ಸೇಡಿಯಾಪು ಕೃಷ್ಣಭಟ್ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೇಡಿಯಾಪು ಕೃಷ್ಣ ಭಟ್ ಪ್ರಶಸ್ತಿ :- ಭಾ‍ಷಾವಿಜ್ಞಾನ, ವ್ಯಾಕರಣ, ಛಂದಸ್ಸು, ನಿಘಂಟು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ನೀಡುವ ಪ್ರಶಸ್ತಿ.[೧]

ಪ್ರಶಸ್ತಿ ಪಡೆದವರ ವಿವರ

  1. 1997 - ಯು. ಪಿ. ಉಪಾಧ್ಯಾಯ
  2. 1998 - ಟಿ. ವಿ. ವೆಂಕಟಾಚಲ ಶಾಸ್ತ್ರಿ
  3. 1999 - ಜಿ. ವೆಂಕಟಸುಬ್ಬಯ್ಯ
  4. 2000 - ಡಾ. ಎಂ. ಚಿದಾನಂದ ಮೂರ್ತಿ
  5. 2001 - ವಿದ್ವಾನ್ ಎಸ್. ರಂಗನಾಥ ಶರ್ಮ
  6. 2002 - ಪ್ರೊ. ಎಸ್. ಕೆ. ರಾಮಚಂದ್ರ ರಾವ್
  7. 2003 - ಪ್ರೊ. ಟಿ. ಕೇಶವ ಭಟ್
  8. 2004 - ಡಾ. ಎಂ.ಎಂ. ಕಲಬುರ್ಗಿ
  9. 2005 - ಬಿ. ಎಸ್. ಸಣ್ಣಯ್ಯ
  10. 2006 - ಡಾ. ಸಂಗಮೇಶ ಸವದತ್ತಿಮಠ
  11. 2007 -ಪ್ರೊ. ಜಿ. ಎನ್. ಚಕ್ರವರ್ತಿ
  12. 2008 - ಪ್ರೊ. ಎನ್. ಬಾಲಸುಬ್ರಮಣ್ಯ
  13. 2009 - ಡಾ. ಎ. ವಿ. ನರಸಿಂಹಮೂರ್ತಿ
  14. 2010 - ಡಾ. ಆರ್. ಗಣೇಶ್
  15. 2011 - ತಾಳ್ತಜೆ ವಸಂತ ಕುಮಾರ್
  16. 2012 - ಪ್ರೊ. ಕುಶಾಲಪ್ಪ ಗೌಡ
  17. 2013 - ಜಿ. ಜಿ. ಮಂಜುನಾಥನ್

ಉಲ್ಲೇಖಗಳು[ಬದಲಾಯಿಸಿ]