ವಿಷಯಕ್ಕೆ ಹೋಗು

ಏನ್.ವಿ.ಕೃಷ್ಣಾ ವಾರಿಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎನ್.ವಿ.ಕೃಷ್ಣ ವಾರಿಯರ್
ಜನನ(೧೯೧೬-೦೫-೧೩)೧೩ ಮೇ ೧೯೧೬
Njeruvisseri, Thrissur, Kerala, India
ಮರಣ12 October 1989(1989-10-12) (aged 73)
ವೃತ್ತಿ(ಗಳು)Poet, scholar, critic, essayist
ಪೋಷಕ(ರು)Achutha Warrier
Madhavi Warasyar
ಪ್ರಶಸ್ತಿಗಳುKendra Sahitya Akademi Award
Kerala Sahitya Akademi Award

ಎನ್.ವಿ.ಕೃಷ್ಣ ವಾರಿಯರ್(೧೯೧೬-೧೯೮೯ )-ಪ್ರಸಿದ್ಧ ಮಲಯಾಳಂ ಕವಿ ವಿದ್ವಾಂಸ ಮತ್ತು ಸ್ವಾತಂತ್ರ್ಯ ಸೇನಾನಿಯಾಗಿದ್ದರು. ಇವರ ತಂದೆ ಅಚ್ಚುತ ವಾರಿಯರ್ ಮತ್ತು ತಾಯಿ ಮಾದವಿ ವರಸ್ಯಾರ್. ಇವರಿಗೆ ಇಬ್ಬರು ಸೊದರರಿದ್ದರು ಅವರು ಶಂಕರನ್ ವಾರಿಯರ್ ಮತ್ತು ಅಚ್ಚುತ ವಾರಿಯರ್.

ಅವರು ಮೇ 1೩, 1916 ರಂದು ತ್ರಿಶೂರ್ ಜಿಲ್ಲೆಯ ಚೆರ್ಪ್ಪ್ ಜನಿಸಿದರು. ಅವರು ಅಕ್ಟೋಬರ್ 22, 1989 ರಂದು ನಿಧನರಾದರು

ಕೃತಿಗಳು

[ಬದಲಾಯಿಸಿ]

ಏನ್. ವೀ. ಯುಟೆ ಕವಿತಕಳ್

ಬುದ್ಹ ಚರಿತಮ್ ಆಟ್ಟಕ್ಕಥ

ಕಲಾಲ್ಸವಂ

ನೀಂದ ಕವಿತಕಳ್

ವಿದ್ಯಾಪತಿ

ಅಮೆರಿಕ್ಕಯಿಲೂದೆ

ಉಣರುನ್ನ ಉತ್ತರ ಇಂಡಿಯಾ