ವಿಷಯಕ್ಕೆ ಹೋಗು

ಅಕ್ರಿಯಾವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಕ್ರಿಯಾವಾದ ಬುದ್ಧನ ಸಮಕಾಲೀನನಾದ ಪುರಣ ಕಸ್ಸಪನೆಂಬುವನ ತತ್ತ್ವ.[] . ನಿಜ ಹೇಳುವುದು, ದಾನ ಮಾಡುವುದು, ಸಂಯಮ-ಇವು ಒಳ್ಳೆಯವೂ ಅಲ್ಲ; ಸುಳ್ಳು ಹೇಳುವುದು, ಕದಿಯುವುದು, ಕೊಲೆ ಮಾಡುವುದು-ಇವು ಕೆಟ್ಟವೂ ಅಲ್ಲ. ಯಾವುದನ್ನೂ ಮಾಡದ ನಿಷ್ಕ್ರಿಯೆಯೇ ಸರಿಯಾದ ಮಾರ್ಗ ಎಂಬುದು ಇವನ ತತ್ತ್ವ[]

ಉಲ್ಲೇಖಗಳು

[ಬದಲಾಯಿಸಿ]
  1. A Dictionary of Buddhism. Oxford University Press. 2003. p. 357. ISBN 0-19-860560-9.
  2. V.S.Apte. The Practical Sanskrit-English Dictionary. Digital Dictionaries of South Asia. p. 6. Archived from the original on December 14, 2014.