ಕೆ.ಎಚ್.ಶ್ರೀನಿವಾಸ್
ಕೆ.ಎಚ್.ಶ್ರೀನಿವಾಸ್ ಇವರು ಕರ್ನಾಟಕ ಸರಕಾರದಲ್ಲಿ ಸಚಿವರಾಗಿದ್ದರು. ರಾಜಕೀಯದಲ್ಲಿ ಇದ್ದುಕೊಂಡೂ ಸಹ ಕವಿಹೃದಯವನ್ನು ಹಾಗು ಸಾಹಿತ್ಯಕ್ಕೆ ಸಮಯ ಉಳಿಸಿಕೊಂಡು ಬಂದಿದ್ದಾರೆ.
ಇವರ ಕವನಸಂಕಲನಗಳು:
- ಕಾನಗೋಡು ಮನೆ
- ಒಳಸೊನ್ನೆ ಹೊರಸೊನ್ನೆ
ಕೆ.ಎಚ್.ಶ್ರೀನಿವಾಸ್ ಇವರು ಕರ್ನಾಟಕ ಸರಕಾರದಲ್ಲಿ ಸಚಿವರಾಗಿದ್ದರು. ರಾಜಕೀಯದಲ್ಲಿ ಇದ್ದುಕೊಂಡೂ ಸಹ ಕವಿಹೃದಯವನ್ನು ಹಾಗು ಸಾಹಿತ್ಯಕ್ಕೆ ಸಮಯ ಉಳಿಸಿಕೊಂಡು ಬಂದಿದ್ದಾರೆ.
ಇವರ ಕವನಸಂಕಲನಗಳು: