ಕಾನೂರು ಹೆಗ್ಗಡತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾನೂರು ಹೆಗ್ಗಡಿತಿ ಕುವೆಂಪುರವರು ಬರೆದ ಎರಡು ಕಾದಂಬರಿಗಳಲ್ಲಿ ಮೊದಲನೇಯದು. ಈ ಕಾದಂಬರಿಯು ೧೯೩೬ರಲ್ಲಿ ಪ್ರಥಮ ಬಾರಿಗೆ ಪ್ರದರ್ಶನ ಕಂಡಿತು. ಮತ್ತೊಬ್ಬ ಕನ್ನಡದ ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಕವಿ, ನಾಟಕಕಾರ {ಗಿರೀಶ್ ಕಾರ್ನಾಡ್} ರವರು ಈ ಕಾದಂಬರಿಯನ್ನಾಧರಿಸಿ "ಕಾನೂರು ಹೆಗ್ಗಡಿತಿ" ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಾದಂಬರಿಯಲ್ಲಿ ೧೮ ನೇ ಶತಮಾನದ ಮಲೆನಾಡಿನ ಜನಜೀವನ ರಸವತ್ತಾಗಿ ನಿರೂಪಿತವಾಗಿದೆ.