ಸುನಾದ್‍ ಗೌತಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: ==ಸುನಾದ್‍ ಗೌತಮ್== ಸುನಾದ್‍ಗೌತಮ್ ಸಂಗೀತ ನಿರ್ದೇಶಕ, ಸಂಗೀತ ಸಂಯೋಜಕ ಮತ್ತುಛ...
 
No edit summary
೧ ನೇ ಸಾಲು: ೧ ನೇ ಸಾಲು:
==ಸುನಾದ್‍ ಗೌತಮ್==
==ಸುನಾದ್‍ ಗೌತಮ್==
ಸುನಾದ್‍ಗೌತಮ್ ಸಂಗೀತ ನಿರ್ದೇಶಕ, ಸಂಗೀತ ಸಂಯೋಜಕ ಮತ್ತುಛಾಯಾಗ್ರಾಹಕ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನೆಲೆಸಿರುವ ಸುನಾದ್, ಅಲ್ಲೇತಮ್ಮ"ಸುನಿನಾದಡಿಜಿಟಲ್‍ಆಡಿಯೋ ಸ್ಟುಡಿಯೋ" ಎಂಬ ಸಂಸ್ಥೆ ತೆರೆದು ಕೆಲಸಮಾಡುತ್ತಿದ್ದಾರೆ. ಹಿರಿತೆರೆ, ಕಿರಿತೆರೆ, ಜಾಹೀರಾತು ಹೀಗೆ ಮುಂತಾದಕ್ಷೇತ್ರದಲ್ಲಿ ಕೆಲಸ ಮಾಡಿರುವಅನುಭವ ಹೊಂದಿದ್ದಾರೆ.
ಸುನಾದ್‍ ಗೌತಮ್ ಸಂಗೀತ ನಿರ್ದೇಶಕ, ಸಂಗೀತ ಸಂಯೋಜಕ ಮತ್ತು ಛಾಯಾಗ್ರಾಹಕ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನೆಲೆಸಿರುವ ಸುನಾದ್, ಅಲ್ಲೇ ತಮ್ಮ"ಸುನಿನಾದ ಡಿಜಿಟಲ್‍ ಆಡಿಯೋ ಸ್ಟುಡಿಯೋ" ಎಂಬ ಸಂಸ್ಥೆ ತೆರೆದು ಕೆಲಸ ಮಾಡುತ್ತಿದ್ದಾರೆ. ಹಿರಿತೆರೆ, ಕಿರುತೆರೆ, ಜಾಹೀರಾತು ಹೀಗೆ ಮುಂತಾದ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.
===ಬಾಲ್ಯ ಶಿಕ್ಷಣ===
===ಬಾಲ್ಯ ಶಿಕ್ಷಣ===
ಸುನಾದ್‍ಗೌತಮ್‍ಅವರು ನವಂಬರ್ 1, 1993 ರಲ್ಲಿ ಚಿಕ್ಕಮಗಳೂರು ಜಿಲ್ಲೆ, ಕೊಪ್ಪತಾಲೂಕಿನ ಹರಿಹರಪುರದಲ್ಲಿ ಜನಿಸಿದರು. ತಂದೆಉಮೇಶ್‍ಗೌತಮ್ ನಾಯಕ್ ಮತ್ತುತಾಯಿ ಸುಮಾ ನಾಯಕ್. ಸುನಾದ್‍ಗೌತಮ್‍ತಂದೆಉಮೇಶ್‍ಗೌತಮ್ ನಾಯಕ್‍ಇವರುಅಷ್ಟಾವಧಾನಿ, ಸಂಗೀತಗಾರ ಮತ್ತು ಸಂಗೀತ ಶಿಕ್ಷಕರಾಗಿದ್ದವರು. ಹಾಗಾಗಿ ಸಂಗೀತದಅಭ್ಯಾಸ ಬಾಲ್ಯದಲ್ಲಿ ಮನೆಯಲ್ಲೇಆರಂಭವಾಯಿತು. ತಮ್ಮಚಿಕ್ಕ ವಯಸ್ಸಿನಲ್ಲಿಯೇ ತಂದೆಯಿಂದಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನುಕಲಿಯಲು ಪ್ರಾರಂಭಿಸಿದರು.ಉಮೇಶ್‍ಗೌತಮ್ ನಾಯಕ್‍ಅವರು ಭಕ್ತಿ ಮತ್ತು ಭಾವಗೀತೆಗಳಿಗೆ ಸಂಗೀತ ಸಂಯೋಜಿಸುತ್ತಿದ್ದರು, ಹಲವಾರು ಸಿಡಿಗಳನ್ನು ಬಿಡುಗಡೆ ಮಾಡಿದ್ದರು. ಇದು ಸುನಾದ್‍ಅವರು ಸಂಗೀತ ಸಂಯೋಜನೆಯ ಮೇಲೆ ಹೆಚ್ಚು ಗಮನಹರಿಸುವಂತೆ ಮಾಡಿತು.ಅದರ ಪರಿಣಾಮತಮ್ಮ 13 ವರ್ಷ ವಯಸ್ಸಿನಲ್ಲೇತಂದೆಯ ಮಾರ್ಗದರ್ಶನದಲ್ಲಿ ಭಕ್ತಿಗೀತೆಯೊಂದನ್ನುರಚಿಸುವ ಅವಕಾಶ ಪಡೆದುಕೊಂಡರು.ಜೊತೆಗೆಬಾಲ್ಯದಲ್ಲಿಅವರುಗಾಯಕನಾಗಿ ಮೆಚ್ಚುಗೆ ಪಡೆದಿದ್ದರು. ಶಾಲಾ ದಿನಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗೆದ್ದಿದ್ದರು.ಅವರು ಪ್ರೌಢ ಶಾಲೆಗೆ ಪ್ರವೇಶಿಸುತ್ತಿದ್ದಂತೆ ಅವರಿಗೆ ಸಂಗೀತದ ಆಸಕ್ತಿ ಮತ್ತಷ್ಟು ಹೆಚ್ಚಿತು. ಕೀಬೋರ್ಡ್ ಕಲಿಕೆ ಪ್ರಾರಂಭಿಸಿದರು. ಪಾಶ್ಚಾತ್ಯ ಸಂಗೀತದತ್ತಲೂ ಗಮನಹರಿಸಿದರು. ತಮ್ಮ 15 ವರ್ಷ ವಯಸ್ಸಿನಲ್ಲಿ ಕನ್ನಡಕಿರುಚಿತ್ರ "ಧನ್ಯಾ"ಗೆ ಸಂಗೀತ ನೀಡುವ ಮೂಲಕ ಅವರ ಸಂಗೀತ ನಿರ್ದೇಶನದ ಬದುಕುಆರಂಭವಾಗಿ ಬೆಳೆಯತೊಡಗಿತು. ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಲು ಇದು ಮೊದಲ ಹೆಜ್ಜೆಯಾಯಿತು.ಅವರುತಮ್ಮಕಾಲೇಜುಶಿಕ್ಷಣದೊಂದಿಗೆ ಆಸಕ್ತಿಯಕ್ಷೇತ್ರವಾದ ಸಂಗೀತದಲ್ಲಿ ಮುಂದುವರಿಯಲು ಅನುಕೂಲವಾಯಿತು.
ಸುನಾದ್‍ ಮತ್ತು ಗೌತಮ್‍ ಅವರು ನವಂಬರ್ 1, 1993 ರಲ್ಲಿ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಜನಿಸಿದರು. ತಂದೆ ಉಮೇಶ್‍ ಗೌತಮ್ ನಾಯಕ್ ಮತ್ತು ತಾಯಿ ಸುಮಾ ನಾಯಕ್. ಸುನಾದ್‍ ಗೌತಮ್‍ ತಂದೆ ಉಮೇಶ್‍ ಗೌತಮ್ ನಾಯಕ್‍ ಇವರು ಅಷ್ಟಾವಧಾನಿ, ಸಂಗೀತಗಾರ ಮತ್ತು ಸಂಗೀತ ಶಿಕ್ಷಕರಾಗಿದ್ದವರು. ಹಾಗಾಗಿ ಸಂಗೀತದ ಅಭ್ಯಾಸ ಬಾಲ್ಯದಲ್ಲಿ ಮನೆಯಲ್ಲೇ ಆರಂಭವಾಯಿತು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಂದೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಉಮೇಶ್‍ ಗೌತಮ್ ನಾಯಕ್‍ ಅವರು ಭಕ್ತಿ ಮತ್ತು ಭಾವಗೀತೆಗಳಿಗೆ ಸಂಗೀತ ಸಂಯೋಜಿಸುತ್ತಿದ್ದರು, ಅಲ್ಲದೆ ಹಲವಾರು ಸಿಡಿಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ಸುನಾದ್‍ ಅವರು ಸಂಗೀತ ಸಂಯೋಜನೆಯ ಮೇಲೆ ಹೆಚ್ಚು ಗಮನಹರಿಸುವಂತೆ ಮಾಡಿತು. ಅದರ ಪರಿಣಾಮ ತಮ್ಮ 13 ವರ್ಷ ವಯಸ್ಸಿನಲ್ಲೇ ತಂದೆಯ ಮಾರ್ಗದರ್ಶನದಲ್ಲಿ ಭಕ್ತಿಗೀತೆಯೊಂದನ್ನು ರಚಿಸುವ ಅವಕಾಶ ಪಡೆದುಕೊಂಡರು. ಜೊತೆಗೆ ಬಾಲ್ಯದಲ್ಲಿ ಅವರು ಗಾಯಕನಾಗಿ ಮೆಚ್ಚುಗೆ ಪಡೆದಿದ್ದರು. ಶಾಲಾ ದಿನಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗೆದ್ದಿದ್ದರು. ಅವರು ಪ್ರೌಢ ಶಾಲೆಗೆ ಪ್ರವೇಶಿಸುತ್ತಿದ್ದಂತೆ ಅವರಿಗೆ ಸಂಗೀತದ ಆಸಕ್ತಿ ಮತ್ತಷ್ಟು ಹೆಚ್ಚಿತು. ಕೀಬೋರ್ಡ್ ಕಲಿಕೆ ಪ್ರಾರಂಭಿಸಿದರು. ಪಾಶ್ಚಾತ್ಯ ಸಂಗೀತದತ್ತಲೂ ಗಮನಹರಿಸಿದರು. ತಮ್ಮ 15 ವರ್ಷ ವಯಸ್ಸಿನಲ್ಲಿ ಕನ್ನಡ ಕಿರುಚಿತ್ರ "ಧನ್ಯಾ"ಗೆ ಸಂಗೀತ ನೀಡುವ ಮೂಲಕ ಅವರ ಸಂಗೀತ ನಿರ್ದೇಶನದ ಬದುಕು ಆರಂಭವಾಗಿ ಬೆಳೆಯತೊಡಗಿತು. ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಲು ಇದು ಮೊದಲ ಹೆಜ್ಜೆಯಾಯಿತು. ಅವರು ತಮ್ಮ ಕಾಲೇಜು ಶಿಕ್ಷಣದೊಂದಿಗೆ ಆಸಕ್ತಿಯ ಕ್ಷೇತ್ರವಾದ ಸಂಗೀತದಲ್ಲಿ ಮುಂದುವರಿಯಲು ಅನುಕೂಲವಾಯಿತು.
===ವೃತ್ತಿ ಬದುಕಿನಆರಂಭ===
===ವೃತ್ತಿ ಬದುಕು===
ಪದವಿಪೂರ್ವ ಶಿಕ್ಷಣದ ಜೊತೆಗೆ, ಅವರು ಹೆಚ್ಚು ಹೆಚ್ಚು ಸಂಗೀತದತ್ತ ಗಮನಹರಿಸಿದರು. ಸಂಗೀತ ಸಂಯೋಜನೆಗಳು, ಧ್ವನಿಮುದ್ರಣಗಳು ಮತ್ತು ಸಂಗೀತನಿರ್ದೇಶನದಲ್ಲಿ ಕೆಲಸ ಮಾಡಲುತೊಡಗಿದರು. ಆ ಮೂಲಕ ಅವರಮನೆಯಲ್ಲೇಇದ್ದಸಣ್ಣರೆಕಾಡಿರ್ಂಗ್‍ಘಟಕವನ್ನು ವಿಸ್ತರಿಸಿದರು.ಅವರ ಸಾಧನೆಯ ಹಾದಿಗೆ ಪ್ರತಿಫಲ ಎಂಬಂತೆ ಪಿಯುಸಿಕಲಿಕೆಯಅಂತ್ಯದ ವೇಳೆಗೆ ಉಡುಪಿ ಜಿಲ್ಲೆಯಕಾರ್ಕಳದಲ್ಲಿ ತಮ್ಮದೇಆದಆಡಿಯೋರೆಕಾಡಿರ್ಂಗ್ ಸ್ಟುಡಿಯೋವನ್ನು ಸ್ಥಾಪಿಸಿದರು. "ಸುನಿನಾದಡಿಜಿಟಲ್‍ಆಡಿಯೋ ಸ್ಟುಡಿಯೋ" ಎಂಬ ಸ್ಟುಡಿಯೋ ಸ್ಥಾಪಿಸಿ ಕಾರ್ಯವ್ಯಾಪ್ತಿ ಹೆಚ್ಚಿಸಿಕೊಂಡರು.ತಮ್ಮ 18ನೇ ವಯಸ್ಸಿನಲ್ಲೇ ಈ ಸಾಧನೆಯ ಹಾದಿ ತಲುಪಿದ್ದು ವೃತ್ತಿಜೀವನದದೊಡ್ಡ ಮೈಲುಗಲ್ಲಾಗಿ ಪರಿಣಮಿಸಿತು. ಪದವಿ ಕಲಿಕೆಯದಿನಗಳಲ್ಲಿ ಅವರು ನಾಟಕಗಳಿಗೆ ಸಂಗೀತ ನಿರ್ದೇಶನಗಳನ್ನು ಮಾಡಲು ಪ್ರಾರಂಭಿಸಿದರು.ಅದೇ ಸಮಯದಲ್ಲಿಅವರುಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಕೋಟಿಚೆನ್ನಯ್ಯ" ಎಂಬ ಧಾರಾವಾಹಿಯಸಂಗೀತ ಸಂಯೋಜನೆಗೆಅವಕಾಶವನ್ನು ಪಡೆದರು.ಜೊತೆಜೊತೆಗೆಅವರ ಸ್ಟುಡಿಯೋದಿಂದ 150 ಕ್ಕೂ ಹೆಚ್ಚು ಮ್ಯೂಸಿಕ್ ಆಡಿಯೊ ಸಿಡಿಗಳನ್ನು ಬಿಡುಗಡೆ ಮಾಡಿದ್ದರು. ಸಂಗೀತದಜೊತೆಗೆ, ಅವರುಛಾಯಾಗ್ರಹಣದ ಹವ್ಯಾಸವನ್ನು ಹೊಂದಿದ್ದರು.ವಿಶೇಷ ಕಾಳಜಿ ವಹಿಸಿ ಸಿನಿಮಾಛಾಯಾಗ್ರಹಣಕಲೆಯನ್ನೂಕರಗತಮಾಡಿಕೊಂಡರು. ಇವೆಲ್ಲವೂಅವರ ಮೊದಲಸಿನಿಮಾ ಕೆಲಸ "ಸೋಜಿಗ" ಎಂಬ ಕನ್ನಡ ಚಲನಚಿತ್ರಕ್ಕೆ ಸಹಕಾರಿಯಾಯಿತು.ಸೋಜಿಗಚಿತ್ರದಲ್ಲಿಅವರು ಸಂಗೀತ ನಿರ್ದೇಶಕನಾಗಿ ಮತ್ತುಛಾಯಾಗ್ರಾಹಕನಾಗಿ ಕೆಲಸ ನಿರ್ವಹಿಸಿದರು. ಈ ನಡುವೆಅವರು ವಿವಿಧ ಜಾಹೀರಾತುಗಳು,ರೇಡಿಯೋ ಮಿರ್ಚಿಜಿಂಗಲ್ಸ್, ಭಕ್ತಿ - ಭಾವಗೀತೆಗಳು ಮತ್ತುಇತರ ಹಾಡುಗಳ ಆಲ್ಬಮ್‍ಗಳಿಗಾಗಿ ಕೆಲಸ ಮಾಡಿದರು.
ಪದವಿಪೂರ್ವ ಶಿಕ್ಷಣದ ಜೊತೆಗೆ, ಅವರು ಹೆಚ್ಚು ಹೆಚ್ಚು ಸಂಗೀತದತ್ತ ಗಮನಹರಿಸಿದರು. ಸಂಗೀತ ಸಂಯೋಜನೆಗಳು, ಧ್ವನಿಮುದ್ರಣಗಳು ಮತ್ತು ಸಂಗೀತ ನಿರ್ದೇಶನದಲ್ಲಿ ಕೆಲಸ ಮಾಡಲು ತೊಡಗಿದರು. ಆ ಮೂಲಕ ಅವರ ಮನೆಯಲ್ಲೇ ಇದ್ದ ಸಣ್ಣ ರೆಕಾರ್ಡಿಂಗ್ ಘಟಕವನ್ನು ವಿಸ್ತರಿಸಿದರು. ಅವರ ಸಾಧನೆಯ ಹಾದಿಗೆ ಪ್ರತಿಫಲ ಎಂಬಂತೆ ಪಿಯುಸಿ ಕಲಿಕೆಯ ಅಂತ್ಯದ ವೇಳೆಗೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ತಮ್ಮದೇ ಆದ ಆಡಿಯೋ ರೆಕಾರ್ಡಿಂಗ್ ಸ್ಟುಡಿಯೋವನ್ನು ಸ್ಥಾಪಿಸಿದರು. "ಸುನಿನಾದ ಡಿಜಿಟಲ್‍ ಆಡಿಯೋ ಸ್ಟುಡಿಯೋ" ಎಂಬ ಸ್ಟುಡಿಯೋ ಸ್ಥಾಪಿಸಿ ಕಾರ್ಯವ್ಯಾಪ್ತಿ ಹೆಚ್ಚಿಸಿಕೊಂಡರು. ತಮ್ಮ 18ನೇ ವಯಸ್ಸಿನಲ್ಲೇ ಈ ಸಾಧನೆಯ ಹಾದಿ ತಲುಪಿದ್ದು ವೃತ್ತಿಜೀವನದ ದೊಡ್ಡ ಮೈಲುಗಲ್ಲಾಗಿ ಪರಿಣಮಿಸಿತು. ಪದವಿ ಕಲಿಕೆಯ ದಿನಗಳಲ್ಲಿ ಅವರು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಲು ಪ್ರಾರಂಭಿಸಿದರು. ಅದೇ ಸಮಯದಲ್ಲಿಅವರು ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಕೋಟಿ ಚೆನ್ನಯ್ಯ" ಎಂಬ ಧಾರಾವಾಹಿಯ ಸಂಗೀತ ಸಂಯೋಜನೆಗೆ ಅವಕಾಶವನ್ನು ಪಡೆದರು. ಜೊತೆಜೊತೆಗೆ ಅವರ ಸ್ಟುಡಿಯೋದಿಂದ 150 ಕ್ಕೂ ಹೆಚ್ಚು ಮ್ಯೂಸಿಕ್ ಆಡಿಯೊ ಸಿಡಿಗಳನ್ನು ಬಿಡುಗಡೆ ಮಾಡಿದ್ದರು. ಸಂಗೀತದ ಜೊತೆಗೆ, ಅವರು ಛಾಯಾಗ್ರಹಣದ ಹವ್ಯಾಸವನ್ನು ಹೊಂದಿದ್ದರು. ವಿಶೇಷ ಕಾಳಜಿ ವಹಿಸಿ ಸಿನಿಮಾ ಛಾಯಾಗ್ರಹಣ ಕಲೆಯನ್ನೂ ಕರಗತಮಾಡಿಕೊಂಡರು. ಇವೆಲ್ಲವೂ ಅವರ ಮೊದಲ ಸಿನಿಮಾ ಕೆಲಸ "ಸೋಜಿಗ" ಎಂಬ ಕನ್ನಡ ಚಲನಚಿತ್ರಕ್ಕೆ ಸಹಕಾರಿಯಾಯಿತು. ಸೋಜಿಗ ಚಿತ್ರದಲ್ಲಿ ಅವರು ಸಂಗೀತ ನಿರ್ದೇಶಕನಾಗಿ ಮತ್ತು ಛಾಯಾಗ್ರಾಹಕನಾಗಿ ಕೆಲಸ ನಿರ್ವಹಿಸಿದರು. ಈ ನಡುವೆ ಅವರು ವಿವಿಧ ಜಾಹೀರಾತುಗಳು, ರೇಡಿಯೋ ಮಿರ್ಚಿ ಜಿಂಗಲ್ಸ್, ಭಕ್ತಿ - ಭಾವಗೀತೆಗಳು ಮತ್ತು ಇತರ ಹಾಡುಗಳ ಆಲ್ಬಮ್‍ಗಳಿಗಾಗಿ ಕೆಲಸ ಮಾಡಿದರು.
===ವೃತ್ತಿಜೀವನ ಮತ್ತು ಕೆಲಸಗಳು===
===ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಚಿತ್ರಗಳು===
===ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಚಿತ್ರಗಳು===
ಸೋಜಿಗ
ಸೋಜಿಗ <br/>
ಪ್ರಾಣಕೊಡುವೆ ಗೆಳತಿ
ಪ್ರಾಣಕೊಡುವೆ ಗೆಳತಿ <br/>
ಚದುರಿದಕಾರ್ಮೋಡ
ಚದುರಿದಕಾರ್ಮೋಡ <br/>
400
400 <br/>
ರಂಭಾರೂಟಿ
ರಂಭಾರೂಟಿ <br/>
ಗಲ್ಲಿಬೇಕರಿ ಮತ್ತು
ಗಲ್ಲಿಬೇಕರಿ ಮತ್ತು <br/>
ವಿನಯ್‍ರಾಜ್‍ಕುಮಾರ್‍ಅಭಿನಯದ “ಅನಂತು ವರ್ಸಸ್ ನುಸ್ರತ್” ಇತ್ತೀಚೆಗೆತೆರೆಕಂಡ ಯಶಸ್ವಿ ಚಿತ್ರ.
ವಿನಯ್‍ರಾಜ್‍ಕುಮಾರ್‍ಅಭಿನಯದ “ಅನಂತು ವರ್ಸಸ್ ನುಸ್ರತ್” ಇತ್ತೀಚೆಗೆತೆರೆಕಂಡ ಯಶಸ್ವಿ ಚಿತ್ರ.<br/>
ಜೊತೆಗೆ “ಗೋಲ್ ಮಾಲ್” ಎಂಬ ತುಳು ಸಿನಿಮಾಕ್ಕೆ ಮತ್ತು “ಬಾಯೊ” ಎಂಬ ಕೊಂಕಣಿ ಚಲನಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಜೊತೆಗೆ “ಗೋಲ್ ಮಾಲ್” ಎಂಬ ತುಳು ಸಿನಿಮಾಕ್ಕೆ ಮತ್ತು “ಬಾಯೊ” ಎಂಬ ಕೊಂಕಣಿ ಚಲನಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
===ಸಿನಿಮಾಛಾಯಾಗ್ರಾಹಕನಾಗಿ ಕೆಲಸ ನಿರ್ವಹಿಸಿದ ಚಿತ್ರಗಳು===
===ಸಿನಿಮಾ ಛಾಯಾಗ್ರಾಹಕನಾಗಿ ಕೆಲಸ ನಿರ್ವಹಿಸಿದ ಚಿತ್ರಗಳು===
ಕನ್ನಡದ ಸೋಜಿಗ <br/>
ಕನ್ನಡದ ಸೋಜಿಗ, ತುಳುವಿನಲ್ಲಿ ಗೋಲ್ ಮಾಲ್ ಮತ್ತುಕೊಂಕಣಿ ಭಾಷೆಯ ಬಾಯೊ ಎಂಬ ಚಿತ್ರಕ್ಕೆಛಾಯಾಗ್ರಾಹಕರಾಗಿದುಡಿದಅನುಭವ ಸುನಾದ್‍ಗೌತಮ್‍ಅವರದ್ದು.
ತುಳುವಿನಲ್ಲಿ ಗೋಲ್ ಮಾಲ್ ಮತ್ತು <br/>
===ಕಿರುತೆರೆಯಧಾರಾವಾಹಿ ಮತ್ತುರಿಯಾಲಿಟಿ ಶೋ===
ಕೊಂಕಣಿ ಭಾಷೆಯ ಬಾಯೊ ಎಂಬ ಚಿತ್ರಕ್ಕೆ ಛಾಯಾಗ್ರಾಹಕರಾಗಿ ದುಡಿದ ಅನುಭವ ಸುನಾದ್‍ ಗೌತಮ್‍ ಅವರದ್ದು.
ಚಂದನ ವಾಹಿನಿಯ “ಕೋಟಿಚೆನ್ನಯ್ಯ”
===ಕಿರುತೆರೆ ಧಾರಾವಾಹಿ ಮತ್ತು ರಿಯಾಲಿಟಿ ಶೋ===
ಉದಯ ವಾಹಿನಿಯ “ಆನಂದ ಭೈರವಿ”, “ಸರಯೂ”, “ರಾಗಾನುರಾಗ”, “ಜೋಜೋ ಲಾಲಿ”, “ದೇವಯಾನಿ” ಧಾರಾವಾಹಿಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ.
ಚಂದನ ವಾಹಿನಿಯ ಕೋಟಿಚೆನ್ನಯ್ಯ <br/>
ಇತ್ತೀಚೆಗೆತೆರೆಕಂಡಜೀಕನ್ನಡ ವಾಹಿನಿಯ ಯಶಸ್ವಿ ಧಾರಾವಾಹಿ “ಜೊತೆಜೊತೆಯಲಿ”ಗೆ ಸುನಾದ್ ಸಂಗೀತ ನಿರ್ದೇಶಿಸಿದ್ದಾರೆ.
ಉದಯ ವಾಹಿನಿಯ ಆನಂದ ಭೈರವಿ <br/>
ಜೀಕನ್ನಡ ವಾಹಿನಿಯ “ಜೀಕುಟುಂಬ ಅವಾಡ್ರ್ಸ್-2019”ಕ್ಕೂ ಅವರೇ ಸಂಗೀತ ಸಂಯೋಜಿಸಿದ್ದಾರೆ.
ಸರಯೂ <br/>
ಕನ್ನಡದರಿಯಾಲಿಟಿ ಶೋಗಳಾದಉದಯ ವಾಹಿನಿಯಕಿಕ್‍ಡ್ಯಾನ್ಸ್ ಶೋ, ಆದರ್ಶ ದಂಪತಿಗಳು ಮತ್ತು ಸುವರ್ಣ ವಾಹಿನಿಯ ಭರ್ಜರಿಕಾಮಿಡಿ ಶೋಗಳಿಗೂ ಅವರು ಸಂಗೀತ ಸಂಯೋಜಿಸಿ ನಿರ್ದೇಶಿಸಿದ್ದಾರೆ.
ರಾಗಾನುರಾಗ <br/>
ಜೋಜೋ ಲಾಲಿ <br/>
ದೇವಯಾನಿ ಧಾರಾವಾಹಿಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ. <br/>
ಇತ್ತೀಚೆಗೆ ತೆರೆಕಂಡ ಜೀಕನ್ನಡ ವಾಹಿನಿಯ ಯಶಸ್ವಿ ಧಾರಾವಾಹಿ “ಜೊತೆಜೊತೆಯಲಿ”ಗೆ ಸುನಾದ್ ಸಂಗೀತ ನಿರ್ದೇಶಿಸಿದ್ದಾರೆ. <br/>
ಜೀಕನ್ನಡ ವಾಹಿನಿಯ “ಜೀಕುಟುಂಬ ಅವಾಡ್ರ್ಸ್-2019”ಕ್ಕೂ ಅವರೇ ಸಂಗೀತ ಸಂಯೋಜಿಸಿದ್ದಾರೆ. <br/>
ಕನ್ನಡದ ರಿಯಾಲಿಟಿ ಶೋಗಳಾದ ಉದಯ ವಾಹಿನಿಯ ಕಿಕ್‍ ಡ್ಯಾನ್ಸ್ ಶೋ, ಆದರ್ಶ ದಂಪತಿಗಳು ಮತ್ತು ಸುವರ್ಣ ವಾಹಿನಿಯ ಭರ್ಜರಿ ಕಾಮಿಡಿ ಶೋಗಳಿಗೂ ಅವರು ಸಂಗೀತ ಸಂಯೋಜಿಸಿ ನಿರ್ದೇಶಿಸಿದ್ದಾರೆ.

೧೬:೨೭, ೨೨ ಜನವರಿ ೨೦೨೦ ನಂತೆ ಪರಿಷ್ಕರಣೆ

ಸುನಾದ್‍ ಗೌತಮ್

ಸುನಾದ್‍ ಗೌತಮ್ ಸಂಗೀತ ನಿರ್ದೇಶಕ, ಸಂಗೀತ ಸಂಯೋಜಕ ಮತ್ತು ಛಾಯಾಗ್ರಾಹಕ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನೆಲೆಸಿರುವ ಸುನಾದ್, ಅಲ್ಲೇ ತಮ್ಮ"ಸುನಿನಾದ ಡಿಜಿಟಲ್‍ ಆಡಿಯೋ ಸ್ಟುಡಿಯೋ" ಎಂಬ ಸಂಸ್ಥೆ ತೆರೆದು ಕೆಲಸ ಮಾಡುತ್ತಿದ್ದಾರೆ. ಹಿರಿತೆರೆ, ಕಿರುತೆರೆ, ಜಾಹೀರಾತು ಹೀಗೆ ಮುಂತಾದ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.

ಬಾಲ್ಯ ಶಿಕ್ಷಣ

ಸುನಾದ್‍ ಮತ್ತು ಗೌತಮ್‍ ಅವರು ನವಂಬರ್ 1, 1993 ರಲ್ಲಿ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಜನಿಸಿದರು. ತಂದೆ ಉಮೇಶ್‍ ಗೌತಮ್ ನಾಯಕ್ ಮತ್ತು ತಾಯಿ ಸುಮಾ ನಾಯಕ್. ಸುನಾದ್‍ ಗೌತಮ್‍ ತಂದೆ ಉಮೇಶ್‍ ಗೌತಮ್ ನಾಯಕ್‍ ಇವರು ಅಷ್ಟಾವಧಾನಿ, ಸಂಗೀತಗಾರ ಮತ್ತು ಸಂಗೀತ ಶಿಕ್ಷಕರಾಗಿದ್ದವರು. ಹಾಗಾಗಿ ಸಂಗೀತದ ಅಭ್ಯಾಸ ಬಾಲ್ಯದಲ್ಲಿ ಮನೆಯಲ್ಲೇ ಆರಂಭವಾಯಿತು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಂದೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಉಮೇಶ್‍ ಗೌತಮ್ ನಾಯಕ್‍ ಅವರು ಭಕ್ತಿ ಮತ್ತು ಭಾವಗೀತೆಗಳಿಗೆ ಸಂಗೀತ ಸಂಯೋಜಿಸುತ್ತಿದ್ದರು, ಅಲ್ಲದೆ ಹಲವಾರು ಸಿಡಿಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ಸುನಾದ್‍ ಅವರು ಸಂಗೀತ ಸಂಯೋಜನೆಯ ಮೇಲೆ ಹೆಚ್ಚು ಗಮನಹರಿಸುವಂತೆ ಮಾಡಿತು. ಅದರ ಪರಿಣಾಮ ತಮ್ಮ 13 ವರ್ಷ ವಯಸ್ಸಿನಲ್ಲೇ ತಂದೆಯ ಮಾರ್ಗದರ್ಶನದಲ್ಲಿ ಭಕ್ತಿಗೀತೆಯೊಂದನ್ನು ರಚಿಸುವ ಅವಕಾಶ ಪಡೆದುಕೊಂಡರು. ಜೊತೆಗೆ ಬಾಲ್ಯದಲ್ಲಿ ಅವರು ಗಾಯಕನಾಗಿ ಮೆಚ್ಚುಗೆ ಪಡೆದಿದ್ದರು. ಶಾಲಾ ದಿನಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗೆದ್ದಿದ್ದರು. ಅವರು ಪ್ರೌಢ ಶಾಲೆಗೆ ಪ್ರವೇಶಿಸುತ್ತಿದ್ದಂತೆ ಅವರಿಗೆ ಸಂಗೀತದ ಆಸಕ್ತಿ ಮತ್ತಷ್ಟು ಹೆಚ್ಚಿತು. ಕೀಬೋರ್ಡ್ ಕಲಿಕೆ ಪ್ರಾರಂಭಿಸಿದರು. ಪಾಶ್ಚಾತ್ಯ ಸಂಗೀತದತ್ತಲೂ ಗಮನಹರಿಸಿದರು. ತಮ್ಮ 15 ವರ್ಷ ವಯಸ್ಸಿನಲ್ಲಿ ಕನ್ನಡ ಕಿರುಚಿತ್ರ "ಧನ್ಯಾ"ಗೆ ಸಂಗೀತ ನೀಡುವ ಮೂಲಕ ಅವರ ಸಂಗೀತ ನಿರ್ದೇಶನದ ಬದುಕು ಆರಂಭವಾಗಿ ಬೆಳೆಯತೊಡಗಿತು. ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಲು ಇದು ಮೊದಲ ಹೆಜ್ಜೆಯಾಯಿತು. ಅವರು ತಮ್ಮ ಕಾಲೇಜು ಶಿಕ್ಷಣದೊಂದಿಗೆ ಆಸಕ್ತಿಯ ಕ್ಷೇತ್ರವಾದ ಸಂಗೀತದಲ್ಲಿ ಮುಂದುವರಿಯಲು ಅನುಕೂಲವಾಯಿತು.

ವೃತ್ತಿ ಬದುಕು

ಪದವಿಪೂರ್ವ ಶಿಕ್ಷಣದ ಜೊತೆಗೆ, ಅವರು ಹೆಚ್ಚು ಹೆಚ್ಚು ಸಂಗೀತದತ್ತ ಗಮನಹರಿಸಿದರು. ಸಂಗೀತ ಸಂಯೋಜನೆಗಳು, ಧ್ವನಿಮುದ್ರಣಗಳು ಮತ್ತು ಸಂಗೀತ ನಿರ್ದೇಶನದಲ್ಲಿ ಕೆಲಸ ಮಾಡಲು ತೊಡಗಿದರು. ಆ ಮೂಲಕ ಅವರ ಮನೆಯಲ್ಲೇ ಇದ್ದ ಸಣ್ಣ ರೆಕಾರ್ಡಿಂಗ್ ಘಟಕವನ್ನು ವಿಸ್ತರಿಸಿದರು. ಅವರ ಸಾಧನೆಯ ಹಾದಿಗೆ ಪ್ರತಿಫಲ ಎಂಬಂತೆ ಪಿಯುಸಿ ಕಲಿಕೆಯ ಅಂತ್ಯದ ವೇಳೆಗೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ತಮ್ಮದೇ ಆದ ಆಡಿಯೋ ರೆಕಾರ್ಡಿಂಗ್ ಸ್ಟುಡಿಯೋವನ್ನು ಸ್ಥಾಪಿಸಿದರು. "ಸುನಿನಾದ ಡಿಜಿಟಲ್‍ ಆಡಿಯೋ ಸ್ಟುಡಿಯೋ" ಎಂಬ ಸ್ಟುಡಿಯೋ ಸ್ಥಾಪಿಸಿ ಕಾರ್ಯವ್ಯಾಪ್ತಿ ಹೆಚ್ಚಿಸಿಕೊಂಡರು. ತಮ್ಮ 18ನೇ ವಯಸ್ಸಿನಲ್ಲೇ ಈ ಸಾಧನೆಯ ಹಾದಿ ತಲುಪಿದ್ದು ವೃತ್ತಿಜೀವನದ ದೊಡ್ಡ ಮೈಲುಗಲ್ಲಾಗಿ ಪರಿಣಮಿಸಿತು. ಪದವಿ ಕಲಿಕೆಯ ದಿನಗಳಲ್ಲಿ ಅವರು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಲು ಪ್ರಾರಂಭಿಸಿದರು. ಅದೇ ಸಮಯದಲ್ಲಿಅವರು ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಕೋಟಿ ಚೆನ್ನಯ್ಯ" ಎಂಬ ಧಾರಾವಾಹಿಯ ಸಂಗೀತ ಸಂಯೋಜನೆಗೆ ಅವಕಾಶವನ್ನು ಪಡೆದರು. ಜೊತೆಜೊತೆಗೆ ಅವರ ಸ್ಟುಡಿಯೋದಿಂದ 150 ಕ್ಕೂ ಹೆಚ್ಚು ಮ್ಯೂಸಿಕ್ ಆಡಿಯೊ ಸಿಡಿಗಳನ್ನು ಬಿಡುಗಡೆ ಮಾಡಿದ್ದರು. ಸಂಗೀತದ ಜೊತೆಗೆ, ಅವರು ಛಾಯಾಗ್ರಹಣದ ಹವ್ಯಾಸವನ್ನು ಹೊಂದಿದ್ದರು. ವಿಶೇಷ ಕಾಳಜಿ ವಹಿಸಿ ಸಿನಿಮಾ ಛಾಯಾಗ್ರಹಣ ಕಲೆಯನ್ನೂ ಕರಗತಮಾಡಿಕೊಂಡರು. ಇವೆಲ್ಲವೂ ಅವರ ಮೊದಲ ಸಿನಿಮಾ ಕೆಲಸ "ಸೋಜಿಗ" ಎಂಬ ಕನ್ನಡ ಚಲನಚಿತ್ರಕ್ಕೆ ಸಹಕಾರಿಯಾಯಿತು. ಸೋಜಿಗ ಚಿತ್ರದಲ್ಲಿ ಅವರು ಸಂಗೀತ ನಿರ್ದೇಶಕನಾಗಿ ಮತ್ತು ಛಾಯಾಗ್ರಾಹಕನಾಗಿ ಕೆಲಸ ನಿರ್ವಹಿಸಿದರು. ಈ ನಡುವೆ ಅವರು ವಿವಿಧ ಜಾಹೀರಾತುಗಳು, ರೇಡಿಯೋ ಮಿರ್ಚಿ ಜಿಂಗಲ್ಸ್, ಭಕ್ತಿ - ಭಾವಗೀತೆಗಳು ಮತ್ತು ಇತರ ಹಾಡುಗಳ ಆಲ್ಬಮ್‍ಗಳಿಗಾಗಿ ಕೆಲಸ ಮಾಡಿದರು.

ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಚಿತ್ರಗಳು

ಸೋಜಿಗ
ಪ್ರಾಣಕೊಡುವೆ ಗೆಳತಿ
ಚದುರಿದಕಾರ್ಮೋಡ
400
ರಂಭಾರೂಟಿ
ಗಲ್ಲಿಬೇಕರಿ ಮತ್ತು
ವಿನಯ್‍ರಾಜ್‍ಕುಮಾರ್‍ಅಭಿನಯದ “ಅನಂತು ವರ್ಸಸ್ ನುಸ್ರತ್” ಇತ್ತೀಚೆಗೆತೆರೆಕಂಡ ಯಶಸ್ವಿ ಚಿತ್ರ.
ಜೊತೆಗೆ “ಗೋಲ್ ಮಾಲ್” ಎಂಬ ತುಳು ಸಿನಿಮಾಕ್ಕೆ ಮತ್ತು “ಬಾಯೊ” ಎಂಬ ಕೊಂಕಣಿ ಚಲನಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಸಿನಿಮಾ ಛಾಯಾಗ್ರಾಹಕನಾಗಿ ಕೆಲಸ ನಿರ್ವಹಿಸಿದ ಚಿತ್ರಗಳು

ಕನ್ನಡದ ಸೋಜಿಗ
ತುಳುವಿನಲ್ಲಿ ಗೋಲ್ ಮಾಲ್ ಮತ್ತು
ಕೊಂಕಣಿ ಭಾಷೆಯ ಬಾಯೊ ಎಂಬ ಚಿತ್ರಕ್ಕೆ ಛಾಯಾಗ್ರಾಹಕರಾಗಿ ದುಡಿದ ಅನುಭವ ಸುನಾದ್‍ ಗೌತಮ್‍ ಅವರದ್ದು.

ಕಿರುತೆರೆ ಧಾರಾವಾಹಿ ಮತ್ತು ರಿಯಾಲಿಟಿ ಶೋ

ಚಂದನ ವಾಹಿನಿಯ ಕೋಟಿಚೆನ್ನಯ್ಯ
ಉದಯ ವಾಹಿನಿಯ ಆನಂದ ಭೈರವಿ
ಸರಯೂ
ರಾಗಾನುರಾಗ
ಜೋಜೋ ಲಾಲಿ
ದೇವಯಾನಿ ಧಾರಾವಾಹಿಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ.
ಇತ್ತೀಚೆಗೆ ತೆರೆಕಂಡ ಜೀಕನ್ನಡ ವಾಹಿನಿಯ ಯಶಸ್ವಿ ಧಾರಾವಾಹಿ “ಜೊತೆಜೊತೆಯಲಿ”ಗೆ ಸುನಾದ್ ಸಂಗೀತ ನಿರ್ದೇಶಿಸಿದ್ದಾರೆ.
ಜೀಕನ್ನಡ ವಾಹಿನಿಯ “ಜೀಕುಟುಂಬ ಅವಾಡ್ರ್ಸ್-2019”ಕ್ಕೂ ಅವರೇ ಸಂಗೀತ ಸಂಯೋಜಿಸಿದ್ದಾರೆ.
ಕನ್ನಡದ ರಿಯಾಲಿಟಿ ಶೋಗಳಾದ ಉದಯ ವಾಹಿನಿಯ ಕಿಕ್‍ ಡ್ಯಾನ್ಸ್ ಶೋ, ಆದರ್ಶ ದಂಪತಿಗಳು ಮತ್ತು ಸುವರ್ಣ ವಾಹಿನಿಯ ಭರ್ಜರಿ ಕಾಮಿಡಿ ಶೋಗಳಿಗೂ ಅವರು ಸಂಗೀತ ಸಂಯೋಜಿಸಿ ನಿರ್ದೇಶಿಸಿದ್ದಾರೆ.