ಕುಮಾರ ನಿಜಗುಣರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಮಾರ ನಿಜಗುಣರು ತಮ್ಮಪೂರ್ವಾಶ್ರಮದಲ್ಲಿ ಪಿ.ಬಸವಣ್ಣನವರಾಗಿದ್ದು ವ್ರತ್ತಿಯಲ್ಲಿ ವಕೀಲರಾಗಿದ್ದರು. ಶ್ರೀ ಸಿದ್ದಗಂಗಾಮಠದ ಶ್ರೀ ಶಿವಕುಮಾರ ಸ್ವಾಮಿಗಳು ದೀಕ್ಷೆಯನ್ನಿತ್ತು ಅನುಗ್ರಹಿಸಿದರು. ಕನ್ನಡ ಛ೦ದಸ್ಸಿನಲ್ಲಿ ಹೋಸ ಕುಮಾರ ನಿಜಗುಣರ ಒಂದು ರಚನೆ.