ಶಿವರುದ್ರ ಪ್ರಸಾದ್ ,ಶಿವಮೊಗ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವರುದ್ರ ಪ್ರಸಾದ್ ಇವರು ಶಿವಮೊಗ್ಗೆಯ ಕವಿಗಳು, ಭರವಸೆಯ ಹೊಸದಿಕ್ಕಿನ ಕತೆಗಾರರು.

ಇವರ ಪ್ರಕಟಿತ ಕವನ ಸಂಕಲನಗಳು

  1. ಮತ್ತೆ ನಿನ್ನ ನೆನಪಾಯಿತು ೨೦೦೫ ; ವಿಭಿನ್ನ ದನಿಯ ಮೊದಲ ಕನ್ನಡ ಕವನ ಸಂಕಲನ ಕನ್ನಡ ಸಾಹಿತ್ಯ ಸಮ್ಮೇಳನ ೨೦೦೬ರಲ್ಲಿ ಬಿಡುಗಡೆಯಾಯಿತು.
  2. ಮಳೆನಿಲ್ಲದೆ ೨೦೦೬
  3. ಮೊದಲ ಹಾಡು ೨೦೦೬

ಇವರ ಮತ್ತೆ ಬರುತ್ತೇನೆ ಕತೆಗೆ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ೩ನೇ ಬಹುಮಾನ ೨೦೦೭ನೇ ಸಾಲಿನಲ್ಲಿ ದೊರೆತಿದೆ.