ಬಿ.ವಿ. ವೀರಭದ್ರಪ್ಪ
ಗೋಚರ
ಈ ಲೇಖನ ಯಾವುದೇ ವಿಕಿಪೀಡಿಯ ಲೇಖನಕ್ಕೆ ಕೊಂಡಿಗಳನ್ನು (Interwiki links) ಹೊಂದಿಲ್ಲ. (ಡಿಸೆಂಬರ್ ೨೦೧೫) |
ಬಿ.ವಿ. ವೀರಭದ್ರಪ್ಪನವರು ದಾವಣಗೆರೆ ನಗರದ ಪ್ರಮುಖ ನಿವೃತ್ತ ಅಧ್ಯಾಪಕರು ಹಾಗು ಚಿಂತಕರು. ಇವರ "ವೇದಾಂತ ರೆಜಿಮೆಂಟ್" ಕನ್ನಡದ ಪ್ರಮುಖ ವೈಚಾರಿಕ ಪುಸ್ತಕಗಳಲ್ಲೊಂದು. ಇವರು ಲಂಕೇಶ್ ಪತ್ರಿಕೆಯಲ್ಲಿ ದಶಕಗಳ ಹಿಂದೆ ವೈಚಾರಿಕ ಲೇಖನಗಳ ಮೂಲಕ ನಂಬಿಕೆ ಸಂಪ್ರದಾಯಗಳ ಬುಡವನ್ನೇ ಪ್ರಶ್ನಿಸಿದ ವಿವಾದಾತ್ಮಕ ಲೇಖಕ ಎಂದು ಪ್ರಸಿದ್ಧ.
ವೇದಾಂತ ರೆಜಿಮೆಂಟ್ Archived 2008-11-19 ವೇಬ್ಯಾಕ್ ಮೆಷಿನ್ ನಲ್ಲಿ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |
ವರ್ಗಗಳು:
- Dead-end pages from ಡಿಸೆಂಬರ್ ೨೦೧೫
- All dead-end pages
- Articles covered by WikiProject Wikify from ಡಿಸೆಂಬರ್ ೨೦೧೫
- All articles covered by WikiProject Wikify
- ವಿಕಿಪೀಡಿಯ ನಿರ್ವಹಣೆ
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಚುಟುಕು
- Articles lacking sources
- All articles lacking sources
- Pages needing interwikilinks
- ದಾವಣಗೆರೆಯ ಪ್ರಮುಖ ವ್ಯಕ್ತಿಗಳು
- ದಾವಣಗೆರೆ