ಕೆ.ಎಚ್.ಶ್ರೀನಿವಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆ.ಎಚ್.ಶ್ರೀನಿವಾಸ್ ಇವರು ಕರ್ನಾಟಕ ಸರಕಾರದಲ್ಲಿ ಸಚಿವರಾಗಿದ್ದರು. ರಾಜಕೀಯದಲ್ಲಿ ಇದ್ದುಕೊಂಡೂ ಸಹ ಕವಿಹೃದಯವನ್ನು ಹಾಗು ಸಾಹಿತ್ಯಕ್ಕೆ ಸಮಯ ಉಳಿಸಿಕೊಂಡು ಬಂದಿದ್ದಾರೆ.

ಇವರ ಕವನಸಂಕಲನಗಳು:

  • ಕಾನಗೋಡು ಮನೆ
  • ಒಳಸೊನ್ನೆ ಹೊರಸೊನ್ನೆ