ಪ್ರಹ್ಲಾದ ಅಗಸನಕಟ್ಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಹ್ಲಾದ ಅಗಸನಕಟ್ಟೆ ಅವರು ಕನ್ನಡದ ಖ್ಯಾತ ಸಾಹಿತಿಗಳು ಹಾಗು ವಿಮರ್ಶಕರು[೧].ಇವರು ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೃತಿಗಳು[ಬದಲಾಯಿಸಿ]

ಕವನ ಸಂಕಲನ[ಬದಲಾಯಿಸಿ]

  • ನನ್ನ ಧಣಿಗೆ ನನ್ನ[೨] ದನಿ
  • ಗಲ್ಲುಗಳಲಿ ಗುಲಾಬಿ
  • ಸಂತೆ ಮುಗಿವ ಸಮಯ[೩]
  • ದೀಪವಾರಿದ ಮೇಲೆ
  • Moans of an orphan heart

ಕಾದಂಬರಿ[ಬದಲಾಯಿಸಿ]

  • ಬಂದಿಖಾನೆ
  • ಅವಾಂತರ

ಕಥಾ ಸಂಕಲನ[ಬದಲಾಯಿಸಿ]

  • ಸಾವಿನೊಳಗಿನ ಸಾವು
  • ಕಾಲ
  • ದೇವರ ಸವಾಲ್
  • ಪ್ರಕ್ಷುಬ್ಧ ಅಲೆಗಳು
  • ಮನದ ಮುಂದಣ ಮಾಯೆ
  • ಕಾಯಕ್ಕೆ ನೆರಳಾಗಿ

ವಿಮರ್ಶೆ[ಬದಲಾಯಿಸಿ]

  • ಎದರು ಬದರು
  • ಕುತೂಹಲ

ಮಹಾಪ್ರಬಂಧ[ಬದಲಾಯಿಸಿ]

  • ದಲಿತ ಬಂಡಾಯ ಕಾವ್ಯ ಮತ್ತು ವಿಚಾರವಾದಗಳು

ನವಸಾಕ್ಷರ ಸಾಹಿತ್ಯ[ಬದಲಾಯಿಸಿ]

  • ಥಳ ಥಳ ಹೊಳೆವ ಹುಳುವಿನ ಮನೆ

ಪ್ರಶಸ್ತಿ[ಬದಲಾಯಿಸಿ]

ಡಾ|ಪ್ರಹ್ಲಾದ ಅಗಸನಕಟ್ಟೆಯವರು ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.

ಉಲ್ಲೇಖ[ಬದಲಾಯಿಸಿ]