ದುರ್ವಿನೀತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ದುರ್ವಿನೀತ ದೊರೆಯು ಗಂಗರಲ್ಲಿ ಅತ್ಯಂತ ಪ್ರಸಿದ್ದ ದೊರೆ. ಈತನ ತಾಯಿ ಜೇಷ್ಠದೇವಿ ಹಾಗೂ ತಂದೆ ಅವಿನೀತ. ಈತ ಜೈನ ಮತಾವಲಂಬಿಯಾಗಿದ್ದನು. ಭಾರವಿಯ ೧೫ನೇ ದಗಂಕ್ಕೆ ಭಾಷ್ಯವನ್ನ ಬರೆದನು.

ಈತ ಗುಣಾಡ್ಯನ “ವಡ್ಡ ಕಥಾ“ವನ್ನು ಪೈಶಾಚಿ ಭಾಷೇಯಿಂದ ಸಂಸ್ಕೃತಕ್ಕೆ ತರ್ಜುಮೆ ಮಾಡಿದರು. ಈತನ ಗುರು -ಪೂಜ್ಯಪಾದ ಅಥವಾ ದೇವಾನಂದಿ.

ದುರ್ವಿನೀತ ದೊರೆಗಿದ್ದ ಬಿರುದುಗಳು - ಅವನೀತ ಸ್ತರ, ಪೂಜಾಲಾಯ, ಅಹೀತ, ಅನೀತ ಹಾಗೂ ಧರ್ಮ ಮಹಾರಾಜ. ಕುಲೋಥರ , ನೀತಿಶಾಸ್ತ್ರ ವಕ್ತ , ಪ್ರಯೋಕ್ಷ ಕುಶಲ. ಈತನ ಗುರು ದೇವಾನಂದಿಯು ಸಂಸ್ಕೃತ ವ್ಯಾಕರಣ “ಶಬ್ದಾವತಾರ“ ಕೃತಿಯನ್ನು ಬರೆದಿದ್ದಾನೆ .

ಹೊರಗಿನ ಲಿಂಕುಗಳು[ಬದಲಾಯಿಸಿ]

  • www.kannadadeevige.blogspot.in