨೦೧೭ ೮. ಚAಪೂ ವೈವಿಧ್ಯ ೨೦೧೭ ೧೦. ನಾಗವರ್ಮನ ಕಾದಂಬರಿ ಸಂಗ್ರಹ ೨೦೧೭ ೧೧. ಆಯ್ದ ವಚನಗಳು ೨೦೧೭ ೧೨. ಆಯ್ದ ಕೀರ್ತನೆಗಳು ೨೦೧೭ ೧೩. ಜನಪದ ವೈವಿಧ್ಯ ಸಾಹಿತ್ಯ ೨೦೧೭ ೧೪. ನಡುಗನ್ನಡ ಕಾವ್ಯ ವೈವಿಧ್ಯ ೨೦೧೭ ೧೫. ಆಧುನಿಕ ವಚನಗಳ ಸಂಗ್ರಹ ೨೦೧೭ ೧೬. ಹಳಗನ್ನಡ ಕಾವ್ಯ ಸಂಗ್ರಹ ೨೦೧೭ ೧೭. ನಡುಗನ್ನಡ ಕಾವ್ಯ ಸಂಗ್ರಹ ೨೦೧೭ ೧೮. ಹೊಸಗನ್ನಡ ಕಾವ್ಯ ಸಂಗ್ರಹ ೨೦೧೭ ೧೯. ಹೊಸಗನ್ನಡ ಕಥಾ ಸಂಗ್ರಹ ೨೦೧೭ ೨೦. ಆಧುನಿಕ ಕವಿತೆಗಳ ಸಂಗ್ರಹ ೨೦೧೭ ೨೧. ಭಾರತೀಯ ದಾರ್ಶನಿಕರು ೨೦೧೭ ೨೨. ಆಯ್ದ ವೈಜ್ಞಾನಿಕ ಲೇಖನಗಳು ೨೦೧೭ ೨೩. ಪ್ರೇರಕ ಮಹಿಳೆಯರು ೨೦೧೭ ೨೪. ಆಧುನಿಕ ಕನ್ನಡ ಕಾವ್ಯ ಸಂಗ್ರಹ ೨೦೧೭ ೨೫. ನಮ್ಮವರು ನಮ್ಮ ಹೆಮ್ಮೆ ೨೦೧೮ ೨೬. ಹೊಸಗನ್ನಡ ಕವಿತೆಗಳು ೨೦೧೮ ೨೭. ಕನ್ನಡ ಕಥಾ ಸಂಗ್ರಹ ೨೦೧೮ ೨೮. ವ್ಯಕ್ತಿ ವ್ಯಕ್ತಿತ್ವ ೨೦೧೮ ೨೯. ಆಯ್ದ ಹೊಸಗನ್ನಡ ಕಥೆಗಳು ೨೦೧೮ ೩೦. ತತ್ವಪದಗಳ ಸಂಗ್ರಹ ೨೦೧೮ ೩೧. ಸರ್ವಜ್ಞನ ವಚನಗಳು ೨೦೧೮ ೩೨. ಕೀರ್ತನ ಸಂಗ್ರಹ ೨೦೧೮ ೩೩. ಪ್ರಬಂಧ ಸಂಗ್ರಹ ೨೦೧೮ ೩೪. ಗಜûಲ್ ಸಂಗ್ರಹ ೨೦೧೮ ೩೫. ವೈಚಾರಿಕ ಲೇಖನಗಳ ಸಂಗ್ರಹ ೨೦೧೮ ೩೬. ಹೆÇಸಗನ್ನಡ ಕಥಾ ಸಂಗ್ರಹ ೨೦೧೭ ೩೭. ಹೆÇಸಗನ್ನಡ ಕಾವ್ಯ ಸಂಗ್ರಹ ೨೦೧೯ ೩೮. ಹಳಗನ್ನಡ ಸಾಹಿತ್ಯ ಸಂಗ್ರಹ ೨೦೧೯ ೩೯. ಭಾರತೀಯ ದಾರ್ಶನಿಕರು ೨೦೧೯ ೪೦. ಆಧುನಿಕ ಕವಿತೆಗಳ ಸಂಗ್ರಹ ೨೦೧೯ ೪೧. ಆಧುನಿಕ ಕನ್ನಡ ಕಾವ್ಯಸಂಗ್ರಹ ೨೦೧೯ ೪೨. ವ್ಯವಹಾರಿಕ ಕನ್ನಡ ೨೦೧೯ ೪೩. ಹೆÇಸಗನ್ನಡ ಕವಿತೆಗಳು ೨೦೧೯ ೪೪. ನಡುಗನ್ನಡ ಸಾಹಿತ್ಯ ಸಂಗ್ರಹ ೨೦೧೯ ೪೫. ಪ್ರೇರಕ ಮಹಿಳೆಯರು ೨೦೧೯ ೪೬. ವೈಜ್ಞಾನಿಕ ಲೇಖನಗಳು ಸಂಗ್ರಹ ೨೦೧೯ ೪೭. ನಮ್ಮವರು ನಮ್ಮ ಹೆಮ್ಮೆ ೨೦೧೯ ೪೮. ಕನ್ನಡ ಕಥಾ ಸಂಗ್ರಹ ೨೦೧೯ ೪೯. ವ್ಯಕ್ತಿ ವ್ಯಕ್ತಿತ್ವ ೨೦೧೯ ೫೦. ನಡುಗನ್ನಡ ಕಾವ್ಯ ಸಂಗ್ರಹ ೨೦೧೯ ೫೧. ಆಯ್ದು ಸಣ್ಣ ಕಥೆಗಳು ೨೦೧೯ ೫೨. ತತ್ವಪದಗಳ ಸಂಗ್ರಹ ೨೦೧೯ ೫೩. ಸರ್ವಜ್ಞನ ವಚನಗಳು ೨೦೧೯ ೫೪. ಪ್ರಬಂಧ ಸಂಗ್ರಹ ೨೦೧೯


೧. ಚೆನ್ನಬಸಪ್ಪ ಕುಳಗೇರಿ ೨೦೧೬ ೨. ಚಂದ್ರಶೇಖರ ಪಾಟೀಲ ೨೦೧೬ ೩. ವಿದ್ಯಾಧರ ಗುರೂಜಿ ೨೦೧೬ ೪. ಅಗಡಿ ಸಂಗಣ್ಣ ೨೦೧೬ ೫. ಕೋಲೂರು ಮಲ್ಲಪ್ಪ ೨೦೧೬ ೬. ವಿರುಪಾಕ್ಷಪ್ಪ ಗೌಡ ೨೦೧೬ ೭. ಮಾಣಿಕಪ್ಪ ಪಾಟೀಲ ೨೦೧೬ ೮. ಸ್ವಾಮಿ ರಾಮಾನಂದ ತೀರ್ಥ ೨೦೧೬ ೯. ಸಂಗನ ಬಸಯ್ಯ ಸ್ವಾಮಿ ೨೦೧೬ ೧೦. ನಾಲ್ವರು ಹೋರಾಟಗಾರರು (ಸಂ) ೨೦೧೬


೧. ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರು ದಿ. ೨೮.೧೨.೧೯೯೫ ರಿಂದ ೩೧.೧೨.೧೯೯೫ರ ವರೆಗೆ ಹೆಸರಘಟ್ಟದಲ್ಲಿ ನಡೆದ ಕಥಾ ಕಮ್ಮಟದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಲಾಗಿದೆ (೧೯೯೫). ೨. ಭಾರತೀಯ ಭಾಷಾ ಸಂಸ್ಥಾನ ಮೈಸೂರು ಹಾಗೂ ಗು.ವಿ.ಕ ಕನ್ನಡ ಅಧ್ಯಯನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ದಿ. ೨೦.೦೨.೧೯೯೭ ರಿಂದ ೨೯.೦೨.೧೯೯೭ರ ವರೆಗೆ ವಿಶ್ವವಿದ್ಯಾಲಯ ಹಾಗೂ ಕಾಲೇಜು ಅಧ್ಯಾಪಕರಿಗಾಗಿ ನಡೆಸಿದ ಭಾಷಾ ವಿಜ್ಞಾನದ ಓರಿಯಂಟೇಷನ್ ಶಿಬಿರದಲ್ಲಿ ಭಾಗವಹಿಸಲಾಗಿದೆ (೧೯೯೭). ೩. ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ದಿನಾಂಕ ೨೧.೧೦.೧೯೯೭ ರಿಂದ೨೪.೦೧.೧೯೯೭ರ ವರೆಗೆ ಬೆಂಗಳೂರಿನಲ್ಲಿ ನಡೆದ ಪ್ರಬಂಧ ಕಮ್ಮಟದಲ್ಲಿ ಭಾಗವಹಿಸಲಾಗಿದೆ (೧೯೯೭), ೪. ಯು.ಜಿ.ಸಿ. ಮಾರ್ಗಸೂಚಿಯಂತೆ ಗುಲಬರ್ಗಾ ವಿಶ್ವವಿದ್ಯಾಲಯವು ಹಮ್ಮಿಕೊಂಡ ಶೈಕ್ಷಣಿಕ ಪುನರ್ ನವೀಕರಣ ಶಿಕ್ಷಣ ಶಿಬಿರದಲ್ಲಿ ದಿ. ೨೪.೦೫.೧೯೯೯ ರಿಂದ ೧೩.೦೬.೧೯೯೯ರ ವರೆಗೆ ಪಾಲ್ಗೊಳ್ಳಲಾಗಿದೆ (೧೯೯೯). ೫. ಡಾ. ಬಿ.ಆರ್. ಅಂಬೇಡ್ಕರ್ ಮೆಮೋರಿಯಲ್ ಕಮಿಟಿ, ಕನ್ನಡ ಸಾಹಿತ್ಯ ಪರಿಷತ್ ಇಂಡಿ ಹಾಗೂ ರಾಜ್ಯ ದಲಿತ ಸಾಹಿತ್ಯ ಪರಿಷತ್‌ನ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ ಕೋಮು ಸೌಹಾರ್ದತಾ ವಿಚಾರ ಸಂಕಿರಣದ ಸಂಚಾಲಕನಾಗಿ ಕಾರ್ಯನಿರ್ವಹಿಸಿದ್ದೇನೆ (೧೯೯೯). ೬. ದಲಿತ ಸಾಹಿತ್ಯ ಪರಿಷತ್ ರಾಯಚೂರು ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮೂಲಕ ಸುಮಾರು ೭೦ ದಲಿತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದ್ದೇನೆ (೧೯೯೯). ೭. ರಾಯಚೂರು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡ ರಾಜ್ಯಮಟ್ಟದ ಕೋಮು ಸೌಹಾರ್ದತಾ ಸಮ್ಮೇಳನದ ಸಂಚಾಲಕನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೦೦). ೮. ಜಾನಪದ ಮತ್ತು ಜಾಗತೀಕರಣ ವಿಷಯ ಕುರಿತು ದಿನಾಂಕ: ೩೧.೧೨.೨೦೦೫ರಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸಹಯೋಗದೊಂದಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ವಿಚಾರ ಸಂಕಿರಣದ ಸಂಚಾಲಕನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೦೫). ೯. ದಲಿತ ಚಿಂತಕ ಬಿ. ಶ್ಯಾಮಸುಂದರ್ ಬದುಕು ಬರಹ ವಿಷಯ ಕುರಿತು ೩೧.೧೨.೨೦೦೬ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ನಡೆದ ವಿಚಾರ ಸಂಕಿರಣದ ಸಂಚಾಲಕನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೦೬). ೧೦. ಪದ್ಮಶ್ರೀ ಡಾ. ವಿ.ಕೃ. ಗೋಕಾಕ ಜನ್ಮಶತಮಾನೋತ್ಸವದ ಅಂಗವಾಗಿ ನಡೆಸಿದ ವಿ.ಕೃ ಗೋಕಾಕ ಬದುಕು ಬರಹ ವಿಚಾರ ಸಂಕಿರಣದ ಸಂಚಾಲಕನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೧೦). ೧೧. ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಹಾಗೂ ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆ, ಗುಲಬರ್ಗಾ ಇವರ ಸಂಯುಕ್ತಾಶ್ರಯದಲ್ಲಿ ಉತ್ತರ ಕರ್ನಾಟಕದ ದಲಿತ ಚಳವಳಿ ಹಾಗೂ ಸಾಹಿತ್ಯ ಎಂಬ ವಿಷಯದ ಮೇಲೆ ನಡೆದ ಎರಡು ದಿವಸಗಳ ರಾಜ್ಯ ಮಟ್ಟದ ವಿಚಾರಸಂಕಿರಣದ ಸಂಚಾಲಕನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೧೦). ೧೨. ರಾಜ್ಯ ಮಟ್ಟದ ದಲಿತ ಕಾವ್ಯ ಕಮ್ಮಟವನ್ನು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವಿನಿಂದ ಬೆಂಗಳೂರಿನ ಸ್ನೇಹ ಸೇತು ಸಂಸ್ಥೆ ಹಾಗೂ ಗೋರಖನಾಥ ತಪೋವನ ತಿಪ್ಟೂರು ಕೆಂಗೇರಿ ಹೋಬಳಿ, ಬೆಂಗಳೂರು ಇಲ್ಲಿ ಆಯೋಜಿಸಲಾದ ಎರಡು ದಿನಗಳ ಕಮ್ಮಟದ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ (೨೦೧೦). ೧೩. ಕರ್ನಾಟಕ ಜಾನಪದ ಅಕಾಡೆಮಿಯ ಬೆಂಗಳೂರು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾದ ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ೨೦೧೨ ಜುಲೈನಲ್ಲಿ ನಡೆದ ಗುಲಬರ್ಗಾ ಜಿಲ್ಲಾ ಜನಪದ ಕಲಾಮೇಳ ಹಾಗೂ ವಿಚಾರ ಸಂಕಿರಣದ ಸಂಚಾಲಕನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೧೨). ೧೪. ಬಸವರಾಜ ಸಬರದ ಬದುಕು-ಬರಹ ವಿಚಾರ ಸಂಕಿರಣದ ಸಂಚಾಲಕನಾಗಿ ಕಾರ್ಯನಿರ್ವಹಿಸಿದ್ದೇನೆ. ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ (೨೦೧೫). ೧೫. ಪ್ರೊ. ಖಂಡೋಬಾ ಬದುಕು-ಬರಹ ವಿಚಾರ ಸಂಕಿರಣದ ಸಂಚಾಲಕನಾಗಿ ಕಾರ್ಯ ನಿರ್ವಹಿಸಿದ್ದೇನೆ (೨೦೧೫). ೧೬. ಬಸವರಾಜ ಪೋಲಿಸ್ ಪಾಟೀಲ ಬದುಕು ಬರಹ ವಿಚಾರ ಸಂಕಿರಣದ ಸಂಚಾಲಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ (೨೦೧೬). ೧೭. ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಪ್ರಸಾರಾಂಗದ ವತಿಯಿಂದ ದಿ. ೨೧, ೨೨ ಹಾಗೂ ೨೩ ರಂದು ಕನ್ನಡ ದಲಿತ ಸಾಹಿತ್ಯ ರಾಷ್ಟಿçÃಯ ವಿಚಾರ ಸಂಕಿರಣದ ಸಂಚಾಲಕನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೧೭). ೧೮. ನಿಜಶರಣ ಅಂಬಿಗರ ಚೌಡಯ್ಯ ವಾಙ್ಮಯ ಲೋಕ ಕುರಿತು ಶರಣ ಸಾಹಿತ್ಯ ಸಂಶೋಧನ ಕೇಂದ್ರ ಬಸವ ಕಲ್ಯಾಣದಲ್ಲಿ ನಡೆಸಿದ ರಾಜ್ಯಮಟ್ಟದ ವಿಚಾರ ಸಂಕಿರಣದ ಸಂಚಾಲಕನಾಗಿ ಕಾರ್ಯನಿರ್ವಹಿಸಿದ್ದೇನೆ (೨೦೧೭). ೧೯. ಕುವೆಂಪು ರಾಮಾಯಣ ದರ್ಶನಂ, ಜ್ಞಾನಪೀಠ ಪ್ರಶಸ್ತಿ-೫೦ ವಿಚಾರ ಸಂಕಿರಣದ ಸಂಚಾಲಕನಾಗಿ ಕಾರ್ಯ ನಿರ್ವಹಿಸಿದ್ದೇನೆ (೨೧.೦೬. ೨೦೧೮).


೧. ಭಾವುಕ ನೆಲೆಯಲ್ಲಿ ನಿಲ್ಲುವ ಚಿಂತನೆ, ದಲಿತಾಂತರAಗ ಕೃತಿಯ ಕುರಿತು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಗೆ ಪ್ರೊ. ಬಿ.ಎಂ. ಪುಟ್ಟಯ್ಯ ಅವರು ಬರೆದ ವಿಮರ್ಶಾ ಲೇಖನ (೨೦೦೪). ೨. ಬಿ. ಶ್ಯಾಮಸುಂದರ್, ಕೃತಿಯ ಕುರಿತು ಡಾ. ಸುರೇಂದ್ರ ಕೆರಮಗಿಯವರು ಆಕಾಶವಾಣಿಯ ಹೊಸ ಓದು ವಿಭಾಗದಲ್ಲಿ ಈ ಕೃತಿ ಕುರಿತು ವಿಮರ್ಶೆ ಮಾಡಿದ್ದಾರೆ (೨೦೦೫). ೩. ಮೂಲ ಭಾರತೀಯ ಒಂದು ಚಿಂತನೆ, ಮೂಲ ಭಾರತೀಯರು ಒಂದು ಅವಲೋಕನ ಕೃತಿಯ ಕುರಿತು ಸಂವಾದ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ, ಪ್ರೊ. ಜಿ.ಆರ್. ತಿಪ್ಪೇಸ್ವಾಮಿ (೨೦೦೬). ೪. ಎಡಪಂಥೀಯ ವಿಚಾರ ಸಾಹಿತ್ಯ, ವಿಚಾರ ಸಾಹಿತ್ಯ (೨೦೦೬) ಪುಸ್ತಕ ಕುರಿತ ಕನ್ನಡಪ್ರಭದಲ್ಲಿ ಪ್ರಕಟಗೊಂಡ ವಿಮರ್ಶಾ ಲೇಖನ, ಗಿರೀಶ್ ವಿ. ವಾಘ್ (೨೦೦೭). ೫. ಅಭಿಮಾನ-ಆರಾಧನೆ, ಅಂಬೇಡ್ಕರ್ ಸಂವೇದನೆ ಕರತಿ ಕುರಿತು ಕನ್ನಡ ಪ್ರಭದಲ್ಲಿ ಪ್ರಕಟಗೊಂಡ ವಿಮರ್ಶಾ ಲೇಖನ ಡಾ. ಟಿ. ಗೋವಿಂದರಾಜು (೨೦೦೭). ೬. ಭೂದೇವತೆಗಳ ಪ್ರಣಾಳಿಕೆ ಪುಸ್ತಕದ ಕುರಿತು, ಭೂದೇವತೆಗಳ ಪ್ರಣಾಳಿಕೆ ಎಂಬ ವಿಮರ್ಶಾ ಲೇಖನ ಸಂವಾದ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಡಾ. ಡಿ. ಡೊಮಿನಿಕ್ (೨೦೦೯). ೭. ದಲಿತ ಸಮಸ್ಯೆಗಳ ರಚನಾತ್ಮಕ ಅಭಿವ್ಯಕ್ತಿ ಪ್ರಜಾವಾಣಿ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ‘ಚಮ್ಮಾವುಗೆ’ ಕಥಾ ಸಂಕಲನ ಕುರಿತು ಮಾಧವ ಕುಲಕರ್ಣಿಯವರು ಬರೆದ ವಿಮರ್ಶಾ ಲೇಖನ (೨೦೦೯). ೮. ಆಪ್ತ ಭಾವನೆಗಳ ಕಥಾಗುಚ್ಚ, ವಿಜಯ ಕರ್ನಾಟಕ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ‘ಬೆತ್ತಲಾದ ಚಂದ್ರ’ ಕಥಾಸಂಕಲನ ಕುರಿತು ಹನಿಯೂರು ಚಂದ್ರೇಗೌಡ ಅವರು ಬರೆದ ವಿಮರ್ಶಾ ಲೇಖನ (೨೦೧೩). ೯. ಚಮ್ಮಾವುಗೆ, ಕಲ್ಪಿತ ವಾಸ್ತವ ಮೂಸೆಯಲ್ಲಿ ಮೂಡಿಬಂದ ದಲಿತ ಕಥಾ ಸಂಪುಟ, ಸಾಧನೆ ಪತ್ರಿಕೆಗೆ ‘ಚಮ್ಮಾವುಗೆ’ ಕಥಾ ಸಂಕಲನ ಕೃತಿಯ ಕುರಿತು ಹನಿಯೂರು ಚಂದ್ರೇಗೌಡರು ಬರೆದ ವಿಮರ್ಶಾ ಲೇಖನ (೨೦೧೩). ೧೦. ರಮಾಬಾಯಿ : ದಲಿತರ ಸಾಂಸ್ಕೃತಿಕ ಅಶ್ಮಿತೆ, ರಮಾಬಾಯಿ ಅನುವಾದಿತ ಕಾದಂಬರಿ ಕುರಿತು ಸಂವಾದ, ಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡ ವಿಮರ್ಶಾ ಲೇಖನ, ಡಾ. ಅಪ್ಪಗೆರೆ ಸೋಮಶೇಖರ್ (೨೦೧೩). ೧೧. ಚಮ್ಮಾವುಗೆ ಅನುಸಂಧಾನ, ಕೃತಿಯ ಚಮ್ಮಾವುಗೆ ಕಥಾ ಸಂಕಲನದ ವಿಮರ್ಶಾ ಗ್ರಂಥ ಸಂ. ಡಾ. ಶ್ರೀಶೈಲ ನಾಗರಾಳ ಮತ್ತು ಡಾ. ಎಂ.ಬಿ. ಕಟ್ಟಿ, ಸಿರಿಗಿರಿ ಪ್ರಕಾಶನ, ಕಲಬುರಗಿ (೨೦೧೪). ೧೨. ದಲಿತ ಚೇತನಗಳ ಸ್ಮರಣೆ, ಅವೈದಿಕ ಚಿಂತನೆಯ ಕೃತಿಯ ಕುರಿತು ಪ್ರಜಾವಾಣಿ ಪತ್ರಿಕೆಯ ಸಾಪ್ತಾಹಿಕ ಪುರವಣಿಗೆ ಎಸ್. ಮಾಲತಿಯವರು ಬರೆದ ವಿಮರ್ಶಾ ಲೇಖನ (೨೦೧೫). ೧೩. ವೈಚಾರಿಕ ಕ್ಷೇತ್ರಕ್ಕೆ ಹೊಸ ಸೇರ್ಪಡೆ, ಅವೈದಿಕ ಚಿಂತನೆ ಕೃತಿಯ ಕುರಿತು ‘ಸಂವಾದ’ ಮಾಸಪತ್ರಿಕೆಗೆ ಪ್ರೊ. ಜಿ.ಆರ್. ತಿಪ್ಪೇಸ್ವಾಮಿಯವರು ಬರೆದ ವಿಮರ್ಶಾ ಲೇಖನ (೨೦೧೫). ೧೪. ದಲಿತ ಪ್ರಜ್ಞೆಯ ಒಡಲಾಳದ ಕಥೆಗಳು, ಚಮ್ಮಾವುಗೆ, ಬೆತ್ತಲದ ಚಂದ್ರ, ಕಥಾ ಸಂಕಲನಗಳ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯದ ಕಲಾಗಂಗಾ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ ಡಾ. ದಸ್ತಗೀರ ಸಾಬದಿನ್ನಿ (೨೦೧೫). ೧೫. ಡಾ. ಎಚ್.ಟಿ. ಪೋತೆಯವರ ಬದುಕು-ಬರಹ, ಎಂಬ ವಿಷಯದ ಮೇಲೆ ಕರ್ನಾಟಕ ರಾಜ್ಯ ಹಾಗೂ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಲಬುರಗಿಯಲ್ಲಿ ಅಧ್ಯಯನ ಮಾಡಿದ್ದಾರೆ (೨೦೧೬). ೧೬. ಅವೈದಿಕ ಕಥನ ಪ್ರೊ. ಪೋತೆ ಕೃತಿಗಳ ವಿಮರ್ಶಾ ಲೇಖನಗಳು, ಸಂಪಾದಕರು ಡಾ. ಇಂದುಬಾಯಿ ಅಂಬಣ್ಣ ಪಲ್ಲವಿ ಪ್ರಿಯಾ ಪ್ರಕಾಶನ, ಕಲಬುರಗಿ (೨೦೧೭).


೧. ಮೈಸೂರು ವಿಶ್ವವಿದ್ಯಾಲಯದ ಮಂಡ್ಯ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎ. ವಿದ್ಯಾರ್ಥಿಗಳು ಕಿರು ಪ್ರಬಂಧ ಮಂಡಿಸಿದ್ದಾರೆ (೨೦೧೨). ೨. ಉರಿನಾಲಿಗೆ ಪ್ರೊ. ಪೋತೆ ವಾಚಿಕೆ ಸಂಪಾದಕರು ಡಾ. ಶ್ರೀಶೈಲ ನಾಗರಾಳ ಸಿರಿಗಿರಿ ಪ್ರಕಾಶನ, ಕಲಬುರಗಿ (೨೦೧೨). ೩. ಕುವೆಂಪು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗ ಎಂ.ಎ. ವಿದ್ಯಾರ್ಥಿ ಪೋತೆಯವರ ಚಮ್ಮಾವುಗೆ ಹಾಗೂ ದೇವನೂರ ಮಹಾದೇವ ಅವರ ದ್ಯಾವನೂರ ಸಂಕಲನಗಳ ತೌಲನಿಕ ಅಧ್ಯಯನ ಮಾಡಿದ್ದಾರೆ (೨೦೧೨). ೪. ರಾಣಿಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಕನ್ನಡ ಅಧ್ಯಯನ ವಿಭಾಗದಲ್ಲಿ ಪ್ರೊ. ಪೋತೆ ಎಚ್.ಟಿ. ಅವರ ಬದುಕು ಬರಹ ಕುರಿತು ಎಂ.ಎ. ಅಂತಿಮ ವರ್ಷಕ್ಕೆ ಪ್ರಬಂಧ ರಚಿಸಿದ್ದಾರೆ (೨೦೧೩). ೫. ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಎಂ.ಎ. ವಿದ್ಯಾರ್ಥಿಗಳು ಪೋತೆಯವರ ಚಮ್ಮಾವುಗೆ ಹಾಗೂ ದೇವನೂರ ಮಹಾದೇವನವರ ದ್ಯಾವನೂರು ಕಥೆಗಳು ತೌಲನಿಕ ಅಧ್ಯಯನ ಮಾಡಿದ್ದಾರೆ (೨೦೧೪).


೧. ಚಮ್ಮಾವುಗೆ, ಕಥಾ ಸಂಕಲವನ್ನು ಬಿ.ಎ. ಕಾಂಬಳೆ ಅವರು ಆಕ್ರೋಶ ಎಂಬ ತಲೆಬರಹದಲ್ಲಿ ಮರಾಠಿ ಭಾಷೆ ಅನುವಾದಿಸಿದ್ದಾರೆ. ೨. ಚಮ್ಮಾವಿಗೆ, ಕಥಾ ಸಂಕಲನವನ್ನು ಕೆ. ಶಾರದಾ ಅವರು ಖರವು ಎಂಬ ತಲೆಬರಹದಲ್ಲಿ ತೆಲುಗು ಭಾಷೆಗೆ ಅನುವಾದಿಸಿದ್ದಾರೆ (೨೦೧೩). ೩. ಚಮ್ಮಾವುಗೆ, ಬೆತ್ತಲಾದ ಚಂದ್ರ ಹಾಗೂ ಕರಳುರಿಯುವ ಹೊತ್ತು, ಈ ಮೂರು ಸಂಕಲನವನ್ನು ಬಿ.ಎ. ಕಾಂಬಳೆಯವರು ಘುಷ್ಮಟ್ ಎಂಬ ತಲೆಬರಹದಡಿಯಲ್ಲಿ ಮರಾಠಿ ಭಾಷೆಗೆ ಅನುವಾದಿಸಿದ್ದಾರೆ. ೪. ಚಮ್ಮಾವುಗೆ, ಕಥಾ ಸಂಕಲನವನ್ನು ಪ್ರೊ. ತಿರುಪತಿರಾವ ಅವರು ಈಚಿmiಟಿe ಎಂಬ ಹೆಸರಲ್ಲಿ ಇಂಗ್ಲಿಷ ಭಾಷೆಗೆ ಅನುವಾದಿಸಿದ್ದಾರೆ (೨೦೧೬).


 ಥೈಲ್ಯಾಂಡ್, ಆಸ್ಟೆçÃಲಿಯಾ, ಇಂಗ್ಲೆAಡ್, ರ‍್ಲೆಂಡ್, ಸಿಂಗಾಪುರ. 

ಪ್ರೋ ಎಚ್ ಟಿ ಪೋತೆ[ಬದಲಾಯಿಸಿ]

ನನ್ನ ಬಯೋಗ್ರಫಿಯ ವಿವರಣೆ H.T.POTE (ಚರ್ಚೆ) ೦೧:೦೪, ೨೧ ಜನವರಿ ೨೦೨೦ (UTC)

Janapada gynanah-vig gynana[ಬದಲಾಯಿಸಿ]

Explaination 2401:4900:3765:6A19:FD66:A163:393:C162 ೧೪:೪೪, ೩೦ ಆಗಸ್ಟ್ ೨೦೨೨ (UTC)

ದಿನ ಪತ್ರಿಕೆಗೆ ಶುಭವಾಗಲಿ 2401:4900:33AD:A5EB:192:FEDB:9579:7C4B ೧೬:೨೫, ೨೩ ಮಾರ್ಚ್ ೨೦೨೩ (IST)[reply]

8ನೇ 2409:408C:868C:19F5:6704:7A81:310C:FD38 ೨೧:೦೭, ೨೯ ಮಾರ್ಚ್ ೨೦೨೩ (IST)[reply]