ಆಗಿನ ಸಂಸ್ಥಾನ ಚಿತ್ರದುರ್ಗ,ದ ಭಾರತದಲ್ಲಿದ್ದ ಕಡೆಯ ಆಳರಸನಾಗಿದ್ದ.[೧] ಹೈದರ್ ಅಲಿ, ಮೈಸೂರಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ನಾಯಕ ಚಿತ್ರದುರ್ಗದ ಮೇಲಿನ ಹಿಡಿತ ಕಳೆದುಕೊಳ್ಳುತ್ತಾನೆ. : - ಮೈಸೂರಿನ ಅಂದಿನ ರಾಜ ಹೈದರ್ ಅಲಿ ಚಿತ್ರದುರ್ಗಕ್ಕೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮದಕರಿಯ ಅವಸಾನವಾಗುತ್ತದೆ. ಮದಕರಿ ಮೈಸೂರಿನ ಮೇಲೆ ಎಂದಿಗೂ ಮುತ್ತಿಗೆ ಹಾಕಿರಲಿಲ್ಲ.
ಮದಕರಿ ನಾಯಕನ ಆಳ್ವಿಕೆಯಲ್ಲಿ, ಚಿತ್ರದುರ್ಗ ನಗರವು ಹೈದರ್ ಅಲಿಯ ಆಕ್ರಮಣಕಾರಿ ಸೈನ್ಯದಿಂದ ಮುತ್ತಿಗೆ ಹಾಕಲ್ಪಡುತ್ತದೆ - ವಾಕ್ಯ ರಚನೆ ಸಮರ್ಪಕವಾಗಿಲ್ಲ. (ಮದಕರಿಯ ಆಳ್ವಿಕೆಯಲ್ಲಿದ್ದ ಚಿತ್ರದುರ್ಗ ನಗರವನ್ನು ಹೈದರ್ ಅಲಿಯ ಸೇನೆ ಮುತ್ತಿಗೆ ಹಾಕುತ್ತದೆ)
ಆ ಕಿಂಡಿಯ ಸಮೀಪ ಕಾವಲು ಕಾಯುತ್ತಿದ್ದ ಕೋಟೆಯ ಸೈನಿಕ, ತನ್ನ ಹೆಂಡತಿ ಓಬವ್ವಳನ್ನು ಕಿಂಡಿ ಕಾಯಲು ನೇಮಿಸಿ ಊಟಮಾಡಲು ಮನೆಗೆ ಹೋಗಿರುತ್ತಾನೆ.- ಕಾವಲುಗಾರ ಊಟಕ್ಕೆ ಹೋಗಿರುತ್ತಾನೆ ಅಷ್ಟೇ. ಯಾರನ್ನೂ ಕಾವಲು ಕಾಯಲು ನೇಮಿಸಿರುವುದಿಲ್ಲ.
ಈ ಕಿಂಡಿಯು, ತಣ್ಣೀರು ದೋಣಿಯ ಪಕ್ಕದಲ್ಲಿ ಈ ಕಥೆಯ ಹೆಗ್ಗುರುತಾಗಿ ಹಾಗೆಯೇ ಉಳಿದುಕೊಂಡಿದೆ - ತಣ್ಣೀರು ದೋಣಿಯ ಪಕ್ಕದಲ್ಲಿರುವ ಈ ಕಿಂಡಿಯು ಈ ಕಥೆಯ ಹೆಗ್ಗುರುತಾಗಿ ಈಗಲೂ ಉಳಿದುಕೊಂಡಿದೆ
ತಿಮ್ಮಣ್ಣ ನಾಯಕನು, ತನ್ನ ವಿರುದ್ಧ ಸೈನ್ಯವನ್ನು ಕಳುಹಿಸಿದ ವಿಜಯನಗರದ ರಾಜಕುಮಾರ ಸಾಳುವ ನರಸಿಂಗ ರಾಯನ ಕುದುರೆಯನ್ನು ಅಪಹರಿಸುವ ಉದ್ದೇಶದಿಂದ ರಾತ್ರಿಯಲ್ಲಿ ಅವರ ಪಾಳೆಯಕ್ಕೆ ರಹಸ್ಯವಾಗಿ ನುಗ್ಗಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಾನೆ. - ತಿಮ್ಮಣ್ಣ ನಾಯಕನು, ತನ್ನ ವಿರುದ್ಧ ಸೈನ್ಯವನ್ನು ಕಳುಹಿಸಿದ ವಿಜಯನಗರದ ರಾಜಕುಮಾರ ಸಾಳುವ ನರಸಿಂಗ ರಾಯನ ಕುದುರೆಯನ್ನು ಅಪಹರಿಸುವ ಉದ್ದೇಶದಿಂದ ಕಗ್ಗತ್ತಲ ರಾತ್ರಿಯಲ್ಲಿ ಅವರ ಪಾಳೆಯಕ್ಕೆ ರಹಸ್ಯವಾಗಿ ನುಗ್ಗುವ ವಿಲಕ್ಷಣ ಸಾಹಸವೊಂದಕ್ಕೆ ಕೈ ಹಾಕುತ್ತಾನೆ
ಇವನು ಹರಿಹರಕ್ಕೆ ಹೋಗಿ ಅದು ಮೊಹಮಡನ್ ರಿಂದ ಆಕ್ರಮಿತವಾಗುವುದನ್ನು ತಪ್ಪಿಸಬೇಕಾಗುತ್ತದೆ - ಕನ್ನಡದಲ್ಲಿ ಮೊಹಮಡನ್ರನ್ನು ಮುಸಲ್ಮಾನ ರಾಜರು ಇಲ್ಲವೇ ತುರ್ಕರು ಎಂದು ಕರೆಯಲಾಗುತ್ತದೆ.