ತೇಜಸ್ವಿ ಕಟ್ಟೀಮನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತೇಜಸ್ವಿ ಕಟ್ಟೀಮನಿ ಇವರು ೧೯೫೫ ಜೂನ್ ೧೪ರಂದು ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ಜನಿಸಿದರು. ಹಿಂದಿಯಲ್ಲಿ ಎಮ್.ಎ. ಹಾಗೂ ಪಿ.ಎಚ್.ಡಿ. ಪದವಿ ಸಂಪಾದಿಸಿದ ಕಟ್ಟೀಮನಿಯವರು ಹಿಂದಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಿತ್ಯ[ಬದಲಾಯಿಸಿ]

  • ರಿವಾಯತ ಪದಗಳು
  • ಜ್ಯೋತಿಬಾ ಫುಲೆ
  • ನಾವು ಮೆಚ್ಚಿದ ಹಿಂದಿ ಕಥೆಗಳು
  • ಮುಂಗಾರು ಮಳೆ
  • ಮಂಡಲ ವರದಿ: ಒಂದು ಅಧ್ಯಯನ
  • ಹುಡುಗಿ ಪ್ರೀತಿಸುವದೇ ಹೀಗೆ
  • ಕತ್ತಲೆಯ ಅಳಿವಿನಾಚೆ
  • ಪಿ.ಲಂಕೇಶರ ಕಥಾಸಾಹಿತ್ಯ
  • ಕಥ್ಯ ಮತ್ತು ಪ್ರತಿಪಾದ್ಯ
  • ಹೇಳಿಕೆ ಕಥೆ(ಅನುವಾದ)
  • ಹತ್ತು ಗಜದ ಈಚೆ ಮತ್ತು ಆಚೆ(ಅನುವಾದ)
  • ಶವಗಳ ಶಹರದಲ್ಲಿ (ಅನುವಾದ)
  • ಹೈಪವರ ಕಮಿಶನ್ (ಅನುವಾದ)
  • ಬತ್ತಲೆ ಬಸ್ತರಕ್ಕೆ ಬಟ್ಟೆ ಹೊದಿಸುವದು(ಅನುವಾದ)
  • ಕಾಡಿನ ಮೋಹಿನಿ(ಅನುವಾದ)
  • ಜಾನಪದ ಹಾಡುಗಳು(ಅನುವಾದ)
  • ಜನನ ಮತ್ತು ಉಸಿರು(ಅನುವಾದ)
  • ಆರು ಕನ್ನಡ ಕವಿತೆಗಳ ಗುಜರಾತಿ ಭಾಷೆ ಅನುವಾದ(ಅನುವಾದ)