ದಮಯಂತಿ ನರೇಗಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಮಯಂತಿ ನರೇಗಲ್ ಇವರ ಅನೇಕ ಕತೆಗಳು ಮಯೂರ, ಕಸ್ತೂರಿ, ಕರ್ಮವೀರಗಳಲ್ಲಿ ಪ್ರಕಟಗೊಂಡಿವೆ.

ಇವರು ಧಾರವಾಡ ನಿವಾಸಿಗಳು.

ಕಾದಂಬರಿಗಳು[ಬದಲಾಯಿಸಿ]

  • ಕಲ್ಲು ಖಣಿಯಾಗು, ಕರಿಕೀ ಬೇರಾಗು
  • ಯಯಾತಿ ಪ್ರಸಂಗ

ಕಥಾ ಸಂಕಲನಗಳು[ಬದಲಾಯಿಸಿ]

  • ಕತೆಯಾದಳು ಅಜ್ಜಿ
  • ತಿಪ್ಪೆರಾಣಿ

ಪುರಸ್ಕಾರಗಳು[ಬದಲಾಯಿಸಿ]

ಮಾಸ್ತಿ ಪ್ರಶಸ್ತಿ ದಶಮಾನೋತ್ಸವ ಕಾದಂಬರಿ ಸ್ಪರ್ಧೆಯಲ್ಲಿ ಯಯಾತಿ ಪ್ರಸಂಗಕ್ಕೆ ತೃತೀಯ ಬಹುಮಾನ ಲಭಿಸಿದೆ

ಬಿ.ವಿ.ಕಾರಂತ ರಂಗಪ್ರತಿಷ್ಠಾನದ ನಾಟಕ ಸ್ಪರ್ಧೆಯಲ್ಲಿದೇವರಿಲ್ಲದ ಗೋಡೆ ನಾಟಕಕ್ಕೆ ದ್ವಿತೀಯ ಬಹುಮಾನ ದೊರೆತಿದೆ.