ಏನ್.ವಿ.ಕೃಷ್ಣಾ ವಾರಿಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎನ್.ವಿ.ಕೃಷ್ಣ ವಾರಿಯರ್
Born(೧೯೧೬-೦೫-೧೩)೧೩ ಮೇ ೧೯೧೬
Njeruvisseri, Thrissur, Kerala, India
Died12 October 1989(1989-10-12) (aged 73)
Occupation(s)Poet, scholar, critic, essayist
Parent(s)Achutha Warrier
Madhavi Warasyar
AwardsKendra Sahitya Akademi Award
Kerala Sahitya Akademi Award

ಎನ್.ವಿ.ಕೃಷ್ಣ ವಾರಿಯರ್(೧೯೧೬-೧೯೮೯ )-ಪ್ರಸಿದ್ಧ ಮಲಯಾಳಂ ಕವಿ ವಿದ್ವಾಂಸ ಮತ್ತು ಸ್ವಾತಂತ್ರ್ಯ ಸೇನಾನಿಯಾಗಿದ್ದರು. ಇವರ ತಂದೆ ಅಚ್ಚುತ ವಾರಿಯರ್ ಮತ್ತು ತಾಯಿ ಮಾದವಿ ವರಸ್ಯಾರ್. ಇವರಿಗೆ ಇಬ್ಬರು ಸೊದರರಿದ್ದರು ಅವರು ಶಂಕರನ್ ವಾರಿಯರ್ ಮತ್ತು ಅಚ್ಚುತ ವಾರಿಯರ್.

ಜೀವನ[ಬದಲಾಯಿಸಿ]

ಅವರು ಮೇ 1೩, 1916 ರಂದು ತ್ರಿಶೂರ್ ಜಿಲ್ಲೆಯ ಚೆರ್ಪ್ಪ್ ಜನಿಸಿದರು. ಅವರು ಅಕ್ಟೋಬರ್ 22, 1989 ರಂದು ನಿಧನರಾದರು

ಕೃತಿಗಳು[ಬದಲಾಯಿಸಿ]

ಏನ್. ವೀ. ಯುಟೆ ಕವಿತಕಳ್

ಬುದ್ಹ ಚರಿತಮ್ ಆಟ್ಟಕ್ಕಥ

ಕಲಾಲ್ಸವಂ

ನೀಂದ ಕವಿತಕಳ್

ವಿದ್ಯಾಪತಿ

ಅಮೆರಿಕ್ಕಯಿಲೂದೆ

ಉಣರುನ್ನ ಉತ್ತರ ಇಂಡಿಯಾ