ನುಡಿಸಿರಿ ಪುರಸ್ಕ್ರುತರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಳ್ವಾಸ್ ನುಡಿಸಿರಿ ಪುರಸ್ಕಾರ[ಬದಲಾಯಿಸಿ]

ಮೂಡಬಿದಿರೆ...ಆಳ್ವಾಸ್ ಶಿಕ್ಷಣ ಪ್ರತಿಷ್ಹಾನದ ಆಶ್ರಯದಡಿ,ಡಿಸೆಂಬರ್ ೧ರಿಂದ ೩ರ ವರೆಗೆ ನೆಡೆಯಲಿರುವ 'ಆಳ್ವಾಸ್ ನುಡಿಸಿರಿ ಸಮ್ಮೇಳನದಲ್ಲಿ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ೧೫ ಮಂದಿ ಸಾದಕರಿಗೆ 'ಆಳ್ವಾಸ್ ನುಡಿಸಿರಿ' ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಡಿಸೆಂಬರ್ ೩ರಂದು ಸಂಜೆ ೪ಗಂಟೆಗೆ ನೆಡೆವ ಸಮಾರೋಪದಲ್ಲಿ ಪ್ರಶಸ್ತಿ ಪ್ರಧಾನ ನೆಡೆಯುತ್ತದೆ. ಪ್ರಶಸ್ತಿಯು ೨೫೦೦೦ ನಗದು ಪುರಸ್ಕಾರ,ಪ್ರಶಸ್ತಿ ಪತ್ರ ಹಾಗು ಸ್ಮರಣಿಕೆ ಒಳಗೊಂಡಿರುತ್ತದೆ.

ಪ್ರಶಸ್ತಿಗೆ ಆಯ್ಕೆಯಾದವರು[ಬದಲಾಯಿಸಿ]

  1. ಬಿಷಪ್ ಹೆನ್ರಿ ಡಿ'ಸೋಜ (ಸ್ವಾತಂತ್ರ ಹೋರಾಟಗಾರ)
  2. ವಿಜಯ್ ಕುಮಾಶೆಟ್ಟಿ (ನಾಟಕಕಾರ)
  3. ಎಚ್.ಎಸ್ ದೊರೆಸ್ವಾಮಿ (ನಿವೃತ್ತ ನ್ಯಾಯಮೂತಿ೯)
  4. ಸಂತೋಷ್ ಹೆಗ್ದೆ (ಸಾಹಿತಿ ತಜ್ನ) ಧಾರವಾಡ
  5. ತೇಜಸ್ವಿ ಕಟ್ಟೀಮನಿ (ಸಾಹಿತಿ)
  6. ಡಾ.ಸಿದ್ದಲಿಂಗ ಪಟ್ಟಣ ಶೆಟ್ಟಿ (ಮಹಿಳಾ ಹೋರಾಟಗಾರ್ತಿ)
  7. ವಿಜಯಾದಬ್ಬೆ (ದಲಿತ ಕವಿ,ಸಾಹಿತಿ) ತುಮಕೂರ್
  8. ಕೆ.ಬಿ ಸಿದ್ದಯ್ಯ (ಸಾಹಿತಿ,ಕನ್ನಡ ಫ್ರಾಧ್ಯಾಪಕರು) ಮೈಸೂರ್
  9. ಜಿ,ಎಚ್ ಹನ್ನೆರಡುಮಠ (ಇತಿಹಾಸ ರಚನೆ,ಶಾಸ್ತ್ರ ತಜ್ನ)
  10. ಸುರೇಂದ್ರ ರವ್ (ಯಕ್ಷಗಾನ ಪಂಡಿತ)
  11. ಪದ್ಮಾವತಿ ದಂಡಾವತಿ (ಹಿರಿಯ ಪತ್ರಕರ್ತ)
  12. ಪ್ರಭಾಕರ್ ಜೋಶಿ (ತೂಗುಸೇತುವೆಗಳ ಸರದಾರ)
  13. ರತ್ನಮಾಲಾ ಪ್ರಕಾಶ್ (ಸುಗಮ ಸಂಗೇತಕಲಾವಿದೆ)
  14. ಲಕ್ಶ್ಮಿನಾರಾಯಣ (ರಥ ಶಿಲ್ಪಿ)
  15. ನಾಡೋಜ .ಎನ್